ಪತ್ನಿ ಅಕ್ರಮ ಸಂಬಂಧ; ನಡುಬೀದೀಲಿ ಕಾರವಾರ ಮೂಲದ ಪುಣೆ ಉದ್ಯಮಿ ಕೊಲೆ

ಪತ್ನಿ ಅಕ್ರಮ ಸಂಬಂಧ; ನಡುಬೀದೀಲಿ ಕಾರವಾರ ಮೂಲದ ಪುಣೆ ಉದ್ಯಮಿ ಕೊಲೆ

Published : Sep 28, 2024, 03:13 PM ISTUpdated : Sep 28, 2024, 03:58 PM IST

ಕಾರವಾರ ಮೂಲದ ಪುಣೆ ಉದ್ಯಮಿಯ ಬರ್ಬರ ಹತ್ಯೆಯಾಗಿದೆ. ಈ ಹತ್ಯೆಯ ತನಿಖೆ ಆರಂಭಿಸಿದ ಪೊಲೀಸರಿಗೆ ಬೆಚ್ಚಿಬೀಳಿಸುವ ಸಂಗತಿಗಳು ಬೆಳಕಿಗೆ ಬಂದಿವೆ ಎಂದು ವರದಿಯಾಗಿದೆ

ಆತ ಪುಣೆಯ ಬಿಗ್ ಬ್ಯುಸಿನೆಸ್ ಮ್ಯಾನ್. ಎಲೆಕ್ಟ್ರಾನಿಕ್ಸ್ ಹಾಗೂ ಮೆಡಿಕಲ್ ಉತ್ಪನ್ನಗಳ ಆಮದು-ರಫ್ತು ಉದ್ಯಮ ಹೊಂದಿದ್ದ. ಆತ ನಮ್ಮ ಕಾರವಾರದವರು. ಲಕ್ಷ ಲಕ್ಷ ವ್ಯವಹಾರ ಮಾಡ್ತಿದ್ರೂ ಆತ ತನ್ನ ಮೂಲವನ್ನ ಮರೆತಿರಲಿಲ್ಲ. ಪ್ರತೀ ವರ್ಷ ಜಾತ್ರೆ ಸಮಯಕ್ಕೆ ಸರಿಯಾಗಿ ತನ್ನೂರಿಗೆ ಕುಟುಂಬ ಸಮೇತ ಬಂದುಬಿಡ್ತಿದ್ದ. ಅದೇ ರೀತಿ ಈ ವರ್ಷ ಕೂಡ ಆತ ತನ್ನೂರಿಗೆ ಬಂದಿದ್ದ. ಆದ್ರೆ ಮತ್ತೆ ವಾಪಸ್ ಹೋಗಲಿಲ್ಲ.

ಆತನನ್ನ ತನ್ನ ಮನೆಯ ಎದುರಲ್ಲೇ ಬರ್ಬರವಾಗಿ ಕೊಂದು ಮುಗಿಸಿದ್ರು. ಇನ್ನೂ ಗಂಡನ ಕೊಲೆಯನ್ನ ತಡೆಯಲು ಬಂದ ಆತನ ಹೆಂಡತಿ ಮೇಲೂ ಹಂತಕರು ಹಲ್ಲೆ ಮಾಡಿ ಎಸ್ಕೇಪ್ ಆಗಿದ್ರು. ಇನ್ನೂ ಇದೇ ಕೇಸ್‌ನ ತನಿಖೆ ನಡೆಸಿದ ಪೊಲೀಸರ ಪ್ರತೀ ಹೆಜ್ಜೆ ಕೂಡ ರೋಚಕವಾಗಿತ್ತು. ಹಾಗಾದ್ರೆ ಪುಣೆ ಬ್ಯುಸಿನೆಸ್ಮ್ಯಾನ್ ಕೊಲೆಯ ಹಿಂದಿನ ರಹಸ್ಯವೆನು? ಆತನನ್ನ ಮರ್ಡರ್ ಮಾಡಿದ್ಯಾರು? ಇಲ್ಲಿದೆ ಇಂಟ್ರೆಸ್ಟಿಂಗ್ ಡೀಟೈಲ್ಸ್‌
 

23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
Read more