ಭೀಮಾತೀರಕ್ಕೆ ಮತ್ತೆ ನೆತ್ತರ ದಾಹ ಶುರುವಾಯ್ತಾ? ಸಾಹುಕಾರನಿಗೆ ಹೊಸ ದುಶ್ಮನ್

ಭೀಮಾತೀರಕ್ಕೆ ಮತ್ತೆ ನೆತ್ತರ ದಾಹ ಶುರುವಾಯ್ತಾ? ಸಾಹುಕಾರನಿಗೆ ಹೊಸ ದುಶ್ಮನ್

Published : Mar 07, 2020, 05:18 PM IST

ಭೀಮಾತೀರಕ್ಕೆ ಮತ್ತೆ ನೆತ್ತರ ದಾಹ ಶುರುವಾಯ್ತಾ.? ಮಹಾದೇವ ಸಾಹುಕಾರನಿಗೆ ಹೊಸ ದುಶ್ಮನ್ ಒಬ್ಬ ಹುಟ್ಟಿಕೊಂಡಿದ್ದ.. ಪೊಲೀಸರು ಎನ್​ಕೌಂಟರ್ ಮಾಡದಿದ್ದರೇ ತಾನೇ ಕೊಲೆ ಮಾಡ್ತೀನಿ ಅನ್ನೋ ವಾರ್ನಿಂಗ್ ಕೂಡ ಕೊಟ್ಟಿದ್ದಾನೆ.

ಬೆಂಗಳೂರು, (ಮಾ.07): ಭೀಮಾತೀರಕ್ಕೆ ಮತ್ತೆ ನೆತ್ತರ ದಾಹ ಶುರುವಾಯ್ತಾ.? ಮಹಾದೇವ ಸಾಹುಕಾರನಿಗೆ ಹೊಸ ದುಶ್ಮನ್ ಒಬ್ಬ ಹುಟ್ಟಿಕೊಂಡಿದ್ದ.. ಪೊಲೀಸರು ಎನ್​ಕೌಂಟರ್ ಮಾಡದಿದ್ದರೇ ತಾನೇ ಕೊಲೆ ಮಾಡ್ತೀನಿ ಅನ್ನೋ ವಾರ್ನಿಂಗ್ ಕೂಡ ಕೊಟ್ಟಿದ್ದಾನೆ.

ಯಾವ ಸಿನಿಮಾಕ್ಕೂ ಕಡಿಮೆ ಇಲ್ಲ.. ಭೀಮಾತೀರದ ನಿಗೂಢ ಕೊಲೆ ರಹಸ್ಯ!

 ಹಾಗಾದ್ರೇ ಸಾಹುಕಾರ  ಇನ್ ಡೇಂಜರಾ.? ಮಹದೇವನಿಗೆ ​ ಹುಟ್ಟಿಕೊಂಡ ಆ ಹೊಸ ದುಶ್ಮನ್​ ಯಾರು.?  ಆ ಇಂಟೆರೆಸ್ಟಿಂಗ್ ಕಹಾನಿ ಇವತ್ತಿನ ಎಫ್ಐಆರ್‌ನಲ್ಲಿ. 

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!