ಜೈಲಲ್ಲೇ ಟ್ರೈನಿಂಗ್..? ಕೊಲೆಗಾರರು ಉಗ್ರರಾಗಿದ್ದು ಹೇಗೆ ಗೊತ್ತಾ..?

ಜೈಲಲ್ಲೇ ಟ್ರೈನಿಂಗ್..? ಕೊಲೆಗಾರರು ಉಗ್ರರಾಗಿದ್ದು ಹೇಗೆ ಗೊತ್ತಾ..?

Published : Jul 20, 2023, 04:00 PM IST

ಬೆಂಗಳೂರನ್ನ ಸ್ಫೋಟಿಸಲು ಹೊರಟವರು ಸಿಕ್ಕಿಬಿದ್ದಿದ್ದೇಗೆ..?
ಬಸ್ಸ್ಟ್ಯಾಂಡ್.. ಮಾಲ್ಗಳೇ ಟಾರ್ಗೆಟ್.. ಬ್ಲಾಸ್ಟ್ ಜಸ್ಟ್ ಮಿಸ್..!
ಜೈಲಲ್ಲೇ ಟ್ರೈನಿಂಗ್..? ಕೊಲೆಗಾರರು ಉಗ್ರರಾಗಿದ್ದು ಹೇಗೆ..?
 

ಅವರೆಲ್ಲಾ ಕೊಲೆ ಆರೋಪದ ಮೇಲೆ ಜೈಲಿಗೆ (Jail) ಹೋದವರು. 18 ತಿಂಗಳು ಪರಪ್ಪನ ಅಗ್ರಹಾರದಲ್ಲಿ(Parappan Agrahara) ಮುದ್ದೆ ಮುರಿದವರು. ಆದ್ರೆ ಮನ ಪರಿವರ್ತನೆಗೆ ಜೈಲಿಗೆ ಹೋದ ಮಂದಿಯ ಮಧ್ಯೆ ಇವರು ಡಿಫರೆಂಟ್. ಯಾಕಂದ್ರೆ ಇವರ ಮನ ಪರಿವರ್ತನೆ ರೀತಿಯೇ ಡಿಫರೆಂಟ್. ಕೊಲೆ ಆರೋಪದ ಮೇಲೆ ಜೈಲಿಗೆ ಹೋದವರಿಗೆ ಸಿಕ್ಕಿದ್ದು ಒಬ್ಬ ಟೆರರಿಸ್ಟ್ (Terriort). ಬೆಂಗಳೂರನ್ನೇ ಶೇಕ್ ಮಾಡಿದ್ದ ಆ  ಉಗ್ರಗಾಮಿಯ ಜೊತೆ ಈ ಕೊಲೆಗಾರರು ಬಂದಿಯಾಗಿದ್ರು. ಅಷ್ಟೇ... ಕೊಲೆ(Murder) ಆರೋಪಿಗಳಾಗಿ ಒಳಗೋದವ್ರು ವಾಪಸ್ ಬಂದಿದ್ದು ಉಗ್ರಗಾಮಿಗಳಾಗಿ. ಬೆಂಗಳೂರನ್ನೇ ಉಡಾಯಿಸಲು ಹೊರಟಿದ್ದ ಆ ಶಂಕಿತ ಉಗ್ರರರು ಇವತ್ತು ನಮ್ಮ ಪೊಲೀಸರ ಬಲೆಗೆ ಬಿದ್ದಿದ್ದಾರೆ. ಹೀಗೆ ಬೆಂಗಳೂರನ್ನೇ ಸ್ಫೋಟಿಸಲು ಹೊರಟಿದ್ದ ಟೆರರಿಸ್ಟ್ಗಳನ್ನ ನಮ್ಮ ಪೊಲೀಸರು ಹೆಡೆಮುರಿ ಕಟ್ಟಿದ್ದಾರೆ.

ಇದನ್ನೂ ವೀಕ್ಷಿಸಿ:  ಮೋದಿ 38 VS ಎದುರಾಳಿ 26 : I.N.D.I.A ಪಕ್ಷಗಳಿಗೆ ಕುಟುಂಬವೇ ಎಲ್ಲ..ದೇಶ ಏನೂ ಅಲ್ಲ!

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!
Read more