Crime News: ಅವಳನ್ನ ಕೊಂದವನು ಅವಳ ಮನೆಯಲ್ಲೇ ಇದ್ದ..! ಅನ್ನ ಹಾಕಿದವಳನ್ನೇ ಕೊಂದು ಮುಗಿಸಿದ..!

Crime News: ಅವಳನ್ನ ಕೊಂದವನು ಅವಳ ಮನೆಯಲ್ಲೇ ಇದ್ದ..! ಅನ್ನ ಹಾಕಿದವಳನ್ನೇ ಕೊಂದು ಮುಗಿಸಿದ..!

Published : Apr 16, 2024, 04:26 PM ISTUpdated : Apr 16, 2024, 04:27 PM IST

ಅವಳ ಹೆಣ ಹಾಕಿ ಸೀದಾ ಮಂಗಳೂರಿಗೆ ಹೋದ..!
ಆತನ ಕಥೆ ಕೇಳೋದಕ್ಕೆ ಪೊಲೀಸರು ರೆಡಿ ಇರಲಿಲ್ಲ!
ಒಂದೇ ಏಟಿಗೆ ಅವಳು ಪ್ರಾಣ ಬಿಟ್ಟದ್ದು ಯಾಕೆ..!

ಅವಳು ಒಂಟಿ ಮಹಿಳೆ. ಗಂಡ 14 ವರ್ಷಗಳ ಹಿಂದೆ ಮೃತಪಟ್ಟರೆ. ಇದೊಬ್ಬ ಮಗ ಆ್ಯಕ್ಸಿಡೆಂಟ್ನಿಂದ ತೀರಿ ಹೋಗಿದ್ದ. ಇದೊಬ್ಬಳು ತಾಯಿ ಬೆಂಗಳೂರಿನಲ್ಲಿದ್ದ(Bengaluru) ಕೋಟಿ ಕೋಟಿ ಆಸ್ತಿ ಬಿಟ್ಟು ದೂರದ ತೋಟದ ಮನೆಗೆ ಹೋಗಿ ಸೆಟೆಲ್ ಆಗಿದ್ಲು. ತನ್ನವರು ಯಾರೂ ಇಲ್ಲ ಅನ್ನೋದನ್ನ ಬಿಟ್ರೆ ಇನ್ಯಾವ ಯೋಚನೆಯೂ ಆಕೆಗೆ ಇರಲಿಲ್ಲ. ಒಂಟಿಯಾಗಿ ತನ್ನ ಫಾರ್ಮ್‌ಹೌಸ್‌ನಲ್ಲಿ(Farm House) ವಾಸವಿದ್ಲು. ಹೀಗಿರುವಾಗ್ಲೇ ಆವತ್ತೊಂದು ದಿನ ತನ್ನದೇ ತೋಟದ ಮನೆಯಲ್ಲಿ ಆ ಮಹಿಳೆ(woman) ಬರ್ಬರವಾಗಿ ಕೊಲೆಯಾಗಿ(Murder)ಹೋಗಿದ್ಲು. ಯಾರೋ ಆಕೆಯ ತಲೆಗೆ ಬಡಿದು ಕೊಂದು ಮುಗಿಸಿ ಮನೆಯಲ್ಲಿದ್ದ ಲಕ್ಷಗಟ್ಟಲೆ ಹಣವನ್ನ ಕದ್ದೊಯ್ದಿದ್ರು. ಇನ್ನೂ ಇದೇ ಪ್ರಕರಣದ ಬೆನ್ನು ಬಿದ್ದ ಪೊಲೀಸರು ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಹಂತಕರ ಹೆಡೆಮುರಿ ಕಟ್ಟಿದ್ರು. ಒಂಟಿಯಾಗಿದ್ದ ಶಾಂತಾಳನ್ನ ಧರೋಡೆಕೋರರೇ ಕೊಲೆ ಮಾಡಿದ್ದಾರೆ ಅಂತ ಆಕೆಯ ಡ್ರೈವರ್ ಪೊಲೀಸರಿಗೆ ಹೇಳಿದ್ದ. ಸೀನ್ ಆಫ್ ಕ್ರೈಂ ಕೂಡ ಅದು ನಿಜ ಅನ್ನುವಂತಿತ್ತು. ಶಾಂತಾ ಡ್ರೈವರ್ ಧರೋಡೆಕೋರರೇ ಆಕೆಯನ್ನ ಕೊಂದ್ರು ಅಂತ ಪೊಲೀಸರೆದುರು ಹೇಳಿದ್ದ. ಆದ್ರೆ ಪೊಲೀಸರು ಅವನ ಕಥೆ ಕೇಳೋದಕ್ಕೆ ರೆಡಿ ಇರಲಿಲ್ಲ. ಅವನನ್ನೇ ವಷಕ್ಕೆ ಪಡೆದು ವರ್ಕ್ ಮಾಡ್ತಾರೆ. ಆಗಲೇ ನೋಡಿ ಆತ ತಂದ ಮನೆಗೆ ಕನ್ನ ಹಾಕಿದ ಕಥೆಯನ್ನ ಹೇಳಿದ್ದು. ಕೋಟ್ಯಾಂತರ ಆಸ್ತಿಯ ಒಡತಿಯಾಗಿದ್ದ ಶಾಂತಾಳನ್ನ ಡ್ರೈವರ್ ಕೊಲ್ಲೋ ನಿರ್ಧಾರ ಮಾಡಿದ್ದ. ಅವಳು ಸತ್ತರೆ ಆಸ್ತಿ ನನಗೂ ಸಿಗುತ್ತೆ ಅಂತ ಕನಸು ಕಂಡಿದ್ದ.

ಇದನ್ನೂ ವೀಕ್ಷಿಸಿ:  ಮಂಡ್ಯದಲ್ಲಿ ಹೆಚ್‌ಡಿಕೆ ಗೆಲ್ಲೋದಿಲ್ಲವೆಂದ ಡಿಕೆಶಿ..! ಒಕ್ಕಲಿಗ ಸಮುದಾಯಕ್ಕೆ ಅವಮಾನ ಮಾಡಿದ್ರಾ ಕುಮಾರಸ್ವಾಮಿ..?

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
Read more