Actress Vidya Murder: ಗಂಡನ ಮನೆಗೆ ಹೋದವಳ ಮರ್ಡರ್ ..! ನ್ಯಾಯ ಕೇಳಲು ಹೋಗಿ ಹೆಣವಾಗಿಬಿಟ್ಟಳಾ..?

Actress Vidya Murder: ಗಂಡನ ಮನೆಗೆ ಹೋದವಳ ಮರ್ಡರ್ ..! ನ್ಯಾಯ ಕೇಳಲು ಹೋಗಿ ಹೆಣವಾಗಿಬಿಟ್ಟಳಾ..?

Published : May 23, 2024, 05:35 PM ISTUpdated : May 23, 2024, 06:08 PM IST

ಅವಳ ಕಥೆ ಮುಗಿಸಿ ಎಸ್ಕೇಪ್ ಆದ ಗಂಡ..!
ಮದುವೆಯಾಗಿ 2ನೇ ತಿಂಗಳಿಗೆ ಜಗಳ ಶುರು..!
ಅವಳ ನಟನೆಗೆ ಸಿನಿ ರಸಿಕರು ಫಿದಾ ಆಗಿದ್ರು..!

ಅವಳು ಪ್ರತಿಭಾನ್ವಿತ ನಟಿ. ಸಿಕ್ಕ ಅವಕಾಶದಲ್ಲೇ ನೋಡುಗರ ಗಮನ ಸೆಳೆದವಳು. ಇನ್ನೂ ಚಿತ್ರರಂಗದ ಜೊತೆ ಆಕೆ ರಾಜಕೀಯದಲ್ಲಿ ಆ್ಯಕ್ಟೀವ್ ಆಗಿದ್ಲು. ಕಾಂಗ್ರೆಸ್(Congress) ಪಕ್ಷದಲ್ಲಿ ನಿಷ್ಟಾವಂತ ಕಾರ್ಯಕರ್ತೆಯಾಗಿದ್ಲು. ಆಕೆಗೆ ಇಬ್ಬರು ಹೆಣ್ಣುಮಕ್ಕಳು. ಗಂಡನ ಜೊತೆ ಸಂಬಂಧ ಸರಿ ಇಲ್ಲದಿದ್ದರಿಂದ ತವರು ಮನೆಯಲ್ಲಿ ಸೆಟಲ್ ಆಗಿದ್ಲು. ಇಂಥವಳು ಬರ್ಬರವಾಗಿ ಕೊಲೆಯಾಗಿ(Murder) ಹೋಗಿದ್ದಾಳೆ. ಗಂಡನ(Husband) ಮನೆಗೆ ನ್ಯಾಯ ಕೇಳಲು ಹೋದವಳನ್ನ ಆಕೆಯ ಗಂಡ ಕೊಂದು ಮುಗಿಸಿದ್ದಾನೆ. ವಿದ್ಯಾ(actress Vidya) 2 ತಿಂಗಳ ಪ್ರಗ್ನೆಂಟ್ ಆದಾಗಿನಿಂದ ನಂದೀಶ ಅವಳಿಗೆ ಟಾರ್ಚರ್ ಕೊಡೋದಕ್ಕೆ ಶುರು ಮಾಡಿದ್ದ. ವಿದ್ಯಾ ಕೂಡ ಎಲ್ಲವನ್ನ ಸಹಿಸಿಕೊಂಡು ಹೋಗಿದ್ಲು. ಆದ್ರೆ ಇದೀಗ ಆಕೆಯ ಕಥೆಯನ್ನೇ ಮುಗಿಸಿಬಿಟ್ಟಿದ್ದಾನೆ. ಮದುವೆಯಾಗಿ 2 ತಿಂಗಳಿಗೇ ವಿದ್ಯಾ ಗರ್ಭಿಣಿಯಾದಳು. ಆಗಿನಿಂದಲೇ ಗಂಡ, ಹೆಂಡಿರ ನಡುವೆ ಜಗಳ ಶುರುವಾಗಿತ್ತು. ಎರಡು ಮಕ್ಕಳಾದಮೇಲೆ ಜಗಳ ವಿಕೋಪಕ್ಕೆ ಹೋದಾಗ ಡಿವೋರ್ಸ್ ಅಪ್ಲಿಕೇಷನ್ ಕೂಡ ಹಾಕಲಾಯ್ತು. ಆದ್ರೂ ಇಬ್ಬರೂ ಆಗ್ಗಾಗೆ ಭೇಟಿ ಮಾಡೋದು, ಗಂಡ ವಿದ್ಯಾ ಮನೆಯಲ್ಲೇ ಉಳಿದುಕೊಳ್ಳೋದು ನಡೆಯುತ್ತಲೇ ಇತ್ತು. ಆದ್ರೆ ಅದೇನು ಜಗಳವಾಯ್ತೋ ಏನೋ ಗಂಡ ವಿದ್ಯಾಳಿಗೆ ಫೋನ್ನಲ್ಲೇ ಆವಾಜ್ ಹಾಕಿದ್ದಾನೆ. ಆಕೆ ಕೂಡ ಜಗಳದ ಕೋಪದಲ್ಲಿ ಗಂಡನ ಮನೆಗೆ ಹೊರಟು ಬಂದಿದ್ದಾಳೆ. ಅದ್ರೆ ಮನೆ ಎದುರು ಬಂದವಳನ್ನ ಸುತ್ತಿಗೆ ಇಂದ ಹೊಡೆದು ಕೊಂದು ಮುಗಿಸಿದ್ದಾನೆ.

ಇದನ್ನೂ ವೀಕ್ಷಿಸಿ:  ಇಬ್ಬರೂ ಮಕ್ಕಳಿದ್ದರೂ ಆಂಟಿಯ ಸಹವಾಸ ಮಾಡಿದ್ದ..! ಆ ರಾತ್ರಿ.. ಆ ಮನೆಯಲ್ಲಿ ನಡೆದಿದ್ದೇನು..?

24:56ಯುಪಿಎಸ್‌ಸಿ ಟ್ರೈನಿಂಗ್ ಆದ ಮಗನ ಕಣ್ಣಿಗೆ ಬಿತ್ತು ಕೆಲಸದವನ ಜತೆ ಅಮ್ಮನ ಬೆಡ್‌ ಶೇರ್, 6ತಿಂಗಳ ಕೊಲೆ​​ ಕೇಸ್ ಈಗ ಬಯಲಿಗೆ!
23:12ಬೀದಿಗೆ ಬಂತು ಕನ್ನಡದ ಮತ್ತೊಬ್ಬ ಸೀರಿಯಲ್ ನಟಿಯ ಕುಟುಂಬ; ಮದುವೆಗೂ ಮುನ್ನವೇ ಬಳಸಿಕೊಂಡಿದ್ದ ಸುರೇಶ!
23:47ಮೈಸೂರು ಮಲ್ಲಿಗೆ! ಕಂಡವರ ಹೆಂಡತಿ ಜೊತೆ ಪೊಲೀಸಪ್ಪನ ಲವ್ವಿಡವ್ವಿ! ಅವಳ ರೀಲ್ಸ್​​ ನೋಡಿ ದಂಗಾದ ಆಂಟಿ ಗಂಡ!
24:29ಪ್ರೇಮಿಗಳ ನೆರವಿಗೆ ಹೋಗಿ ಹೆಣವಾದ ಸ್ನೇಹಿತರು; ಹುಡುಗರು ಡಬಲ್ ಮರ್ಡರ್‌ಗೆ ನೆಪವಾದ ಲವ್ ಸ್ಟೋರಿ!
23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
Read more