ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ Rocking Star Yash ಕಟ್ಟಿದ ಕೋಟೆಗೆ ತಲೆ ಬೇನೆ ಆಗ್ತಿರೋರು ಯಾರು?

ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ Rocking Star Yash ಕಟ್ಟಿದ ಕೋಟೆಗೆ ತಲೆ ಬೇನೆ ಆಗ್ತಿರೋರು ಯಾರು?

Published : Jan 06, 2026, 04:42 PM ISTUpdated : Jan 06, 2026, 04:51 PM IST

ರಾಕಿಂಗ್ ಸ್ಟಾರ್ ಯಶ್​​ ದೊಡ್ಡ ಕೋಟೆ ಕಟ್ಟಿಕೊಂಡಿದ್ದಾರೆ. ರಾಕಿಯ ಎಂಪೆರರ್​​​​​​​ ಒಳಗೆ ಯಾವ ಸೂಪರ್ ಸ್ಟಾರ್​ಗಳು ಹೋದ್ರು ಮಣ್ಣು ಮುಕ್ಕಿ ಹೊರ ಬರೋದಂತು ಗ್ಯಾರಂಟಿ. ಆದ್ರೆ ಇದೇ ಯಶ್​ ಅವರಿಗೆ ಈಗ ಎರಡು ದೊಡ್ಡ ತಲೆ ಬೇನೆ ಶುರುವಾಗಿದೆ. 

ಒಂದ್ ಕಡೆ ಅಮ್ಮನ ರಾಂಗ್ ನಿರ್ಧಾರಗಳಾದ್ರೆ, ಮತ್ತೊಂದ್ ಕಡೆ ಸಿನಿ ಮಾರ್ಕೆಟ್​​ನಲ್ಲಿ ರಣ್ವೀರ್​ ಸಿಂಗ್ ಬೆಜಾನ್​​​ ಕೂಳೆ ಕೊಡುತ್ತಿದ್ದಾರೆ. ಹಾಗಾದ್ರೆ ಏನಿದು ರಾಕಿಯ ರಣ ಕಂಟಕ ನೋಡೋಣ ಬನ್ನಿ...ಸ್ಯಾಂಡಲ್​ವುಡ್​ ರಾಮಾಚಾರಿ ಯಶ್ ತಾವಾಯ್ತು ತನ್ನ ಸಿನಿಮಾ ಆಯ್ತು ಅಂತ ಇರೋ ಸ್ಟಾರ್​​.. ನಮ್ಮ ಕನ್ನಡ ಚಿತ್ರರಂಗವನ್ನ ಇಡೀ ಜಗತ್ತೇ ತಿರುಗಿ ನೋಡೋ ಹಾಗೆ ಮಾಡುತ್ತೇನೆ ಎಂದಿದ್ದ ಯಶ್​ ಕೆಜಿಎಫ್​​​ನಿಂದ ಅದನ್ನ ಸಾಧಿಸಿದ್ದೂ ಆಗಿದೆ. ಮುಂದೆ ಅದನ್ನ ಕಾಪಾಡೋಕೆ ದೊಡ್ಡ ಕೋಟೆ ಕಟ್ಟಿದ್ದಾರೆ. ಆದ್ರೆ ಮಗ ಕಟ್ಟಿದ ಕೋಟೆಗೆ ಬೀಗ ಹಾಕೋ ಕೆಲಸ ಅಮ್ಮನಿಂದ ಆಗುತ್ತಿದೆಯಾ..? ಹೀಗೆನ್ನುತ್ತಿದೆ ಸೋಷಿಯಲ್ ಮೀಡಿಯಾ.. 

06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
06:59ಜಿಮ್ ಮಾಡ್ತಿದ್ದ ದರ್ಶನ್ 'ಯೋಗ' ಮಾಡುವಂತಾಗಿದ್ದು ಹೀಗೆ.. ಅವರು ಹೇಳಿಲ್ಲಾ ಅಂದ್ರೆ ಇವರು ಮಾಡ್ತಿರ್ಲಿಲ್ಲ!?
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
05:4622 ವರ್ಷಗಳ ಬಳಿಕ ಮತ್ತೆ ಬಂತು ಕಲಾಸಿಪಾಳ್ಯ; ಸಿನಿಮಾ ಮೂಲಕ ಫ್ಯಾನ್ಸ್‌ಗೆ 'ಕೆಂಚ'ನ 'ದರ್ಶನ'
13:34Darshan-Boss: ದರ್ಶನ್‌ಗೆ ಯಾಕೆ ಇಷ್ಟೊಂದು ಟೆನ್ಷನ್? 'ಬಾಸ್' ಸಿನಿಮಾದಲ್ಲಿ ಅಂಥದ್ದೇನಿದೆ?
04:23Cine Express: ಸಿನಿ ಪ್ರೇಮಿಗಳಿಗೆ ಗುಡ್ ನ್ಯೂಸ್: ಟೀಸರ್, ಹಾಡು, ಸಿನಿಮಾ ರಿಲೀಸ್ ಮತ್ತು ಮದುವೆ ಸುದ್ದಿ!
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
04:28ಚಿನ್ನೇಗೌಡರ ಪತ್ನಿ ಜಯಮ್ಮ ವಿಧಿವಶ; ವಿಜಯ್ ರಾಘವೇಂದ್ರ, ಶ್ರೀಮುರುಳಿಗೆ ಮಾತೃವಿಯೋಗ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
Read more