ಯೋಗನಿದ್ರೆಯಲ್ಲಿದ್ದ ಶ್ರೀಹರಿಯನ್ನು ಎಬ್ಬಿಸು,  ಬ್ರಹ್ಮದೇವನ ಕೋರಿಕೆ ಈಡೇರಿಸಿದ ದೇವಿ

ಯೋಗನಿದ್ರೆಯಲ್ಲಿದ್ದ ಶ್ರೀಹರಿಯನ್ನು ಎಬ್ಬಿಸು, ಬ್ರಹ್ಮದೇವನ ಕೋರಿಕೆ ಈಡೇರಿಸಿದ ದೇವಿ

Suvarna News   | Asianet News
Published : Apr 12, 2021, 05:10 PM IST

ಆದಿಶಕ್ತಿಯಿಂದ ಇಚ್ಚಾ ಮರಣ ವರ ಪಡೆದ ಮಧು ಕೈಟಭರರ ಗರ್ವ ಮಿತಿಮೀರುತ್ತದೆ. ಬ್ರಹ್ಮನ ಸಿಂಹಾಸನ ಕೊಡುವಂತೆ ಕೇಳುತ್ತಾರೆ. ಬ್ರಹ್ಮ ಹೆದರಿ ಶ್ರೀಹರಿ ಬಳಿ ಬರುತ್ತಾರೆ. 

ಆದಿಶಕ್ತಿಯಿಂದ ಇಚ್ಚಾ ಮರಣ ವರ ಪಡೆದ ಮಧು ಕೈಟಭರರ ಗರ್ವ ಮಿತಿಮೀರುತ್ತದೆ. ಬ್ರಹ್ಮನ ಸಿಂಹಾಸನ ಕೊಡುವಂತೆ ಕೇಳುತ್ತಾರೆ. ಬ್ರಹ್ಮ ಹೆದರಿ ಶ್ರೀಹರಿ ಬಳಿ ಬರುತ್ತಾರೆ. ಆಗ ಹರಿ ಯೋಗನಿದ್ರೆಯಲ್ಲಿರುತ್ತಾನೆ. ಹೇಗಪ್ಪಾ ಹರಿಯನ್ನು ಎಬ್ಬಿಸುವುದು ಎಂದು ಯೋಚಿಸಿ, ಕೊನೆಗೆ ಯೋಗನಿದ್ರಾದೇವಿಯನ್ನು ಬ್ರಹ್ಮ ಪ್ರಾರ್ಥಿಸುತ್ತಾನೆ. ಆಕೆ ಪ್ರಸನ್ನಳಾಗಿ ಬ್ರಹ್ಮನ ಕೋರಿಕೆಯನ್ನು ಈಡೇರಿಸುತ್ತಾಳೆ. 


 

23:48ಜೈಲು ದರ್ಶನ: ದಾಸನಿಗೆ ಜೀವನ ದರ್ಶನ ನೀಡಿದ 16 ಪುಸ್ತಕಗಳು!
29:51ಯಲ್ಲಾಪುರದ ಚಂದುಗುಳಿ ಘಂಟೆ ಗಣಪತಿ ಕ್ಷೇತ್ರದ ಮಹಿಮೆ
04:12 ಸಲ್ಲು ಸಿನಿಮಾದಲ್ಲಿ ಕಿರಿಕ್ ಬ್ಯೂಟಿ, ಸಲ್ಮಾನ್ - ರಶ್ಮಿಕಾ ಏಜ್ ಗ್ಯಾಪ್ ಬಗ್ಗೆ ಯದ್ವಾತದ್ವಾ ಟ್ರೋಲ್
20:45ಡಿಕೆಶಿ ಭಕ್ತಿಯ ಹೆಜ್ಜೆ, ರಾಜಕೀಯ ಯುಕ್ತಿ? ದಕ್ಷಿಣ ಕಾಶಿಯಲ್ಲಿ ಡಿಕೆಗೆ ಸಿಕ್ಕಿತಾ ಶಿವನ ಅಭಯ?
19:59Brahmanda Bhavishya: ಮೋದಿ ರಾಜೀನಾಮೆ ಕೊಡೋದು, ಡಿಕೆಶಿ ಸಿಎಂ ಆಗೋದು ಫಿಕ್ಸು!
22:52ಇಂದು ಗುರು ಮತ್ತು ಚಂದ್ರ ನಿಂದ ಶುಭ ಯೋಗ, ಯಾರಿಗೆ ಅದೃಷ್ಟ?
14:15ಬೆಂಗಳೂರಿನಲ್ಲಿ ಏಷ್ಯಾದ ಅತೀ ಎತ್ತರದ ಏಕಶಿಲಾ ವಿಗ್ರಹವಾಗಿ ಆಂಜನೇಯ ವಿಗ್ರಹ ಪ್ರತಿಷ್ಠಾಪನೆ!
20:20ಮಹಾ ಕುಂಭಮೇಳದಲ್ಲಿ ಐಐಟಿ ಟಾಪರ್​ ನಾಗಸಾಧು: ತಂದೆ-ತಾಯಿ ಜಗಳಕ್ಕೆ ಬೇಸತ್ತು ಸನ್ಯಾಸಿಯಾದವನ ರೋಚಕ ಕಥೆ!
24:22ಕುಂಭಮೇಳದಲ್ಲಿ ‘ಕಿನ್ನರಿ ಅಖಾಡ’ದ ಬಗ್ಗೆ ನಿಮಗೆಷ್ಟು ಗೊತ್ತು?
18:55ಕುಂಭಮೇಳದಲ್ಲಿ ಅಘೋರಿ ಸಾಧುಗಳ ವೈಭವ! ನಾಗಾ ಸಾಧುಗಳ ನಿಗೂಢ ಲೋಕದ ಅನಾವರಣ!