ರಾಯಚೂರು: ಸೈಟ್​​​ ಖರೀದಿಸಲು ಹೋದ ಅಜ್ಜಿ ಮಿಸ್ಸಿಂಗ್​​, ಅವಳ ದುಡ್ಡೇ ಪ್ರಾಣ ತೆಗೆದಿತ್ತು..!

ರಾಯಚೂರು: ಸೈಟ್​​​ ಖರೀದಿಸಲು ಹೋದ ಅಜ್ಜಿ ಮಿಸ್ಸಿಂಗ್​​, ಅವಳ ದುಡ್ಡೇ ಪ್ರಾಣ ತೆಗೆದಿತ್ತು..!

Published : Apr 04, 2024, 11:09 AM IST

ದುಡಿದ ದುಡ್ಡನ್ನ ಬ್ಯಾಂಕ್​ನಲ್ಲಿಟ್ಟುಕೊಂಡಿದ್ದಿದ್ರೆ ಇವತ್ತು ಅಜ್ಜಿ ಬದುಕುಳಿದಿರುತ್ತಿತ್ತು. ಆದ್ರೆ ಅತೀ ಆಸೆ ಪಟ್ಟು ಇವತ್ತು ಮಸಣ ಸೇರಿದ್ದಾಳೆ. ಮೊಮ್ಮಕ್ಕಳಿಗಾಗಿ ಆಸ್ತಿ ಮಾಡಲು ಹೋದ ವೃದ್ಧೆಯು ಜೀವ ಕಳೆದುಕೊಂಡಿದ್ದಳು. 

ರಾಯಚೂರು(ಏ.04):  ಅವಳು ಒಂಟಿ ವೃದ್ಧೆ, ಇದ್ದೊಬ್ಬ ಮಗಳು ಸತ್ತು ಹೋದ ಮೇಲೆ ಮೊಮ್ಮಕ್ಕಳ ಜವಾಬ್ದಾರಿಯನ್ನ ಆಕೆಯೇ ಹೊತ್ತಿದ್ದಳು. ಕಷ್ಟಪಟ್ಟು ದುಡ್ಡು ಸಂಪಾದಿಸುತ್ತಿದ್ದಳು. ಇನ್ನೂ ಬೇಜಾನು ದುಡ್ಡು ಸಂಪಾದಿಸುವ ಕನಸು ಕಂಡಿದ್ದ ಆಕೆ ಕೆಲವರಿಗೆ ಬಡ್ಡಿಗೆ ದುಡ್ಡನ್ನೂ ಕೊಟ್ಟಿದ್ಲು. ಹೀಗೇ ಇಳಿ ವಯಸಿನಲ್ಲಿ ಸಖತ್​ ಆ್ಯಕ್ಟೀವಾಗಿದ್ದ ಆಜ್ಜಿ ಆವತ್ತೊಂದೊಂದು ದಿನ ನಾಪತ್ತೆಯಾಗಿಬಿಟ್ಟಿದ್ದಳು. ಎಲ್ಲೇ ಹುಡುಕಾಡಿದ್ರೂ ಸಹ ಆಕೆ ಸಿಗೋದಿಲ್ಲ. ಆದ್ರೆ ಕೊನೆಯಲ್ಲಿ ಅವಳ ಮೃತದೇಹ ಕೆರೆಯಲ್ಲಿ ಸಿಕ್ಕಿತ್ತು. ಹಾಗಾದ್ರೆ ಆ ಅಜ್ಜಿಗೆ ಏನಾಯ್ತು..? ಅವಳನ್ನ ಕೊಲೆ ಮಾಡಲಾಗಿತ್ತಾ..? ಕೊಲೆ ಮಡಿದ್ರೂ ಯಾರು ಮಾಡಿದ್ದು..? ಒಬ್ಬ ವೃದ್ಧೆಯ ಅಂತ್ಯದ ಕಥೆಯೇ ಇವತ್ತಿನ ಎಫ್​.ಐ.ಆರ್​​.

ದುಡಿದ ದುಡ್ಡನ್ನ ಬ್ಯಾಂಕ್​ನಲ್ಲಿಟ್ಟುಕೊಂಡಿದ್ದಿದ್ರೆ ಇವತ್ತು ಅಜ್ಜಿ ಬದುಕುಳಿದಿರುತ್ತಿತ್ತು. ಆದ್ರೆ ಅತೀ ಆಸೆ ಪಟ್ಟು ಇವತ್ತು ಮಸಣ ಸೇರಿದ್ದಾಳೆ. ಮೊಮ್ಮಕ್ಕಳಿಗಾಗಿ ಆಸ್ತಿ ಮಾಡಲು ಹೋದ ವೃದ್ಧೆಯು ಜೀವ ಕಳೆದುಕೊಂಡಿದ್ದಳು. 

ಬೆಂಗಳೂರು: ಜ್ಯುವೆಲರಿ ಅಂಗಡಿ ಶೂಟೌಟ್​​ ಕೇಸ್​​​ಗೆ ಟ್ವಿಸ್ಟ್​, ಕಿರಾತಕರನ್ನ ಪೊಲೀಸರು ಪತ್ತೆ ಹಚ್ಚಿದ್ದೇ ರೋಚಕ!

ಹುಟ್ಟುತ್ತಾ ಅಣ್ಣ ತಮ್ಮಂದಿರು ಬೆಳೆಯುತ್ತಾ ದಾಯಾದಿ ಎಂಬ ಗಾದೆಯಿದೆ.  ಈ ಗಾದೆ ಆಗ್ಗಾಗೆ ನಿಜ ಆಗ್ತಲೇ ಇರುತ್ತವೆ. ಅದರಲ್ಲೂ ಜಮೀನು, ಹಣ ಮತ್ತು ಹೆಣ್ಣಿನ ವಿಚಾರಕ್ಕೆ ಬಂದ್ರೆ ಅಣ್ಣ- ತಮ್ಮಂದಿರ ಮಧ್ಯೆ ಗಲಾಟೆಗಳು ಜಾಸ್ತಿ. ಅದಕ್ಕೆ ಸಾಕ್ಷಿ ಈ ಸ್ಟೋರಿ.. ಜಸ್ಟ್​​​ 2 ಎಕರೆ ಭೂಮಿಗಾಗಿ ಅಣ್ಣ ತಮ್ಮಂದಿರು ಕಿತ್ತಾಡಿಕೊಂಡು ಒಬ್ಬನ ಪ್ರಾಣವನ್ನೇ ತೆಗೆದುಬಿಟ್ಟಿದ್ದಾರೆ.. ತಮ್ಮನ ಅಸೆಗೆ ಬಿದ್ದ ಅಣ್ಣಂದಿರು ತಮ್ಮನ ಕಥೆಯನ್ನೇ ಮುಗಿಸಿ ಈಗ ಜೈಲು ಪಾಲಾಗಿದ್ದಾರೆ.

ನೋಡಿದ್ರಲ್ಲ.. ಒಡಹುಟ್ಟಿದ್ದವರೇ ಅದೇಗೆ ಕಿತ್ತಾಡಿಕೊಂಡು ಸತ್ತಿದ್ದಾರೆ ಅಂತ.. ಸದ್ಯ ತಮ್ಮ ಮಸಣ ಸೇರಿದರೆ ಅಣ್ಣಂದಿರು ಜೈಲು ಪಾಲಾಗಿದ್ದಾರೆ. ಅದ್ರೆ ಅವರನ್ನೇ ನಂಬಿಕೊಂಡಿದ್ದ ಕುಟುಂಬಗಳು ಇವತ್ತು ಬೀದಿಗೆ ಬಿದ್ದಿವೆ. 

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more