ಮಂಡ್ಯ;  ಮೊಮ್ಮಗಳಿಗೆ ಬಂದ ಅದೊಂದು ಅನುಮಾನ, ತಾತನನ್ನೇ ಕೊಂದಿದ್ದ ಮೊಮ್ಮಗ!

Apr 2, 2021, 2:52 PM IST

ಬೆಂಗಳೂರು ( ಏ. 02 )  ಒಂದು ಹಳ್ಳಿಗಾಡಿನ ರಸ್ತೆ. ಇಳಿಸಂಜೆ ಭೀಕರ ಅಪಘಾತ ನಡೆದಿತ್ತು. ಸ್ಪಾಟ್ ನಲ್ಲಿಯೇ ಜೀವ ಹೋಗಿತ್ತು. ಅಲ್ಲಿ ಸತ್ತವನು  80  ರ ಅಜ್ಜ. ಆದರೆ ಮೊಮ್ಮಗಳ ಒಂದು ಅನುಮಾನ  ಅದು ಕೊಲೆ ಎಂಬುದನ್ನು ಬಹಿರಂಗ ಮಾಡುತ್ತದೆ.

ಕೆಆರ್ ಪೇಟೆ ಬಸ್ ನಿಲ್ದಾಣದಲ್ಲಿಯೇ ಮೈಮರೆತ ಜೋಡಿ.. ಮುತ್ತಿನ ಸುರಿಮಳೆ

ಹಿಟ್ ಆಂಡ್ ರನ್ ಎಂದೇ ಭಾವಿಸಿದ್ದ ಪ್ರಕರಣಕ್ಕೆ ತಿರುವು ಸಿಗುತ್ತದೆ.  ಮಂಡ್ಯ ಜಿಲ್ಲೆ ಕೆ ಆರ್ ಪೇಟೆಯ ಈ ಕೊಲೆ ಹಿಂದಿನ  ರೋಚಕ ಕತೆ ಹೇಳುತ್ತೇವೆ ಕೇಳಿ .ಸ್ವಂತ ತಾತನನ್ನೇ ಮೊಮ್ಮಗ ಕೊಂದಿದ್ದ.