ಹಾಲಾಶ್ರೀ ಮೇಲೆ ಮತ್ತೊಂದು ಕೋಟಿ ಆರೋಪ..! ಮೂರುವರೆ ಕೋಟಿಯಲ್ಲಿ ಏನೇನು ಮಾಡಿದ್ಲು ಚೈತ್ರಾ..?

ಹಾಲಾಶ್ರೀ ಮೇಲೆ ಮತ್ತೊಂದು ಕೋಟಿ ಆರೋಪ..! ಮೂರುವರೆ ಕೋಟಿಯಲ್ಲಿ ಏನೇನು ಮಾಡಿದ್ಲು ಚೈತ್ರಾ..?

Published : Sep 24, 2023, 02:51 PM IST

ಒಂದುವರೆ ಕೋಟಿಯಲ್ಲಿ ಒಂದು ಕೋಟಿ ಜಪ್ತಿ..!
ಹಾಲಾಶ್ರೀ ಡೀಲ್ ದುಡ್ಡಿನ ಲೆಕ್ಕ ರಿವೀಲ್ ಆಯ್ತಾ ?
ಅ. 6ರವರೆಗೆ ಚೈತ್ರಾಗೆ ನ್ಯಾಯಾಂಗ ಬಂಧನ..!

ಬರೊಬ್ಬರಿ 10 ದಿನ ಆಯ್ತು.. ಹಿಂದೂ ನಾಯಕಿ ಅನ್ನಿಸಿಕೊಂಡಿದ್ದ ಚೈತ್ರಾ ಸಿಸಿಬಿ ಬಲೆಗೆ ಬಿದ್ದು. ಈಕೆಯೇ ಕಥೆ ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿದ್ದ ಒಂದು ಸೂಪರ್ ಡೂಪರ್ ಸಿನಿಮಾ ಜನರನ್ನ ಇನ್ನಿಲ್ಲದಂತೆ ರಂಜಿಸಿತ್ತು. ಉದ್ಯಮಿ ಗೋವಿಂದ ಪೂಜಾರಿಗೆ(Govinda Babu Poojary) ಮಕ್ಮಲ್ ಟೋಪಿ ಹಾಕಿ 5 ಕೋಟಿ ಹೊಡೆದಿದ್ದ ಚೈತ್ರಾ ಆ್ಯಂಡ್ ಗ್ಯಾಂಗ್ ಇವತ್ತು ಸಿಸಿಬಿ ಮುಂದೆ 5 ಕೋಟಿಯ ಲೆಕ್ಕವನ್ನ ಕೊಡ್ತಿದೆ. ಇನ್ನೂ ಪೊಲೀಸರೂ ಕೂಡ 5 ಕೋಟಿಯಲ್ಲಿ ಬಹುತೇಕ ಎಲ್ಲಾ ಹಣವನ್ನ ವಶಪಡಿಸಿಕೊಂಡಿದ್ದಾರೆ. ಸರಿಯಾಗಿ 10 ದಿನಗಳ ಹಿಂದೆ ಅಂದ್ರೆ ಇದೇ ಸೆಪ್ಟಂಬರ್ 12ರ ರಾತ್ರಿ ಉಡುಪಿಯ ಕೃಷ್ಣ ಮಠದ ಪಾರ್ಕಿಂಗ್ ಲಾಟ್ನಲ್ಲಿ ಚೈತ್ರಾ ಕುಂದಾಪುರ ಅರೆಸ್ಟ್ ಆಗಿದ್ಲು. ಆವತ್ತು ಹಿಂದೂ ನಾಯಕಿ ಅರೆಸ್ಟ್ ಆದ ಕಾರಣ ಕೇಳಿ ಇಡೀ ಕರ್ನಾಟಕ ಫುಲ್ ಶಾಕ್ ಆಗಿತ್ತು. ಚೈತ್ರಾ ಕುಂದಾಪುರ(Chaitra Kundapur) ಕಥೆ. ಚಿತ್ರ ಕಥೆ, ಮತ್ತು ನಿದೇಶನದಲ್ಲಿ ಮಾಡಿದ್ದ ಸಿನಿಮಾವನ್ನ ನೋಡಿ ಎಲ್ಲರೂ ಬಾಯಿಯ ಮೇಲೆ ಬೆರಳಿಟ್ಟುಕೊಂಡಿದ್ರು. ಉದ್ಯಮಿ, ಬೈಂದೂರು ಮೂಲದ ಗೋವಿಂದ್ ಪಾಜಾರಿ ಅನ್ನೋರಿಗೆ ಟಿಕೆಟ್ ಕೊಡಿಸ್ತೀನಿ ಅಂತ ನಂಬಿಸಿ ಕಬಾಬ್ ಮಾರುವವನಿಗೆ ಬಿಜೆಪಿ (BJP) ನಾಯಕನ ವೇಷ ಹಾಕಿ ನಂತರ ಇಲ್ಲದಿರೋ ನಾಯಕರನ್ನ ಹುಟುಹಾಕಿ ಇದೇ ಚೈತ್ರಾ ಆ್ಯಂಡ್ ಗ್ಯಾಂಗ್ ಬರೊಬ್ಬರಿ 5 ಕೋಟಿ ಹಣವನ್ನ ಗೋವಿಂದ್ ಪೂಜಾರಿಯವರಿಂದ ಕಿತ್ತುಕೊಂಡಿತ್ತು.

ಇದನ್ನೂ ವೀಕ್ಷಿಸಿ:  ಬಿಎಸ್‌ವೈ ಭೇಟಿ ಮಾಡಿದ ನಿಖಿಲ್‌: ಮಂಡ್ಯದಿಂದಲೇ ಮತ್ತೆ ಸ್ಪರ್ಧಿಸ್ತಾರಾ ಹೆಚ್‌ಡಿಕೆ ಪುತ್ರ ?

23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
Read more