ನೌಕರಿಗೆ ಹೋದ ಹೆಂಡತಿಯ ನಡವಳಿಕೆ ಬದಲಾಯ್ತು: ಪತ್ನಿ ಬಗ್ಗೆ ಕನಸು ಕಂಡವನು ನೇಣಿಗೆ ಶರಣಾದ!

ನೌಕರಿಗೆ ಹೋದ ಹೆಂಡತಿಯ ನಡವಳಿಕೆ ಬದಲಾಯ್ತು: ಪತ್ನಿ ಬಗ್ಗೆ ಕನಸು ಕಂಡವನು ನೇಣಿಗೆ ಶರಣಾದ!

Published : Dec 24, 2024, 01:40 PM IST

ಅದು 19 ವರ್ಷದ ಸುಖ ದಾಂಪತ್ಯ. ಗಂಡ ಮೂರ್ನಾಲ್ಕು ಲಾರಿ ಓನರ್, ಎರಡು ಮುದ್ದಾದ ಮಕ್ಕಳು. ಪಿಯುಸಿ ಮಾಡಿದ್ದ ಹೆಂಡತಿಯನ್ನ ಗಂಡ ಓದಿಸಿ ಡಿಗ್ರಿ ಕೂಡ ಮಾಡಿಸಿದ್ದ.. ಆದ್ರೆ ನೌಕರಿಗೆ ಹೋದ ಬಳಿಗೆ ಆಕೆಯ ನಡವಳಿಕೆಯೇ ಬದಲಾಗಿಹೋಯ್ತು. ಮಧ್ಯಾಹ್ನದ ಸಮಯ ಸೂಟು ಬೂಟಿನ ವ್ಯಕ್ತಿಯೊಬ್ಬ ಬಂದು ಹೋಗ್ತಿದ್ದನಂತೆ. ಇದೇ ಗಂಡನ ಸಾವಿಗೆ ಕಾರಣವಾಗೋಯ್ತು.

ಬೆಂಗಳೂರು(ಡಿ.24):  ಆತ ಎರಡು ಮೂರು ಲಾರಿಗೆ ಓನರ್.. ಹೆಂಡ್ತಿ, ಎರಡು ಮಕ್ಕಳು.. ಬೆಂಗಳೂರಲ್ಲಿ ಸ್ವಂತ ಮನೆಗಳು.. ಸೂಪರ್ ಡೂಪರ್ ಲೈಫ್ ಹೇ.. ಎಲ್ಲವೂ ಚೆನ್ನಾಗಿತ್ತು.. ಹೆಂಡತಿಯನ್ನು ಚೆನ್ನಾಗಿ ಓದಿಸಿ ಒಳ್ಳೆ ಬದುಕನ್ನು ಕೂಡ ಆತ ಆಕೆಗಾಗಿ ಕೊಟ್ಟಿದ್ದ.. ಆದ್ರೆ ಆಕೆ ಮಾಡಿದ್ದು ಮಾತ್ರ ಎಂಥ ದ್ರೋಹ ಗೊತ್ತಾ..? ಒಳ್ಳೆ ಬದುಕನ್ನು ಕಟ್ಕೊಂಡು ಬಾಳು ನಡೆಸಬೇಕಿದ್ದ ಆಕೆ ಪರಸಂಗಕ್ಕೆ ಬಿದ್ದಿದ್ಳು ಅನ್ನೋದು ಕುಟುಂಬಸ್ಥರ ಆರೋಪ. ಅದು ಕೂಡ ಪ್ರಭಾವಿ ವ್ಯಕ್ತಿಯ ಜೊತೆ. ಇದೇ ಇವತ್ತಿನ ಎಫ್‌ಐಆರ್ 

ಅದು 19 ವರ್ಷದ ಸುಖ ದಾಂಪತ್ಯ.. ಗಂಡ ಮೂರ್ನಾಲ್ಕು ಲಾರಿ ಓನರ್, ಎರಡು ಮುದ್ದಾದ ಮಕ್ಕಳು.. ಪಿಯುಸಿ ಮಾಡಿದ್ದ ಹೆಂಡತಿಯನ್ನ ಗಂಡ ಓದಿಸಿ ಡಿಗ್ರಿ ಕೂಡ ಮಾಡಿಸಿದ್ದ.. ಆದ್ರೆ ನೌಕರಿಗೆ ಹೋದ ಬಳಿಗೆ ಆಕೆಯ ನಡವಳಿಕೆಯೇ ಬದಲಾಗಿಹೋಯ್ತು.. ಮಧ್ಯಾಹ್ನದ ಸಮಯ ಸೂಟು ಬೂಟಿನ ವ್ಯಕ್ತಿಯೊಬ್ಬ ಬಂದು ಹೋಗ್ತಿದ್ದನಂತೆ.. ಇದೇ ಗಂಡನ ಸಾವಿಗೆ ಕಾರಣವಾಗೋಯ್ತು.

ಸುಬ್ಬಾ ಸುಬ್ಬಿಗೆ ಕೊನೆಗೂ ಸಿಕ್ತು ಬೇಲ್​​, ಈಗಲಾದ್ರೂ ನಿಲ್ಲುತ್ತಾ ಆಪರೇಷನ್​ ನಾಟಕ?

ರಾವಣನ ರೀತಿಯಲ್ಲಿ ಆ ಸೂಟು ಬೂಟಿನ ವ್ಯಕ್ತಿ ಬಂದ. ಆತನ ಎಂಟ್ರಿ ಆಗಿದ್ದೆ ತಡ. ಸೋಮಶೇಖರ್ ತನ್ನ ಜೀವನದಲ್ಲಿ ಹಂತ ಹಂತವಾಗಿ ಸೋಲೋಕೆ ಶುರುವಾಗಿದ್ದ. ಆ ಸೂಟು ಬೂಟಿನ ವ್ಯಕ್ತಿಯಾದ್ರೂ ಯಾರು..? ಆ ಪ್ರಭಾವಿ ವ್ಯಕ್ತಿಗೂ ಪವಿತ್ರಗೂ, ಸೋಮಶೇಖರ್ ಸಾವಿಗೂ ಏನ್ ಸಂಬಂಧ?. 

ಸೋಮಶೇಖರ್ ನ ಸುಖಸಂಸಾರದಲ್ಲಿ ರಾವಣನಂತೆ ಎಂಟ್ರಿ ಕೊಟ್ಟಿದ್ದು ಬೇರ್ಯಾರು ಅಲ್ಲಾ ಬೆಂಗಳೂರು ವಿವಿಯ ಮಾಜಿ ಉಪಕುಲಪತಿ ಮೈಲಾರಪ್ಪ ಅನ್ನೋದು ಕುಟುಂಬಸ್ಥರ ಆರೋಪವಾಗಿದೆ. ಗಂಡ ಸೋಮಶೇಖರ್ ನ ಸಹಾಯದಿಂದ ಎಚುಕೇಷನ್ ಮುಗಿಸಿದ್ದ ಪವಿತ್ರ ಬೆಂಗಳೂರು ವಿವಿಯಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸವನ್ನು ಮಾಡ್ಕೊಂಡಿದ್ದಳಂತೆ. ಅಲ್ಲಿಂದಲೇ ಈಕೆಯ ಅಸಲಿ ಆಟ ಶುರುವಾಯ್ತು. ಇದಕ್ಕೆ ಕುಮ್ಮಕ್ಕಾಗಿ ಇದ್ದಿದ್ದೇ ಮೈಲಾರಪ್ಪ ಅನ್ನೋದು ಸೋಮಶೇಖರ್ ಕುಟುಂಬಸ್ಥರ ಆರೋಪ. ಸೋಮಶೇಖರ್ ಸಾವಿಗೆ ಮೈಲಾರಪ್ಪ ಹೇಗೆ ಕಾರಣ ಅನ್ನೋದನ್ನು ಅವ್ರ ಫ್ಯಾಮಿಲಿಯವ್ರೆ ಹೇಳಿದ್ದಾರೆ.

ಸಮಾಜ ಒಪ್ಪದ ಸಂಬಂಧ ಒಂದಕ್ಕೆ ಒಂದು ಜೀವ ಬಲಿಯಾಗಿದ್ದನ್ನು. ಬದುಕಿನ ಮುಸ್ಸಂಜೆಯಲ್ಲಿ ತಂದೆಗೆ ಆಸರೆ ಯಾಗಬೇಕಿದ್ದ ಮಗನನ್ನು ಕಳೆದುಕೊಂಡು ಆ ಹಿರಿ ಜೀವ ನೋವು ಅನುಭವಿಸುತ್ತಿದ್ರೆ, ಇತ್ತ ಇಬ್ಬರು ಮುದ್ದಾದ ಗಂಡು ಮಕ್ಕಳು ತನ್ನ ತಂದೆ ಇಲ್ಲದೆ ಅನಾಥರಾಗಿದ್ದಾರೆ. 

25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
Read more