ಮಂಗಳಮುಖಿಯ ಹಾರಿಬಲ್ ಮರ್ಡರ್ ಹಿಂದಿನ ಅಸಲಿ ಕಹಾನಿ

Jan 4, 2020, 5:16 PM IST

ಯಾದಗಿರಿ, (ಜ.04); ಆತ ಹುಟ್ಟಬೇಕಿದ್ರೆ ಹುಡುಗನಾಗಿದ್ದ. ಹಾಗೆ ಮುಂದೆ ಬೆಳೆಯುತ್ತಾ ಆತ ಹುಡುಗಿಯಾಗಿ ಬದಲಾಗುತ್ತಿದ್ದ. ಆತನ ದೇಹದಲ್ಲಾದ ಬದಲಾವಣೆ ಅವನ ಮಾನಸಿಕ ಸ್ಥಿತಿಯಲ್ಲೂ ಪ್ರಭಾವ ಬೀರುತ್ತೆ. ಬಳಿಕ ಅವನಲ್ಲ ಅವಳ ಜೀವನ ಕಂಪ್ಲೀಟ್ ಆಗಿ ಬದಲಾಗಿಬಿಟ್ಟಿತ್ತು. ಆದ್ರೂ ಹೇಗೋ ಜೀವನ ನಡೆಯುತಿತ್ತು. 

ಜಮೀನು ವಿವಾದ: ಮಾರಕಾಸ್ತ್ರಗಳಿಂದ ಕೊಚ್ಚಿ ಗ್ರಾಪಂ ಅಧ್ಯಕ್ಷನ ಬರ್ಬರ ಹತ್ಯೆ

ಆದ್ರೆ ದುರಾದೃಷ್ಟ ಅಂದ್ರೆ ಅವನ ಜೀವನ ಪಯಣ ಮುಗಿದಿತ್ತು.  ನಿಗೂಢವಾಗಿ ಹತ್ಯೆಯಾದ ಮಂಗಮುಖಿಯ ಕಹಾನಿ ಇವತ್ತಿನ ಎಫ್‌ಐಆರ್‌. ಹತ್ಯೆಯಾದ ಮಂಗಳಮುಖಿ ಯಾರು..? ಯಾರು ಹತ್ಯೆ ಮಾಡಿದ್ರು..? ಏಕೆ ಕೊಲ್ಲಿದ್ರು..? ಈ ಮಂಗಳಮುಖಿಯ ಹಾರಿಬಲ್ ಮರ್ಡರ್ ಹಿಂದಿನ ಅಸಲಿ ಕಹಾನಿಯನ್ನು ಎಳೆ-ಎಳೆಯಾಗಿ ಬಿಚ್ಚಿಟ್ಟಿದ್ದೇವೆ ನೋಡಿ...