ಅವಳದ್ದು ಕೊಲೆಯೋ ಆತ್ಮಹತ್ಯೆಯೋ..? ರೀಲ್ಸ್‌ನಲ್ಲಿ ಲವ್ ರಿಯಲ್‌ನಲ್ಲಿ ಮರ್ಡರ್..!

ಅವಳದ್ದು ಕೊಲೆಯೋ ಆತ್ಮಹತ್ಯೆಯೋ..? ರೀಲ್ಸ್‌ನಲ್ಲಿ ಲವ್ ರಿಯಲ್‌ನಲ್ಲಿ ಮರ್ಡರ್..!

Published : Jul 16, 2024, 04:26 PM ISTUpdated : Jul 16, 2024, 04:27 PM IST

ಅವನಿಗಾಗಿ ಅವಳು 2 ಬಾರಿ ಓಡಿಬಂದಳು..!
ಮದುವೆಯಾಗಿ ವರ್ಷಕ್ಕೆ ಅವಳ ಹೆಣ ಬಿತ್ತು..!
ಅವನನ್ನ ನಂಬಿ ಬಂದವಳು ಹೆಣವಾದಳು..!

ಅವಳು ನೂರಾರು ಕನಸು ಕಟ್ಟಿಕೊಂಡು ಗಂಡನ ಮನೆ ಸೇರಿದ್ಲು. ಸುಖದ ಸುಪ್ಪತ್ತಿಗೆಯಲ್ಲಿ ಹುಟ್ಟಿ ಬೆಳೆದವಳು ಹಾಳುಕೊಂಪೆಯಲ್ಲಿದ್ದ ಗಂಡನ ಮನೆಗೆ ಬಂದಿದ್ಲು. ಒಂದು ವರ್ಷದ ನಂತರ ಆಕೆ ಗರ್ಭಿಣಿ ಕೂಡ ಆದಳು. ಆದ್ರೆ ಅದೇ ನೋಡಿ ಅವಳಿಗೆ ಕಂಟಕವಾಗಿದ್ದು. ನಾಲ್ಕು ತಿಂಗಳ ಗರ್ಭಿಣಿಯಾಗ್ತಿದ್ದಂತೆ ಆಕೆ ಹೆಣವಾದಳು. ತನ್ನದೇ ಮನೆಯಲ್ಲಿ ನೇಣಿಗೆ(Suicide) ಶರಣಾಗಿದ್ದಳು. ಇನ್ನೂ ಯಾವಾಗ ಮಗಳು ಸತ್ತಿದ್ದಾಳೆ ಅಂತ ಗೊತ್ತಾಯ್ತೋ ಆಕೆಯ ಹೆತ್ತವರು ಓಡೋಡಿ ಬಂದಿದ್ರು. ನನ್ನ ಮಗಳನ್ನ ಗಂಡ (Husband) ಮನೆಯವರೇ ಕೊಂದಿದ್ದಾರೆ ಅಂತ ಅರೋಪಿಸಿದ್ರು. ಮಂಜುಳಾ, ಹೆತ್ತವರ ಮಾತನ್ನ ಕೇಳಿದ್ದಿದ್ರೆ ಇವತ್ತು ಬೇರೊಬ್ಬನನ್ನ ಮದುವೆಯಾಗಿ ಚೆನ್ನಾಗಿರ್ತಿದ್ದಳೋ ಎನೋ. ಆದ್ರೆ ಆಕೆ ತಾನಾಗೆ ಬಂದು ಪ್ರಾಣಬಿಟ್ಟಿದ್ದಾಳೆ. ಇನ್ನೂ ಇವರಿಬ್ಬರ ಲವ್(Love) ಸ್ಟೋರಿಯನ್ನ ಮೀವು ಕೇಳಲೇಬೇಕು. ಅವಳು ಮೈಸೂರು(Mysore) ಹುಡುಗಿ ಅವನು ಬೆಳಗಾವಿ (Belagavi) ಹುಡುಗ. ಇಬ್ಬರಿಗೂ ಎತ್ತಿಂದೆತ್ತ ಸಂಬಂಧ. ಆದ್ರೆ ಇವರಿಬ್ಬರನ್ನ ಒಂದು ಮಾಡಿದ್ದು ಇನ್‌ಸ್ಟಾಗ್ರಾಂ. ಅವಳು ಪ್ರತಿ ನಿತ್ಯ ರೀಲ್ಸ್‌ಗಳನ್ನ ಮಾಡಿ ಅಪ್ಲೋಡ್ ಮಾಡ್ತಿದ್ರೆ ಇವನು ಆ ರೀಲ್ಸ್‌ಗಳಿಗೆ (Reels) ಲೈಕ್ ಮೇಲೆ ಲೈಕ್ ಕೊಡ್ತಿದ್ದ. ಹೀಗಿರುವಾಗ್ಲೇ ಇಬ್ಬರ ನಡುವೆ ಲವ್ ಆಗಿಬಿಡುತ್ತೆ. ಅವನಿಗಾಗಿ ಅವಳು 2 ಬಾರಿ ಮನೆಬಿಟ್ಟು ಓಡಿಬಂದಿದ್ಲು. ಪ್ರಪಂಚವನ್ನೇ ಎದುರಾಕಿಕೊಂಡು ಆ ಜೋಡಿ ಮದುವೆ ಕೂಡ ಆಯ್ತು. ಆದ್ರೆ ಮದುವೆಯಾಗಿ ಸರಿಯಾಗಿ 15 ತಿಂಗಳ, ಇವತ್ತು ಆ ಹೆಣ್ಣುಮಗಳು ಮಸಣ ಸೇರಿದ್ದಾಳೆ. ಪ್ರೀತಿಸಿ ಮದುವೆಯಾದ್ರೂ 15 ಬಾಳಿಸಲಿಲ್ಲ ಈ ಪಾಪಿ. ಇನ್ನೂ ರೀಲ್ಸ್‌ನಲ್ಲಿ ಪರಿಚಯವಾದವನಿಗಾಗಿ ಹೆತ್ತವರನ್ನ ಬಿಟ್ಟು ಬಂದ ಈ ಹೆಣ್ಣು ಮಗಳು ಇವತ್ತು ಮೋಸ ಹೋಗಿ ಮಸಣ ಸೇರಿದ್ದಾಳೆ. ಆ ಹೆಣ್ಣುಮಗಳ ಸಾವಿಗೆ ನ್ಯಾಯ ಸಿಗಬೇಕಾದ್ರೆ ಈ ಪಾಪಿಗೆ ತಕ್ಕ ಶಿಕ್ಷೆಯಾಗಲೇಬೇಕು.

ಇದನ್ನೂ ವೀಕ್ಷಿಸಿ:  HDK VS DKShi: ನಾವೇನು ಗೋಡಂಬಿ, ಬಾದಾಮಿ ತಿನ್ನಲು ಸಭೆಗೆ ಕರೆದಿದ್ವಾ? ಎಚ್‌ಡಿಕೆ ಹೇಳಿಕೆಗೆ ಡಿಸಿಎಂ ಡಿಕೆಶಿ ಕೆಂಡಾಮಂಡಲ

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more