ಸಿಡಿ ಸ್ಫೋಟ ಪ್ರಕರಣ ಮುಗಿಯಲ್ಲ/ ಮತ್ತೊಂದು ತಿರುವು/ ಸಿಡಿ ಸ್ಫೋಟದ ಹಿಂದೆ ಬಿಜೆಪಿ ನಾಯಕರೇ ಇದ್ದಾರಾ? ಜಾರಕಿಹೊಳಿ ಮಾತಿನ ರಹಸ್ಯ
ಬೆಂಗಳೂರು(ಮಾ. 27) ಸಿಡಿ ಕೇಸ್ ನಲ್ಲಿ ಬಿಜೆಪಿ ನಾಯಕರು ಇದ್ದಾರೆಯೇ? ರಮೇಶ್ ಜಾರಕಿಹೊಳಿ ಅಂಥದ್ದೊಂದು ಸುಳಿವು ಕೊಟ್ಟಿದ್ದಾರೆ.
ರಮೇಶ್ ವರ್ಸಸ್ ಡಿಕೆಶಿ; ತಿರುವು ಪಡೆದುಕೊಂಡ ಪ್ರಕರಣ
ಯುವತಿ ಪೋಷಕರು ಸುದ್ದಿಗೋಷ್ಠಿ ನಡೆಸಿದ ಬಳಿಕ ಮಾತನಾಡಿದ ರಮೇಶ್ ಮಹಾನಾಯಕನ ಹೆಸರು ಬಹಿರಂಗವಾಗಿದೆ ಎಂದರು.