ಕಿಡ್ನಾಪರ್ಸ್ ಕೈಯಿಂದ ತಪ್ಪಿಸಿಕೊಂಡಿದ್ದರೂ ವರ್ತೂರು ದೂರು ಕೊಡಲಿಲ್ಲ.. ಯಾಕೆ?

Dec 2, 2020, 3:40 PM IST

ಬೆಂಗಳೂರು(  ಡಿ. 02)  ಮಾಜಿ ಸಚಿವ ವರ್ತೂರು ಪ್ರಕಾಶ್ ಕಿಡ್ನಾಪ್ ಪ್ರಕರಣ ಮತ್ತು ಅವರು   ನೀಡುತ್ತಿರುವ ಹೇಳಿಕೆ ಹಲವು ಅನುಮಾನಗಳಿಗೆ ಕಾರಣವಾಗಿದೆ. ವರ್ತೂರು ಚಾಲಕ ಮೊದಲೆ ತಪ್ಪಿಸಿಕೊಂಡಿದ್ದರೂ ಯಾಕೆ ದೂರು ನೀಡಲು ವಿಳಂಬ ಯಾಕೆ ಮಾಡಿದರು?

ಅಷ್ಟಕ್ಕೂ ಆ ದಿನ ಏನಾಯಿತು? ಕಿಡ್ನಾಪ್ ಹಿಂದಿನ ಸತ್ಯ ಹೇಳಿದ ವರ್ತೂರು

ಅಪಹರಣಕಾರರ ಕೈಯಿಂದ ನವೆಂಬರ್  28  ರಂದೆ ಬಿಡುಗಡೆಯಾದರೂ ಯಾಕೆ ದೂರು ಕೊಡಲಿಲ್ಲ. ಘಟನೆಯ ಮೂಲ ಹುಡುಕಿದಾಗ ಮತ್ತಷ್ಟು ಹೊಸ ಸಂಗತಿಗಳು ಬಯಲಾಗುತ್ತಿವೆ.