ದರ್ಶನ್ ಕ್ರೈಂ ಡೈರಿಯಲ್ಲಿರೋದು ರೇಣುಕಾಸ್ವಾಮಿ ಮಾತ್ರವಲ್ಲ..ನಟನ ಹಿಟ್‌ ಲಿಸ್ಟ್‌ನಲ್ಲಿ ಇರೋರು ಯಾರ‍್ಯಾರು ಗೊತ್ತಾ..?

ದರ್ಶನ್ ಕ್ರೈಂ ಡೈರಿಯಲ್ಲಿರೋದು ರೇಣುಕಾಸ್ವಾಮಿ ಮಾತ್ರವಲ್ಲ..ನಟನ ಹಿಟ್‌ ಲಿಸ್ಟ್‌ನಲ್ಲಿ ಇರೋರು ಯಾರ‍್ಯಾರು ಗೊತ್ತಾ..?

Published : Jun 19, 2024, 04:17 PM IST

ದರ್ಶನ್ ವಿರುದ್ಧ ಇರುವ ಕೇಸ್,ವಿವಾದಗಳು ಯಾವು?
‘ಸ್ವಲ್ಪ ತಡವಾಗಿದ್ರೂ ಕೇಸ್ ದಾರಿ ತಪ್ಪಿ ಹೋಗ್ತಿತ್ತು’
ಬಗೆದಷ್ಟು ಬಯಲಾಗ್ತಿದೆ ದರ್ಶನ್ ಗ್ಯಾಂಗ್ ಕ್ರೌರ್ಯ  

ಅಮಾಯಕ ರೇಣುಕಾಸ್ವಾಮಿಯನ್ನ(Renukaswamy murder Case) ಅಮಾನುಷವಾಗಿ ಕೊಂದ ದರ್ಶನ್ (Darshan) ಮತ್ತು ಪಟಾಲಂಗೆ ಪೊಲೀಸರು(Police) ಕ್ಲಾಸ್ ತೆಗೆದುಕೊಳ್ತಿದ್ದಾರೆ. ಇವರುಗಳನ್ನ ಪರ್ಮನೆಂಟ್ ಆಗಿ ಕಂಬಿ ಹಿಂದೆ ಕಳಿಸಲು ಎಲ್ಲಾ ಸಾಕ್ಷ್ಯಗಳನ್ನ ಕಲೆ ಹಾಕುತ್ತಿದ್ದಾರೆ. ಆದ್ರೆ ಯಾವಾಗ ಈ ಕೇಸ್‌ನಲ್ಲಿ ದರ್ಶನ್ ಕೈವಾಡವಿದೆ ಅನ್ನೋದು ಬಹಿರಂಗವಾಯ್ತು. ಅಂದಿನಿಂದಲೇ ಈ ಕಿಲ್ಲಿಂಗ್ ಸ್ಟಾರ್ ಮಾಡಿರುವ ಒಂದೊಂದು ಕ್ರೈಂ ಕಥೆಗಳು ಹೊರಬರುತ್ತಿವೆ. ಆತ ಅಮಾಯಕರ ಮೇಲೆ ನಡೆಸಿದ ದೌರ್ಜನ್ಯಗಳು ಮತ್ತು ಕೇಸ್‌ಗಳು ಈಗ ಮುನ್ನೆಲೆಗೆಗೆ ಬಂದಿವೆ. ರೇಣುಕಾಸ್ವಾಮಿ ರೀತಿ ಟಾರ್ಚರ್ ಈ ಹಿಂದೆ ಹಲವರಿಗೆ ಕೊಟ್ಟಿದ್ದಾರೆ ಅನ್ನೋ ಅನುಮಾನ ದರ್ಶನ್‌ ಮೇಲೆ ಮೂಡದೇ ಇರದು. ಇವೆಲ್ಲಾ ದರ್ಶನ್ ವಿರುದ್ಧ ದಾಖಲಾಗಿರೋ ಕೇಸ್‌ಗಳಾದ್ರೆ, ಮಾಡಿಕೊಂಡಿರೋ ವಿವಾದಗಳ ಪಟ್ಟಿ ಬಹಳ ದೊಡ್ಡದಿದೆ. 13 ವರ್ಷಗಳ ಹಿಂದೆಯೇ ಹೆಂಡತಿಗೆ ಹೊಡೆದು ಜೈಲಿಗೆ ಹೋಗಿದ್ದ ದರ್ಶನ್ ವಾಪಸ್ ಆದ್ಮೇಲೆ ನಾನು ಬದಲಾಗ್ತೀನಿ ಅಂತ ಹೇಳಿದ್ರು. ಆದ್ರೆ ಅದು ಕೇವಲ ಬಾಯಿ ಮಾತಾಗಿ ಉಳಿದುಬಿಡ್ತು. ಸಾಲು ಸಾಲು ವಿವಾದಗಳು. ಆಗಿಂದಾಗೆ ಬೀಳುವ ಕೇಸ್‌ಗಳು. ಇವೆಲ್ಲವನ್ನ ನೋಡ್ತಿದ್ರೆ ದರ್ಶನ್ ಒಬ್ಬ ಚಾಳಿ ಬಿದ್ದ ಆರೋಪಿ ಅನ್ನೋದು ಖಾತ್ರಿಯಾಗ್ತಿದೆ.

ಇದನ್ನೂ ವೀಕ್ಷಿಸಿ:  ಕೊಲೆ ನಡೆದ ದಿನ ದರ್ಶನ್ ಹಾಕಿದ್ದ ಶೂ ಸೀಜ್ : ವಿಜಯಲಕ್ಷ್ಮಿ ಮನೆಯಲ್ಲಿವೆ ಎಂದಿದ್ದ ಕಾಸ್ಟ್ಯೂಮ್ ಡಿಸೈನರ್!

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
Read more