5 ಮಕ್ಕಳು ಸೇಫ್ ಇನ್ನೂ 4 ಮಕ್ಕಳು ಸಿಗಬೇಕಿದೆ..! ಕಣ್ಣುಮುಚ್ಚಿ ಬಿಡೋದ್ರಲ್ಲಿ ಮಗು ಮಾಯ..!

5 ಮಕ್ಕಳು ಸೇಫ್ ಇನ್ನೂ 4 ಮಕ್ಕಳು ಸಿಗಬೇಕಿದೆ..! ಕಣ್ಣುಮುಚ್ಚಿ ಬಿಡೋದ್ರಲ್ಲಿ ಮಗು ಮಾಯ..!

Published : Jun 28, 2024, 04:34 PM IST

ಮಲಗಿದ್ದ ಮಗು ಬೆಳಗಾಗುವಷ್ಟರಲ್ಲೇ ನಾಪತ್ತೆ..!
ನಾಪತ್ತೆ ಕೇಸ್‌ನಿಂದ ಬಯಲಾಯ್ತು ಕರಾಳ ದಂಧೆ..!
ಮಕ್ಕಳ ಮಾರಟ ದಂಧೆಯಲ್ಲಿ ಸ್ಟಾಫ್ ನರ್ಸ್‌ಗಳು..!

ಅದೊಂದು ಅಲೆಮಾರಿ (Nomadic family)ಕುಟುಂಬ. ಗಂಡ ಹೆಂಡತಿ ಮತ್ತು 11 ತಿಂಗಳ ಹಸುಗೂಸು. ಜಾತ್ರೆಗಳಲ್ಲಿ(Fair) ಕೂದಲು ಮಾರಿಕೊಂಡು ಊರೂರು ಸುತ್ತುತ್ತಿತ್ತು. ಆವತ್ತು ಅದೊಂದು ಗ್ರಾಮದ ಜಾತ್ರೆ ಮುಗಿಸಿಕೊಂಡು ಅದೇ ಗ್ರಮದ ಹೊರವಲಯದಲ್ಲಿ ಟೆಂಟ್ ಹಾಕೊಂಡು ರಾತ್ರಿ ನಿದ್ದೆ ಮಾಡ್ತಿತ್ತು. ಆದ್ರೆ ಬೆಳಗ್ಗೆ ಎದ್ದು ನೋಡಿದ್ರೆ ಮಗು ನಾಪತ್ತೆ. ಎಲ್ಲಿ ಹುಡುಕಿದ್ರೂ ಮಗು ಸಿಗೋದೇ ಇಲ್ಲ. ಪೊಲೀಸ್ ಕಂಪ್ಲೆಂಟ್ ಆಗುತ್ತೆ. ಆದ್ರೆ ತನಿಖೆ ನಡೆಸಿದ ಪೊಲೀಸರಿಗೆ ಅದೊಂದು ಮಿಸ್ಸಿಂಗ್ ಕೇಸ್(Misssing case) ದೊಡ್ಡ ದಂಧೆಯೊಂದನ್ನ ಬೇದಿಸುವಂತೆ ಮಾಡಿತ್ತು. ಆಸ್ಪತ್ರೆಯ ಮ್ಯಾನೇಜರ್ ಆಗಿದ್ದವನು ಕಿಡ್ನ್ಯಾಪ್ (kidnap) ಆಗಿದ್ದ ಮಗುವನ್ನ ಮಾರಿಬಿಟ್ಟಿದ್ದ. ಆದ್ರೆ ಪೊಲೀಸರು ಆ ಮಗುವನ್ನ ರಕ್ಷಣೆ ಮಾಡಿ ಕೊನೆಗೂ ಹೆತ್ತವರ ಮಡಲಿಗೆ ಸೇರಿಸಿದ್ರು. ಆದ್ರೆ ಮತ್ತೆ ಮಹೇಶನನ್ನ ಪೊಲೀಸರು ಲಾಕ್ ಮಾಡಿಕೊಳ್ತಾರೆ. ಆಗ ಮಹೇಶ ಹೇಳಿದ ಒಂದೊಂದು ಕಥೆಗಳು ಪೊಲೀಸರನ್ನೇ ಥಂಡಾ ಹೊಡೆಯುವಂತೆ ಮಾಡಿತ್ತು. ಅಲ್ಲೊಂದು ಕರಾಳ ದಂಧೆ ತೆರೆದುಕೊಂಡಿತ್ತು. ಅವರಿಬ್ಬರೂ ಸರ್ಕಾರಿ ಆಸ್ಪತ್ರೆಯ ಸ್ಟಾಫ್ ನರ್ಸ್‌ಗಳು. ರೋಗಿಗಳ ಸೇವೆ ಮಾಡೋದಕ್ಕಿಂತ ಹಸುಗೂಸುಗಳನ್ನ ಹುಡುಕೋದೇ ಅವರ ಕಾಯಕವಾಗಿತ್ತು. ಬೇಡವಾದ ಮಕ್ಕಳನ್ನ ಹುಡುಕೋದು ನಂತರ ಆ ಮಕ್ಕಳನ್ನ ಲಕ್ಷ ಲಕ್ಷಕ್ಕೆ ಮಾರೋದು. ಈ ನರ್ಸ್‌ಗಳ ಜೊತೆ ಇನ್ನೂ ಐವರು ಈ ದಂಧೆಯಲ್ಲಿ ವರ್ಕ್ ಮಾಡ್ತಿದ್ರು. ಇದೂವರೆಗೂ ಈ ಗ್ಯಾಂಗ್ ಬರೊಬ್ಬರಿ 9 ಹಸುಗೂಸಗಳನ್ನ ಮಾರಾಟ ಮಾಡಿದೆ. ಆದ್ರೆ ಯಾವುದೇ ಮಗು ಸಿಗದಿದ್ದಾಗ ಮಗುವನ್ನ ಕದಿಯೋಕೆ ಶುರು ಮಾಡಿತ್ತು. ಆದ್ರೆ ಈ ಬಾರಿ ಅವರ ಟೈಂ ಕೆಟ್ಟಿತ್ತು.

ಇದನ್ನೂ ವೀಕ್ಷಿಸಿ:  ಸಿಎಂ, ಡಿಸಿಎಂ ಬದಲಾವಣೆ ಆದ್ರೆ ಲಿಂಗಾಯತರಿಗೆ ಆದ್ಯತೆ ನೀಡಿ: ಶ್ರೀಶೈಲ ಜಗದ್ಗುರು ಪಟ್ಟು

25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
Read more