Rameshwaram Cafe Blast: ಟೋಪಿ..ಮಾಸ್ಕ್..ಗಡ್ಡ..ಯಾರಿವನು..? ಎಲ್ಲಿಗೆ ಬಂತು ಬಾಂಬ್ ಬ್ಲಾಸ್ಟ್ ತನಿಖೆ..? ಆರೋಪಿ ಎಲ್ಲಿ..?

Rameshwaram Cafe Blast: ಟೋಪಿ..ಮಾಸ್ಕ್..ಗಡ್ಡ..ಯಾರಿವನು..? ಎಲ್ಲಿಗೆ ಬಂತು ಬಾಂಬ್ ಬ್ಲಾಸ್ಟ್ ತನಿಖೆ..? ಆರೋಪಿ ಎಲ್ಲಿ..?

Published : Mar 05, 2024, 05:30 PM ISTUpdated : Mar 05, 2024, 05:34 PM IST

10 ನಿಮಿಷ ಶಂಕಿತ ರಾಮೇಶ್ವರಂ ಕೆಫೆಯಲ್ಲಿ ಮಾಡಿದ್ದೇನು..?
ಬಾಂಬ್ ಸ್ಫೋಟಕ್ಕೆ 3 ತಿಂಗಳಿಂದಲೇ ನಡೆದಿತ್ತಾ ತಯಾರಿ?
ಪ್ರತಿ ಹಂತದಲ್ಲೂ ಸಾಕ್ಷ್ಯ ಸಿಗದಂತೆ ಶಂಕಿತ ಎಚ್ಚರಿಕೆ ಹೆಜ್ಜೆ
 

ಇವತ್ತಿಗೆ ಸರಿಯಾಗಿ ನಾಲಕ್ಕು ದಿನಗಳ ಹಿಂದೆ ಇಡೀ ದೇಶವನ್ನ ಬೆಚ್ಚಿ ಬೀಳಿಸುವ ಘಟನೆ ನಮ್ಮ ಬೆಂಗಳೂರಿನಲ್ಲಿ(Bengaluru) ನಡೆದಿತ್ತು. ಮಧ್ಯಾಹ್ನದ ಹೊತ್ತಿಗೆ ಪ್ರತಿಷ್ಟಿತ ಹೋಟೆಲ್ ರಾಮೇಶ್ವರಂ ಕೆಫೆಗೆ(Rameswaram cafe) ಎಂಟ್ರಿ ಕೊಟ್ಟ ಒಬ್ಬ ಶಂಕಿತ. ಸೈಲೆಂಟಾಗಿ ಬಾಂಬ್ ಇಟ್ಟು ಹೋಗಿಬಿಟ್ಟಿದ್ದ. ಆತ ಇಟ್ಟ ಬಾಂಬ್ 9 ಮಂದಿಯನ್ನ ಆಸ್ಪತ್ರೆಗೆ ಸೇರಿಸಿತ್ತು. ಆದ್ರೆ ಈ ಘಟನೆ ಇಡೀ ಬೆಂಗಳೂರನ್ನೇ ಆತಂಕ ಪಡುವಂತೆ ಮಾಡಿತ್ತು. ತನಿಖೆ ನಡೆಸಿದ ಪೊಲೀಸರು(Police) ಆ ಶಂಕಿತನ ಬೆನ್ನುಬಿತ್ತು. ಆದ್ರೆ ಬರೊಬ್ಬರಿ 4 ದಿನ ಕಳೆದರೂ ಆ ಶಂಕಿತನ ಸಣ್ಣ ಸುಳಿವು ಕೂಡ ಸಿಕ್ಕಿಲ್ಲ. ಆ ಶಂಕಿತ ಪೊಲೀಸರನ್ನ ಚೆನ್ನಾಗೇ ದಿಕ್ಕು ತಪ್ಪಿಸಿದ್ದಾನೆ. ಹಾಗಾದ್ರೆ ಆ ಬಾಂಬರ್ ಅದೇಗೆ ಪೊಲೀಸರಿಗೆ ದಿಕ್ಕು ತಪ್ಪಿಸಿದ. ಸದ್ಯ ಪೊಲೀಸರು ಆ ಶಂಕಿತನ ಎಲ್ಲಾ ಮೂಮೆಂಟ್‌ಗಳನ್ನ ರೀಡ್ ಮಾಡಿದ್ದಾರೆ. ಘಟನೆ ನಡೆದು 4 ದಿನವಾದ್ರೂ ಬಾಂಬ್ ಇಟ್ಟವನು ಯಾರು ಅನ್ನೋದು ಇದೂವರೆಗೂ ಗೊತ್ತಾಗಿಲ್ಲ. ಅದಕ್ಕೆ ಕಾರಣ ಅಲ್ಲಿ ಬಂಬ್ ಇಡಲು ಬಂದಿದ್ದ ಶಂಕಿತ ತಿಂಗಳುಗಟ್ಟಲೆ ಹೋಂ ವರ್ಕ್ ಮಾಡಿದ್ದ. ಆದ್ರೆ ಅವನ ಬೆನ್ನುಬಿಡದ ಪೊಲೀಸರು ಹಲವು ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದಾರೆ.. ಅಷ್ಟೇ ಅಲ್ಲ ಮೂವರು ಮೋಸ್ಟ್ ವಾಂಟೆಡ್‌ಗಳ ಮೇಲೆ ಅನುಮಾನವಿದ್ದು ಅವರ ಪತ್ತೆಗೆ ಮುಂದಾಗಿದ್ದಾರೆ.

ಇದನ್ನೂ ವೀಕ್ಷಿಸಿ:  Ticket Demand by Muslims: ಕಾಂಗ್ರೆಸ್ ಟಿಕೆಟ್ ಲೆಕ್ಕಾಚಾರವನ್ನೇ ಬದಲಿಸುತ್ತಾ ಮುಸ್ಲಿಮರ ಈ ಡಿಮ್ಯಾಂಡ್..?

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more