ವಿನಯ್ ಗುರೂಜಿ ಯಾವ ಪಕ್ಷ? ಸಂದರ್ಶನದಲ್ಲಿ ಅವರೇ ಕೊಟ್ಟ ಉತ್ತರ!

Jan 15, 2021, 10:06 PM IST

ಬೆಂಗಳೂರು(ಜ. 15) ಸನ್ಯಾಸ ಎಂದರೇನು? ನಮ್ಮ ಜೀವನದಲ್ಲಿ ಏನು ನಡೆಯಬೇಕು? ಏನಾಗುತ್ತಿದೆ? ಎಲ್ಲದರ ಬಗ್ಗೆ  ವಿನಯ್ ಗುರೂಜಿ ತಮ್ಮದೆ ಆದ ವಿಶ್ಲೇಷಣೆ ನೀಡಿದ್ದಾರೆ.

ರಾಜ್ಯ ಸರ್ಕಾರದ ಮುಂದೆ ವಿನಯ್ ಗುರೂಜಿ ಬೇಡಿಕೆ ಏನು? 

ಯಾವುದು ಒಳ್ಳೆಯ ದುಡ್ಡು.. ಯಾವುದು ಕೆಟ್ಟ ದುಡ್ಡು.. ದೇವರ ಎದುರು ಎಲ್ಲರೂ ಭಿಕ್ಷುಕರೆ! ತಿರುಪತಿ ವೆಂಕಟರಮಣ ಯಾವ ಪಕ್ಷ...