Crime News: ಅವಳನ್ನ ಕೊಂದವನು ಅವಳ ಮನೆಯಲ್ಲೇ ಇದ್ದ..! ಅನ್ನ ಹಾಕಿದವಳನ್ನೇ ಕೊಂದು ಮುಗಿಸಿದ..!

Crime News: ಅವಳನ್ನ ಕೊಂದವನು ಅವಳ ಮನೆಯಲ್ಲೇ ಇದ್ದ..! ಅನ್ನ ಹಾಕಿದವಳನ್ನೇ ಕೊಂದು ಮುಗಿಸಿದ..!

Published : Apr 16, 2024, 04:26 PM ISTUpdated : Apr 16, 2024, 04:27 PM IST

ಅವಳ ಹೆಣ ಹಾಕಿ ಸೀದಾ ಮಂಗಳೂರಿಗೆ ಹೋದ..!
ಆತನ ಕಥೆ ಕೇಳೋದಕ್ಕೆ ಪೊಲೀಸರು ರೆಡಿ ಇರಲಿಲ್ಲ!
ಒಂದೇ ಏಟಿಗೆ ಅವಳು ಪ್ರಾಣ ಬಿಟ್ಟದ್ದು ಯಾಕೆ..!

ಅವಳು ಒಂಟಿ ಮಹಿಳೆ. ಗಂಡ 14 ವರ್ಷಗಳ ಹಿಂದೆ ಮೃತಪಟ್ಟರೆ. ಇದೊಬ್ಬ ಮಗ ಆ್ಯಕ್ಸಿಡೆಂಟ್ನಿಂದ ತೀರಿ ಹೋಗಿದ್ದ. ಇದೊಬ್ಬಳು ತಾಯಿ ಬೆಂಗಳೂರಿನಲ್ಲಿದ್ದ(Bengaluru) ಕೋಟಿ ಕೋಟಿ ಆಸ್ತಿ ಬಿಟ್ಟು ದೂರದ ತೋಟದ ಮನೆಗೆ ಹೋಗಿ ಸೆಟೆಲ್ ಆಗಿದ್ಲು. ತನ್ನವರು ಯಾರೂ ಇಲ್ಲ ಅನ್ನೋದನ್ನ ಬಿಟ್ರೆ ಇನ್ಯಾವ ಯೋಚನೆಯೂ ಆಕೆಗೆ ಇರಲಿಲ್ಲ. ಒಂಟಿಯಾಗಿ ತನ್ನ ಫಾರ್ಮ್‌ಹೌಸ್‌ನಲ್ಲಿ(Farm House) ವಾಸವಿದ್ಲು. ಹೀಗಿರುವಾಗ್ಲೇ ಆವತ್ತೊಂದು ದಿನ ತನ್ನದೇ ತೋಟದ ಮನೆಯಲ್ಲಿ ಆ ಮಹಿಳೆ(woman) ಬರ್ಬರವಾಗಿ ಕೊಲೆಯಾಗಿ(Murder)ಹೋಗಿದ್ಲು. ಯಾರೋ ಆಕೆಯ ತಲೆಗೆ ಬಡಿದು ಕೊಂದು ಮುಗಿಸಿ ಮನೆಯಲ್ಲಿದ್ದ ಲಕ್ಷಗಟ್ಟಲೆ ಹಣವನ್ನ ಕದ್ದೊಯ್ದಿದ್ರು. ಇನ್ನೂ ಇದೇ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಹಂತಕರ ಹೆಡೆಮುರಿ ಕಟ್ಟಿದ್ರು. ಒಂಟಿಯಾಗಿದ್ದ ಶಾಂತಾಳನ್ನ ಧರೋಡೆಕೋರರೇ ಕೊಲೆ ಮಾಡಿದ್ದಾರೆ ಅಂತ ಆಕೆಯ ಡ್ರೈವರ್ ಪೊಲೀಸರಿಗೆ ಹೇಳಿದ್ದ. ಸೀನ್ ಆಫ್ ಕ್ರೈಂ ಕೂಡ ಅದು ನಿಜ ಅನ್ನುವಂತಿತ್ತು. ಶಾಂತಾ ಡ್ರೈವರ್ ಧರೋಡೆಕೋರರೇ ಆಕೆಯನ್ನ ಕೊಂದ್ರು ಅಂತ ಪೊಲೀಸರೆದುರು ಹೇಳಿದ್ದ. ಆದ್ರೆ ಪೊಲೀಸರು ಅವನ ಕಥೆ ಕೇಳೋದಕ್ಕೆ ರೆಡಿ ಇರಲಿಲ್ಲ. ಅವನನ್ನೇ ವಷಕ್ಕೆ ಪಡೆದು ವರ್ಕ್ ಮಾಡ್ತಾರೆ. ಆಗಲೇ ನೋಡಿ ಆತ ತಂದ ಮನೆಗೆ ಕನ್ನ ಹಾಕಿದ ಕಥೆಯನ್ನ ಹೇಳಿದ್ದು. ಕೋಟ್ಯಾಂತರ ಆಸ್ತಿಯ ಒಡತಿಯಾಗಿದ್ದ ಶಾಂತಾಳನ್ನ ಡ್ರೈವರ್ ಕೊಲ್ಲೋ ನಿರ್ಧಾರ ಮಾಡಿದ್ದ. ಅವಳು ಸತ್ತರೆ ಆಸ್ತಿ ನನಗೂ ಸಿಗುತ್ತೆ ಅಂತ ಕನಸು ಕಂಡಿದ್ದ.

ಇದನ್ನೂ ವೀಕ್ಷಿಸಿ:  ಮಂಡ್ಯದಲ್ಲಿ ಹೆಚ್‌ಡಿಕೆ ಗೆಲ್ಲೋದಿಲ್ಲವೆಂದ ಡಿಕೆಶಿ..! ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡಿದ್ರಾ ಕುಮಾರಸ್ವಾಮಿ..?

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more