Suvarna FIR : ಭೀಮಾತೀರ,  ಜಟ್ಟಿ ಅಮಾವಾಸ್ಯೆ ದಿನ ಪುಡಿ ರಾಜಕಾರಣಿ ತಲೆ ಚಿಪ್ಪೇ ಎಗರಿತ್ತು!

Suvarna FIR : ಭೀಮಾತೀರ, ಜಟ್ಟಿ ಅಮಾವಾಸ್ಯೆ ದಿನ ಪುಡಿ ರಾಜಕಾರಣಿ ತಲೆ ಚಿಪ್ಪೇ ಎಗರಿತ್ತು!

Published : Dec 07, 2021, 07:00 PM IST

* ಭೀಮಾತೀರದಲ್ಲಿ ಮತ್ತೊಂದು ರಕ್ತ ಚರಿತ್ರೆ
* ರಾಜಕಾರಣದಲ್ಲಿ ಬೆಳೆಯಬೇಕು ಎಂದುಕೊಂಡಿದ್ದವ ಬೀದಿ ಹೆಣವಾದ
* ಒಂದೇ  ಕುಟುಂಬದ ಹದಿಮೂರು ಮಂದಿ ಕತ್ತರಿಸಿ ಹಾಕಿದರು
* ಚೌಡಮ್ಮ ದೇವಿಯ ಆರಾಧನೆ ದಿನವೇ ಘೋರ ಕೃತ್ಯ ನಡೆದಿತ್ತು

ವಿಜಯಪುರ(ಡಿ. 07) ಇದೊಂದು ಬರ್ಬರ (Murder) ಹತ್ಯೆ. ಇಡೀ ಭೀಮಾ ತೀರವೇ ( Bheematheera  Vijayapura) ನಡುಗಿ ಹೋಗಿತ್ತು. ಪ್ರದೀಪ್  ಎಸ್ ಯಂಟಮಾನ ಎನ್ನುವ ರಾಜಕಾರಣಿಯ ಹಿಂದಿನ ದುರಂತ ಕತೆ ಹೇಳುತ್ತೇವೆ.

ಅಕ್ಕನ ಕಡಿದು ಅಮ್ಮನೊಂದಿಗೆ ಸೆಲ್ಫಿ ತೆಗೆದುಕೊಂಡ

 ಜಟ್ಟಿ ಅಮಾವಾಸ್ಯೆ ಹಿಂದಿನ ದಿನ ರಾತ್ರಿ ಊರ  ಹೆಂಗಸರೆಲ್ಲ ಸೇರಿ ಚೌಡಮ್ಮನ ಆರಾಧನೆ ಮಾಡುತ್ತಾರೆ. ಹಾಡು ಹಾಡುತ್ತಾರೆ.  ಹಳೆ  ದ್ವೇಷ ಮತ್ತೆ ಕೆರಳಿತ್ತು.  ಒಂದೆ ಕುಟುಂಬದವರು ಸೇರಿ ಆ ವ್ಯಕ್ತಿಯ ಹತ್ಯೆ ಮಾಡುತ್ತಾರೆ. ಕೊಸರಾಡುವುದಕ್ಕೂ ಬಿಡದೆ ಆತನನನ್ನು ಹದಿಮೂರು ಜನ ಕತ್ತರಿಸಿ  ಹಾಕಿದ್ದರು. 

23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
Read more