Today Horoscope: ಈ ದಿನ ಗುರುವಿನ ಆರಾಧನೆ ಮಾಡಿ..ಗುರುಗಳ ಅನುಗ್ರಹದಿಂದ ಕೆಲಸದಲ್ಲಿ ಜಯ!

Today Horoscope: ಈ ದಿನ ಗುರುವಿನ ಆರಾಧನೆ ಮಾಡಿ..ಗುರುಗಳ ಅನುಗ್ರಹದಿಂದ ಕೆಲಸದಲ್ಲಿ ಜಯ!

Published : Feb 29, 2024, 09:31 AM IST

ಇಂದಿನ ಪಂಚಾಂಗ ಫಲಗಳು ಹೇಗಿವೆ? ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ದ್ವಾದಶ ರಾಶಿಗಳ ಇಂದಿನ ಭವಿಷ್ಯವನ್ನು ಪ್ರಾಜ್ಞರಾದ ಶ್ರೀಕಂಠ ಶಾಸ್ತ್ರಿಗಳ ಮಾತಿನಲ್ಲಿ ಕೇಳೋಣ. ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ಅನ್ನೋದನ್ನ ನೋಡಿ.

ಶ್ರೀ ಶೋಭಕೃನ್ನಾಮ ನಾಮ ಸಂವತ್ಸರ, ಉತ್ತರಾಯಣ, ಶಿಶಿರ ಋತು, ಮಾಘ ಮಾಸ, ಕೃಷ್ಣ ಪಕ್ಷ, ಗುರುವಾರ, ಪಂಚಮಿ ತಿಥಿ, ಚಿತ್ತಾ ನಕ್ಷತ್ರ.

ಗುರುವಾರ ಪಂಚಮಿ ತಿಥಿ ಇರುವುದರಿಂದ ಉತ್ತಮವಾದ ಕಾಲವನ್ನು ಸೂಚಿಸುತ್ತಿದೆ. ಗುರುವಿನ ಆರಾಧನೆಯನ್ನು ಇಂದು ಮಾಡಿ. ವೃಷಭ ರಾಶಿಯವರಿಗೆ ಈ ದಿನ ಅನಗತ್ಯ ವ್ಯಯವಾಗಲಿದೆ. ಶುಭಕಾರ್ಯಗಳಿಗೆ ಹಣವ್ಯಯ. ಸ್ತ್ರೀಯರ ಆರೋಗ್ಯದಲ್ಲಿ ವ್ಯತ್ಯಾಸ. ಸಹೋದರರಲ್ಲಿ ಶತ್ರುತ್ವ. ಕಾಲಿನ ಬಾಧೆ. ಕೆಲಸದಲ್ಲಿ ಅನುಕೂಲ. ಲಲಿತಾಸಹಸ್ರನಾಮ ಪಠಿಸಿ. ಮಿಥುನ ರಾಶಿಯವರಿಗೆ ಬುದ್ಧಿಬಲದ ದಿನ. ಮಾತಿನಿಂದ ಅನುಕೂಲ. ವಿದ್ಯಾರ್ಥಿಗಳಿಗೆ ಅನುಕೂಲ. ವ್ಯಾಪಾರದಲ್ಲಿ ಅನುಕೂಲ. ಪ್ರಯಾಣದಲ್ಲಿ ತೊಡಕು. ವಿದೇಶ ವಹಿವಾಟಿನಲ್ಲಿ ಲಾಭ. ತಂದೆ-ಮಕ್ಕಳಲ್ಲಿ ಮನಸ್ತಾಫ. ಈಶ್ವರ ಪ್ರಾರ್ಥನೆ ಮಾಡಿ.

ಇದನ್ನೂ ವೀಕ್ಷಿಸಿ:  ಪುರಾತನ ನಗರ ಹೇಳಿತ್ತು ಮನುಕುಲದ ಇತಿಹಾಸ! ಪ್ರಧಾನಿ ಮೋದಿ ದ್ವಾರಕಾ ಭೇಟಿಯಿಂದ ಶುರುವಾಯ್ತು ಚರ್ಚೆ!

21:19Daily Horoscope: ಇಂದು ಉಪವಾಸದಿಂದ ವಿಷ್ಣು ದೇವನ ಸ್ಮರಣೆ ಮಾಡಿದರೆ ಒಳಿತಾಗುವುದು
20:19Daily Horoscope: ಇಂದು ಮಹಾಲಕ್ಷ್ಮೀ ದೇವಿಯ ಪ್ರಾರ್ಥನೆ ಮಾಡುವುದರಿಂದ ಶುಭ ಫಲ ಪ್ರಾಪ್ತಿ
19:55Daily Horoscope: ಇಂದು ಗುರು ಸನ್ನಿಧಾನಕ್ಕೆ ಅರಿಶಿನ ಕೊಟ್ಟು ಬಂದರೆ ಕಷ್ಟಗಳು ಕಳೆಯುತ್ತವೆ
20:14Daily Horoscope: ಇಂದು ನರಸಿಂಹ ಸ್ವಾಮಿ ಆರಾಧನೆಯಿಂದ ಶುಭ ಫಲ
21:48Daily Horoscope: ಇಂದು ಗುರು ಸ್ಮರಣೆಯಿಂದ ಶುಭ ಫಲ
22:51Daily Horoscope: ಇಂದು ಬಹಳ ವಿಶೇಷವಾದ ದಿನ, ಮೌನದಿಂದ ಶಿವನನ್ನ ಸ್ಮರಿಸಿದರೆ ಶುಭ ಫಲ ಪ್ರಾಪ್ತಿ
20:10Daily Horoscope: ಇವೆರೆಡನ್ನು ದಾನ ಮಾಡಿದರೆ ಮಹಾಲಕ್ಷ್ಮಿಯ ಸಂಪ್ರೀತಿಗೆ ಪಾತ್ರರಾಗಬಹುದು!
19:17ದೀಪಾವಳಿ ಹಿನ್ನಲೆಯೇನು?: ನರಕಚತುರ್ದಶಿ ನಂತರ ಬೆಳಕಿನ ಹಬ್ಬವನ್ನು ಯಾಕೆ ಆಚರಣೆ ಮಾಡುತ್ತಾರೆ ಗೊತ್ತಾ?
20:49Today Horoscope: ನಿಮ್ಮ ರಾಶಿಯ ಇಂದಿನ ಭವಿಷ್ಯ ಹೇಗಿದೆ? ಯಾವ್ಯಾವ ರಾಶಿಗೆ ಯಾವ ರೀತಿ ಫಲ ಇದೆ ?
20:38Today Horoscope: ಈ ರಾಶಿಯವರಿಗೆ ಇಂದು ವ್ಯಥೆಯ ದಿನವಾಗಿದ್ದು, ಹಣಕಾಸಿನ ತೊಡಕು ಇರಲಿದೆ..