ಬೆಂಗಳೂರು, (ಏ.04): ಇದೇ ಭಾನುವಾರ(ಏ.5) ರಾತ್ರಿ 9 ಗಂಟೆಗೆ ಎಲ್ಲರೂ ತಮ್ಮ ಮನೆಯ ವಿದ್ಯುತ್ ದೀಪಗಳನ್ನು ಆರಿಸಿ 9 ನಿಮಿಷಗಳ ಕಾಲ ಮೇಣದ ಬತ್ತಿಯ ದೀಪ ಉರಿಸುವಂತೆ ಪ್ರಧಾನಿ ಮೋದಿ ಕರೆ ನೀಡಿದ್ದಾರೆ.
ಅನವಶ್ಯಕವಾಗಿ ರೋಡಿಗಿಳಿದರೆ ಕೇಸ್, ಬಿಸಿ ಏರಿಸುತ್ತಿದೆ ಸನ್ನಿ ಲಿಯೋನ್ ಕಿಸ್; ಏ.4ರ ಟಾಪ್ 10 ಸುದ್ದಿ!
ಇದನ್ನು ಕಲವರು ಸ್ವಾಗತಿಸಿದ್ರೆ, ಇನ್ನು ಕೆಲವರು ಈ ಬಗ್ಗೆ ವ್ಯಂಗ್ಯವಾಡುತ್ತಿದ್ದಾರೆ. ಮೋದಿ ಮೇಣದ ಬತ್ತಿ ಹಚ್ಚುವುದಕ್ಕೆ ಏಕೆ ಹೇಳಿದ್ರು? ಇದರ ಹಿಂದಿನ ಉದ್ದೇಶವೇನು..? ಈ ಬಗ್ಗೆ ಸಂಖ್ಯಾಶಾಸ್ತ್ರರು ಏನು ಹೇಳ್ತಾರೆ? ನೋಡಿ ಇದೇ 'ನವ' ದೀವಿಗೆ ರಹಸ್ಯ..!