ಮಲಗಿದ್ದವನನ್ನ ಎಬ್ಬಿಸಿ ಕೊಂದಿದ್ದು ಯಾಕೆ? ರೊಟ್ಟಿ ಕೇಳಿದ್ದೇ ತಪ್ಪಾಗಿ ಹೊಯ್ತಲ್ಲ..!

ಮಲಗಿದ್ದವನನ್ನ ಎಬ್ಬಿಸಿ ಕೊಂದಿದ್ದು ಯಾಕೆ? ರೊಟ್ಟಿ ಕೇಳಿದ್ದೇ ತಪ್ಪಾಗಿ ಹೊಯ್ತಲ್ಲ..!

Published : Apr 26, 2024, 05:43 PM IST

ನೇಹಾ ಹತ್ಯೆ ಬಳಿಕ ಯಾದಗಿರಿಯಲ್ಲಿ ಹಿಂದು ಯುವಕನ ಕೊಲೆ
ರೊಟ್ಟಿ ಕೇಳಿದ್ದಕ್ಕೆ ಹಿಂದು ಯುವಕ ರಾಕೇಶ್ ಖಲ್ಲಾಸ್..!
ರಾಕೇಶನ ಮನೆಗೆ ನುಗ್ಗಿ ಫಯಾಜ್ ಹಿಗ್ಗಾಮುಗ್ಗಾ ಥಳಿಸಿ ಕೊಲೆ!

ಅವನು ಕೂಲಿ ಕಾರ್ಮಿಕ. ಕಿರಾಣಿ ಅಂಗಡಿಯಲ್ಲಿ ಮೂಟೆ ಹೊತ್ತು ಜೀವನ ಮಾಡ್ತಿದ್ದ. ಹಗಲೆಲ್ಲ ದುಡಿದು ರಾತ್ರಿಯಾದ್ರೆ ಮನೆಗೆ ಬಂದು ಮಲಗಿಬಿಡ್ತಿದ್ದ. ತಾನು ಅಯ್ತು ತನ್ನ ಕೆಲಸವಾಯ್ತು ಅಂತ ಇದ್ದವನು ಆವತ್ತು ತನ್ನದೇ ಮನೆಯಲ್ಲಿ ಹೆಣವಾಗಿದ್ದ. ಆವತ್ತು ರಾತ್ರಿ ಊಟ ಮಾಡಿ ಮಲಗಿದವನ ಮನೆಗೆ ಎಂಟ್ರಿ ಕೊಟ್ಟು ಎಬ್ಬಿಸಿ ಹಂತಕರು ಕೊಂದು(Murder) ಮುಗಿಸಿದ್ರು. ನೇಹ ಕೊಲೆ ಕೇಸ್‌ನ ಕಾವಿರುವಾಗ್ಲೇ ಹಿಂದೂ ದಲಿತ ಯುವಕ(Dalith hindu youth) ರಾಕೇಶನ ಕೊಲೆ ರೊಚ್ಚಿಗೇಳುವಂತೆ ಮಾಡಿತ್ತು. ಅವನು ಒಂದು ರೊಟ್ಟಿ ಕೇಳೋಕೆ ಹೋಗಿದ್ದ. ಆದ್ರೆ ರೊಟ್ಟಿ ಕೇಂದ್ರದಲ್ಲಿ ರೊಟ್ಟಿ ಖಾಲಿ ಆಗಿದ್ರಿಂದ ಅಲ್ಲಿದ್ದ ಮಹಿಳೆ ಇಲ್ಲ ಅಂದಿದ್ಲು. ಆಗ ರಾಕೇಶ ಆಕೆಗೆ ಆವಾಜ್ ಹಾಕಿ ಬಂದಿದ್ದ. ಆದ್ರೆ ಯಾವಾಗ ಅಣ್ಣ ಬಂದನೋ ಆಕೆ ನಡೆದಿದ್ದನ್ನೆಲ್ಲಾ ಹೇಳಿದ್ಲು. ಸಿಟ್ಟಾದ ಅಣ್ಣ ಫಾಯಜ್ ಸೀದಾ ರಾಕೇಶನ ಮನೆಗೆ ನುಗ್ಗಿದ್ದ. ಮಲಗಿದ್ದ ರಾಕೇಶನನ್ನ ಎಬ್ಬಿಸಿ ಮನ ಬಂದಂತೆ ಹಲ್ಲೆ(Attack) ನಡೆಸಿದ್ದ. ಹೊಡೆಯಬಾರದ ಜಾಗಕ್ಕೆ ಒದ್ದುಬಿಟ್ಟ. ರಾಕೇಶ ಅಲ್ಲೇ ಕುಸಿದುಬಿದ್ದು ಪ್ರಾಣ ಬಿಟ್ಟ. ಇನ್ನೂ ಯಾವಾಗ ಸತ್ತನೋ ಫಯಾಜ್ ಕುಟುಂಬ ರಾಜಿ ಪಂಚಾಯ್ತಿಗೆ ಕುಳಿತಿತ್ತು. ಆದ್ರೆ ಸುದ್ದಿ ಹರಡುತ್ತಿದ್ದಂತೆ ಅಲ್ಲಿಗೆ ಪೊಲೀಸರು(Police) ಬಂದು ಫಯಾಜ್ ಹೆಡೆಮುರಿ ಕಟ್ಟಿದ್ರು.

ಇದನ್ನೂ ವೀಕ್ಷಿಸಿ:  Sam Pitroda: ಮೋದಿ ಕೈಗೆ ಮಾತಿನ ಬ್ರಹ್ಮಾಸ್ತ್ರ ಕೊಡ್ತಾ ಇರೋದ್ಯಾರು..? ಸ್ಯಾಮ್ ಪಿತ್ರೋಡಾ ಹೇಳಿಕೆಯಿಂದ ಆಗಿದ್ದೇನೇನು..?

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more