Darshan: ದರ್ಶನ್ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಯಾರು..? ಪವಿತ್ರಾ ಗೌಡ ಹಾಕಿರೋ ಪೋಸ್ಟ್‌ನಲ್ಲಿ ಏನಿತ್ತು..?

Darshan: ದರ್ಶನ್ ಜೊತೆಗೆ ಫೋಟೋ ಕ್ಲಿಕ್ಕಿಸಿಕೊಂಡಿದ್ದು ಯಾರು..? ಪವಿತ್ರಾ ಗೌಡ ಹಾಕಿರೋ ಪೋಸ್ಟ್‌ನಲ್ಲಿ ಏನಿತ್ತು..?

Published : Jan 26, 2024, 12:54 PM IST

‘ಕುಟುಂಬವೇ ಎಲ್ಲ’ ಎಂದು ಪೋಸ್ಟ್  ಹಾಕಿದ್ದ ದರ್ಶನ್ ಪತ್ನಿ!
ವಿಜಯಲಕ್ಷ್ಮಿ ಪೋಸ್ಟ್ ಬಳಿಕ ನಟಿ ಪವಿತ್ರಾ ಗೌಡ ಪೋಸ್ಟ್..! 
ಪವಿತ್ರಾಗೆ ಕಾನೂನು ಕ್ರಮದ ಎಚ್ಚರಿಕೆ ಕೊಟ್ಟ ದರ್ಶನ್ ಪತ್ನಿ..!

ಅವರು ಚಾಲೆಂಜಿಂಗ್ ಸ್ಟಾರ್. ಮಾಡೋ ಸಿನಿಮಾಗಳೆಲ್ಲಾ ಸೂಪರ್ ಹಿಟ್. ಆದ್ರೆ ಅವರ ವೈಯಕ್ತಿಕ ಜೀವನಕ್ಕೆ ಬಂದ್ರೆ ಕಾಂಟ್ರವರ್ಸಿಗಳ ಲಿಸ್ಟ್ ದೊಡ್ಡದೇ ಇದೆ. ಅವರ ಸಿನಿಮಾದ ಸುದ್ದಿಗಳು ವೈರಲ್ ಆಗೋದಕ್ಕಿಂತ ಅವರ ಕಾಂಟ್ರವರ್ಸಿ ಸುದ್ದಿಗಳೇ ಹೆಚ್ಚು ಸೌಂಡ್ ಮಾಡುತ್ತವೇ. ನಾವು ಮಾತನ್ನಾಡುತ್ತಿರೋದು  ದರ್ಶನ್ ಬಗ್ಗೆ. ಇತ್ತಿಚೆಗೆ ಕಾಟೇರಾ ಸಿನಿಮಾದ ಸಕ್ಸಸ್ ಪಾರ್ಟಿ ವಿಷಯವಾಗಿ ಕಾಂಟ್ರವರ್ಸಿ ಮಾಡಿಕೊಂಡಿದ್ದ ದರ್ಶನ್(Darshan) ಈಗ ನತ್ತೊಂದು ವಿವಾದಕ್ಕೆ ಸಿಲುಕಿಕೊಂಡಿದ್ದಾರೆ. ನಟಿಯೊಬ್ಬರು ತಮ್ಮ ಇನ್ಸ್ಟಾದಲ್ಲಿ ಹಾಕಿದ ಒಂದು ಪೋಸ್ಟ್ ದರ್ಶನ್ ಸಂಸಾರದಲ್ಲಿ ಮತ್ತೆ ಬಿರುಗಾಳಿ ಏಳುವಂತೆ ಮಾಡಿದೆ.ಯಾವಾಗ ಪವಿತ್ರಾ ಗೌಡ ಹೀಗೊಂದು ಪೋಸ್ಟ್ ಹಾಕಿದ್ರೋ ಹತ್ತೇ ನಿಮಿಷದಲ್ಲಿ ದರ್ಶನ್ ಪತ್ನಿ ಮತ್ತೊಂದು ಪೋಸ್ಟ್ ಹಾಕಿದ್ರು. ಆ ಪೋಸ್ಟ್ ಇಡೀ ಸೋಷಿಯಲ್ ಮಿಡಿಯಾವನ್ನೇ ಬ್ಲಾಸ್ಟ್ ಮಾಡಿಬಿಡ್ತು.

ನಟಿ ಪವಿತ್ರಾ ಗೌಡ ಹಾಕಿದ ಅದೊಂದು ಪೋಸ್ಟ್ ದರ್ಶನ್ ಪತ್ನಿ ವಿಜಯಲಕ್ಷ್ಮಿಯನ್ನ(Vijayalakshmi) ಕೆರಳಿಸಿತ್ತು. ಪವಿತ್ರಾ ಪೋಸ್ಟ್ ಹಾಕಿ ಹತ್ತೇ ನಿಮಿಷದಲ್ಲಿ ವಿಜಯಲಕ್ಷ್ಮಿ ಕೂಡ ಅದೇ ಇನ್ಸ್ಟಾದಲ್ಲಿ ಪವಿತ್ರಾಗೆ(Pavitra Gowda) ಒಂದು ಖಡಕ್ ವಾರ್ನಿಂಗ್ ಕೊಟ್ಟರು. ಅಷ್ಟೇ ಅಲ್ಲ ಕಾನೂನು ಕ್ರಮದ ಎಚ್ಚರಿಕೆಯನ್ನೂ ನೀಡಿದ್ರು. ಆದ್ರೆ ಪವಿತ್ರಾ ಗೌಡ ದರ್ಶನ್ ಜೊತೆಗಿನ ಫೋಟೋ, ವಿಡಿಯೋ ಸೋಷಿಯಲ್ ಮಿಡಿಯಾದಲ್ಲಿ ಹಾಕಿದ್ದು ಇದೇ ಮೊದಲೇನೂ ಅಲ್ಲ. ಪ್ರತೀ ಬಾರಿ ಆಕೆ ಫೋಟೋ ಪೋಸ್ಟ್ ಮಾಡಿದಾಗಲು ಇಬ್ಬರ ನಡುವಿನ ಸಂಬಂಧದ ಬಗ್ಗೆ ಪ್ರಶ್ನೆಗಳು ಎಳುತ್ತಲೇ ಇದ್ವು. ಆದ್ರೆ ಇವತ್ತು ಸ್ವತಹ ದರ್ಶನ್ ಪತ್ನಿಯೇ ಈ ವಿಷಯದ ಬಗ್ಗೆ ಖಡಕ್ ಆಗಿ ಮಾತನ್ನಾಡಿದ್ದಾರೆ. ಗಂಡ ಹೆಂಡಿರ ಜಗಳ ಉಂಡು ಮಲಗೋ ತನಕ ಅಂತಾರೆ. ಆದ್ರೆ ಸಂಸಾರದಲ್ಲಿ ಮೂರನೆಯವಳು ಬಂದಾಗ ಅದು ಉಂಡು ಮಲಗೋವರೆಗೆ ಇರುವ ಜಗಳ ಆಗೋದೇ ಇಲ್ಲ ಅನ್ನೋದಕ್ಕೆ ಈ ಸಂಸಾರವೇ ಸಾಕ್ಷಿ. ಆದ್ರೆ ಪವಿತ್ರಾ ಗೌಡಾ ಹಾಕಿದ ಪೋಸ್ಟ್ಗೆ ಹಲವು ಅಂತೆ ಕಂತೆಗಳು ಹುಟ್ಟಿಕೊಂಡಿರೋದಂತೂ ಸುಳ್ಳಲ್ಲ.

ಇದನ್ನೂ ವೀಕ್ಷಿಸಿ:  Anusha ranganath: ಹಸೆಮಣೆ ಏರಿದ ಆಶಿಕಾ ರಂಗನಾಥ್ ಅಕ್ಕ ಅನುಷಾ ರಂಗನಾಥ್ !

25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!