ನೌಕರಿಗೆ ಹೋದ ಹೆಂಡತಿಯ ನಡವಳಿಕೆ ಬದಲಾಯ್ತು: ಪತ್ನಿ ಬಗ್ಗೆ ಕನಸು ಕಂಡವನು ನೇಣಿಗೆ ಶರಣಾದ!

ನೌಕರಿಗೆ ಹೋದ ಹೆಂಡತಿಯ ನಡವಳಿಕೆ ಬದಲಾಯ್ತು: ಪತ್ನಿ ಬಗ್ಗೆ ಕನಸು ಕಂಡವನು ನೇಣಿಗೆ ಶರಣಾದ!

Published : Dec 24, 2024, 01:40 PM IST

ಅದು 19 ವರ್ಷದ ಸುಖ ದಾಂಪತ್ಯ. ಗಂಡ ಮೂರ್ನಾಲ್ಕು ಲಾರಿ ಓನರ್, ಎರಡು ಮುದ್ದಾದ ಮಕ್ಕಳು. ಪಿಯುಸಿ ಮಾಡಿದ್ದ ಹೆಂಡತಿಯನ್ನ ಗಂಡ ಓದಿಸಿ ಡಿಗ್ರಿ ಕೂಡ ಮಾಡಿಸಿದ್ದ.. ಆದ್ರೆ ನೌಕರಿಗೆ ಹೋದ ಬಳಿಗೆ ಆಕೆಯ ನಡವಳಿಕೆಯೇ ಬದಲಾಗಿಹೋಯ್ತು. ಮಧ್ಯಾಹ್ನದ ಸಮಯ ಸೂಟು ಬೂಟಿನ ವ್ಯಕ್ತಿಯೊಬ್ಬ ಬಂದು ಹೋಗ್ತಿದ್ದನಂತೆ. ಇದೇ ಗಂಡನ ಸಾವಿಗೆ ಕಾರಣವಾಗೋಯ್ತು.

ಬೆಂಗಳೂರು(ಡಿ.24):  ಆತ ಎರಡು ಮೂರು ಲಾರಿಗೆ ಓನರ್.. ಹೆಂಡ್ತಿ, ಎರಡು ಮಕ್ಕಳು.. ಬೆಂಗಳೂರಲ್ಲಿ ಸ್ವಂತ ಮನೆಗಳು.. ಸೂಪರ್ ಡೂಪರ್ ಲೈಫ್ ಹೇ.. ಎಲ್ಲವೂ ಚೆನ್ನಾಗಿತ್ತು.. ಹೆಂಡತಿಯನ್ನು ಚೆನ್ನಾಗಿ ಓದಿಸಿ ಒಳ್ಳೆ ಬದುಕನ್ನು ಕೂಡ ಆತ ಆಕೆಗಾಗಿ ಕೊಟ್ಟಿದ್ದ.. ಆದ್ರೆ ಆಕೆ ಮಾಡಿದ್ದು ಮಾತ್ರ ಎಂಥ ದ್ರೋಹ ಗೊತ್ತಾ..? ಒಳ್ಳೆ ಬದುಕನ್ನು ಕಟ್ಕೊಂಡು ಬಾಳು ನಡೆಸಬೇಕಿದ್ದ ಆಕೆ ಪರಸಂಗಕ್ಕೆ ಬಿದ್ದಿದ್ಳು ಅನ್ನೋದು ಕುಟುಂಬಸ್ಥರ ಆರೋಪ. ಅದು ಕೂಡ ಪ್ರಭಾವಿ ವ್ಯಕ್ತಿಯ ಜೊತೆ. ಇದೇ ಇವತ್ತಿನ ಎಫ್‌ಐಆರ್ 

ಅದು 19 ವರ್ಷದ ಸುಖ ದಾಂಪತ್ಯ.. ಗಂಡ ಮೂರ್ನಾಲ್ಕು ಲಾರಿ ಓನರ್, ಎರಡು ಮುದ್ದಾದ ಮಕ್ಕಳು.. ಪಿಯುಸಿ ಮಾಡಿದ್ದ ಹೆಂಡತಿಯನ್ನ ಗಂಡ ಓದಿಸಿ ಡಿಗ್ರಿ ಕೂಡ ಮಾಡಿಸಿದ್ದ.. ಆದ್ರೆ ನೌಕರಿಗೆ ಹೋದ ಬಳಿಗೆ ಆಕೆಯ ನಡವಳಿಕೆಯೇ ಬದಲಾಗಿಹೋಯ್ತು.. ಮಧ್ಯಾಹ್ನದ ಸಮಯ ಸೂಟು ಬೂಟಿನ ವ್ಯಕ್ತಿಯೊಬ್ಬ ಬಂದು ಹೋಗ್ತಿದ್ದನಂತೆ.. ಇದೇ ಗಂಡನ ಸಾವಿಗೆ ಕಾರಣವಾಗೋಯ್ತು.

ಸುಬ್ಬಾ ಸುಬ್ಬಿಗೆ ಕೊನೆಗೂ ಸಿಕ್ತು ಬೇಲ್​​, ಈಗಲಾದ್ರೂ ನಿಲ್ಲುತ್ತಾ ಆಪರೇಷನ್​ ನಾಟಕ?

ರಾವಣನ ರೀತಿಯಲ್ಲಿ ಆ ಸೂಟು ಬೂಟಿನ ವ್ಯಕ್ತಿ ಬಂದ. ಆತನ ಎಂಟ್ರಿ ಆಗಿದ್ದೆ ತಡ. ಸೋಮಶೇಖರ್ ತನ್ನ ಜೀವನದಲ್ಲಿ ಹಂತ ಹಂತವಾಗಿ ಸೋಲೋಕೆ ಶುರುವಾಗಿದ್ದ. ಆ ಸೂಟು ಬೂಟಿನ ವ್ಯಕ್ತಿಯಾದ್ರೂ ಯಾರು..? ಆ ಪ್ರಭಾವಿ ವ್ಯಕ್ತಿಗೂ ಪವಿತ್ರಗೂ, ಸೋಮಶೇಖರ್ ಸಾವಿಗೂ ಏನ್ ಸಂಬಂಧ?. 

ಸೋಮಶೇಖರ್ ನ ಸುಖಸಂಸಾರದಲ್ಲಿ ರಾವಣನಂತೆ ಎಂಟ್ರಿ ಕೊಟ್ಟಿದ್ದು ಬೇರ್ಯಾರು ಅಲ್ಲಾ ಬೆಂಗಳೂರು ವಿವಿಯ ಮಾಜಿ ಉಪಕುಲಪತಿ ಮೈಲಾರಪ್ಪ ಅನ್ನೋದು ಕುಟುಂಬಸ್ಥರ ಆರೋಪವಾಗಿದೆ. ಗಂಡ ಸೋಮಶೇಖರ್ ನ ಸಹಾಯದಿಂದ ಎಚುಕೇಷನ್ ಮುಗಿಸಿದ್ದ ಪವಿತ್ರ ಬೆಂಗಳೂರು ವಿವಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸವನ್ನು ಮಾಡ್ಕೊಂಡಿದ್ದಳಂತೆ. ಅಲ್ಲಿಂದಲೇ ಈಕೆಯ ಅಸಲಿ ಆಟ ಶುರುವಾಯ್ತು. ಇದಕ್ಕೆ ಕುಮ್ಮಕ್ಕಾಗಿ ಇದ್ದಿದ್ದೇ ಮೈಲಾರಪ್ಪ ಅನ್ನೋದು ಸೋಮಶೇಖರ್ ಕುಟುಂಬಸ್ಥರ ಆರೋಪ. ಸೋಮಶೇಖರ್ ಸಾವಿಗೆ ಮೈಲಾರಪ್ಪ ಹೇಗೆ ಕಾರಣ ಅನ್ನೋದನ್ನು ಅವ್ರ ಫ್ಯಾಮಿಲಿಯವ್ರೆ ಹೇಳಿದ್ದಾರೆ.

ಸಮಾಜ ಒಪ್ಪದ ಸಂಬಂಧ ಒಂದಕ್ಕೆ ಒಂದು ಜೀವ ಬಲಿಯಾಗಿದ್ದನ್ನು. ಬದುಕಿನ ಮುಸ್ಸಂಜೆಯಲ್ಲಿ ತಂದೆಗೆ ಆಸರೆ ಯಾಗಬೇಕಿದ್ದ ಮಗನನ್ನು ಕಳೆದುಕೊಂಡು ಆ ಹಿರಿ ಜೀವ ನೋವು ಅನುಭವಿಸುತ್ತಿದ್ರೆ, ಇತ್ತ ಇಬ್ಬರು ಮುದ್ದಾದ ಗಂಡು ಮಕ್ಕಳು ತನ್ನ ತಂದೆ ಇಲ್ಲದೆ ಅನಾಥರಾಗಿದ್ದಾರೆ. 

23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
Read more