Yadgir Crime News: ಮದುವೆಯಾಗಿ ಒಂದು ವರ್ಷಕ್ಕೆ ಅವಳು ಬೇಡವಾದಳು..ಇಡೀ ಕುಟುಂಬವನ್ನೇ ಕೊಂದು ಶವವನ್ನು ಎಸೆದರು!

Yadgir Crime News: ಮದುವೆಯಾಗಿ ಒಂದು ವರ್ಷಕ್ಕೆ ಅವಳು ಬೇಡವಾದಳು..ಇಡೀ ಕುಟುಂಬವನ್ನೇ ಕೊಂದು ಶವವನ್ನು ಎಸೆದರು!

Published : Jul 21, 2024, 04:53 PM IST

ಯಾದಗಿರಿ ಜಿಲ್ಲೆಯ  ವಡಗೇರಾ ತಾಲೂಕಿನ ಜೋಳದಡಗಿ ಗ್ರಾಮದ ಜನ ಅಕ್ಷರಶಹ ಬೆಚ್ಚಿ ಬಿದ್ದಿದ್ರು. ಕಾರಣ ಅವರು ಜೀವಮಾನದಲ್ಲೇ ನೋಡಿರದ ದೃಶ್ಯವನ್ನ ನೋಡಿಬಿಟ್ಟಿದ್ರು. ಕಾರಣ ಅದೇ ಗ್ರಾಮದಲ್ಲಿ ಒಂದಲ್ಲ ಎರಡಲ್ಲ ಮೂರು ಹೆಣಗಳು ಬಿದ್ದಿದ್ವು.

ಅದು ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸಿದ್ದ ತ್ರಿಪಲ್ ಮರ್ಡರ್ (Triple Murder). ಒಂದೇ ಗ್ರಾಮದ ಒಂದೊಂದು ದಿಕ್ಕಿನಲ್ಲಿ ಒಂದೊಂದು ಹೆಣ (Murder) ಪತ್ತೆಯಾಗಿತ್ತು. ಇನ್ನೂ ಅವರೆಲ್ಲಾ ಒಂದೇ ಕುಟುಂಬದವರು. ಅಪ್ಪ, ಅಮ್ಮ ಮತ್ತು ಮಗಳು. ಮೂವರನ್ನೂ ಹಂತಕರು ಕೊಂದು ಒಂದೊಂದು ಕಡೆ ಹೆಣವನ್ನ ಬಿಸಾಡಿ ಹೋಗಿದ್ರು. ಇನ್ನೂ ತನಿಖೆ ಆರಂಭಿಸಿದ ಪೊಲೀಸರು(Police) ಕೆಲವೇ ನಿಮಿಷಗಳಲ್ಲಿ ಹಂತಕರ ಹೆಡೆಮುರಿ ಕಟ್ಟಿದ್ರು. ಹೀಗಿದ್ದ ಕುಟುಂಬದಲ್ಲಿ ಇವತ್ತು ಎಲ್ಲವೂ ಸರ್ವನಾಶವಾಗಿದೆ. ಅನ್ನಪೂರ್ಣಳ ಇಡೀ ಕುಟುಂಬ ಮಸಣ ಸೇರಿದ್ರೆ ನವೀನನ ಕುಟುಂಬ ಜೈಲು ಪಾಲಾಗಿದೆ. ಅವರಿಬ್ಬರೂ ರೀಲ್ಸ್‌ನಲ್ಲಿ(Reels) ಪರಿಚಯವಾಗಿ ನಂತರ ಲವ್ ಮಾಡಿ ಮದುವೆಯಾಗಿದ್ರು. ಒಂದು ಮಗು ಕೂಡ ಆಯ್ತು. ಆದ್ರೆ ಮಗು ಆದ ಬಳಿಕ ಅವನು ಬದಲಾಗೋಕೆ ಶುರು ಮಾಡಿದ್ದ. ಅವನ ಜೊತೆಗೆ ಅವನ ಕುಟುಂಬ ಕೂಡ ವರದಕ್ಷಿಣೆ ಕಿರುಕುಳ ಕೊಡೋಕೆ ಶುರು ಮಾಡಿದ್ರು. ಆಕೆ ಇವರ ಕಾಟ ತಾಳಲಾರದೆ ಗಂಡನ ಮನೆ ಬಿಟ್ಟು ತವರು ಮನೆ ಸೇರಿದ್ಲು. ಆದ್ರೆ ಎಷ್ಟು ದಿನ ಅಂತ ಮನೆಯಲ್ಲಿ ಮದುವೆಯಾದ ಮಗಳನ್ನ ಇಟ್ಟುಕೊಳ್ಳೋಕೆ ಸಾಧ್ಯ. ಮಗಳ ಹೆತ್ತವರು ರಾಜಿ ಪಂಚಾಯ್ತಿ ಮಾಡಲು ಗಂಡನ ಊರಿಗೆ ಬಂದೇ ಬಿಟ್ಟರು. ಅಷ್ಟೇ ಮೊದಲೇ ಹೊಂಚು ಹಾಕಿ ಕೂತಿದ್ದ ಆ ಕುಟುಂಬ ಮೂರು ಹೆಣಗಳನ್ನ ಹಾಕೇ ಬಿಟ್ಟಡರು.

ಇದನ್ನೂ ವೀಕ್ಷಿಸಿ:  ಗಾಯಿತ್ರಿ ಸಿದ್ದೇಶ್ವರ್ ಸೋಲಿಗೆ ಲಗಾನ್ ಟೀಮ್ ನೇರ ಕಾರಣ: ರೇಣುಕಾಚಾರ್ಯ ವಿರುದ್ಧ ಸಿದ್ದೇಶ್ವರ್ ಟೀಮ್ ವಾಗ್ದಾಳಿ

24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
Read more