ರೇಣುಕಾಸ್ವಾಮಿಯನ್ನ ಖೆಡ್ಡಾಗೆ ಕೆಡವಿದ್ದೇಗೆ ಡಿಗ್ಯಾಂಗ್​​? ಆವತ್ತು ಆ ಶೆಡ್​​ನಲ್ಲಿ ನಡೆದ ಪಿನ್​​​​​ ಟು ಪಿನ್​​ ಮಾಹಿತಿ!

ರೇಣುಕಾಸ್ವಾಮಿಯನ್ನ ಖೆಡ್ಡಾಗೆ ಕೆಡವಿದ್ದೇಗೆ ಡಿಗ್ಯಾಂಗ್​​? ಆವತ್ತು ಆ ಶೆಡ್​​ನಲ್ಲಿ ನಡೆದ ಪಿನ್​​​​​ ಟು ಪಿನ್​​ ಮಾಹಿತಿ!

Published : Sep 10, 2024, 12:05 PM IST

ಜೈಲೇ ಗತಿ ಅನ್ನೋದನ್ನ ಅರಿತ ದರ್ಶನ್​​​ ಕೇಸ್​ನಿಂದ ತಪ್ಪಿಸಿಕೊಳ್ಲಲು ಇನ್ನಿಲ್ಲದ ಪ್ಲಾನ್​ ಮಾಡಿದ್ದ.. ಆದ್ರೆ ಆ ಪ್ಲಾನ್​ನ ಸೂತ್ರಧಾರನೇ ಪ್ರದೋಶ್​​​ ದರ್ಶನ್​ನಿಂದ 30 ಲಕ್ಷ ಪಡೆದ ಪ್ರದೋಶ್​​ ಸರೆಂಡರ್​​​ ಸ್ಕೆಚ್​ ರೆಡಿ ಮಾಡಿದ.. ಆದ್ರೆ ಎಷ್ಟೇ ಪ್ಲಾನ್​ ಮಾಡಿದ್ರೂ ದರ್ಶನ್​​​ನನ್ನ ಪಾರು ಮಾಡಲು ಸಾಧ್ಯವೇ ಆಗೋದಿಲ್ಲ. 

ಬೆಂಗಳೂರು(ಸೆ.10): ರೇಣುಕಾಸ್ವಾಮಿ ಕೊಲೆಯಾಗಿ 86 ದಿನಗಳ ನಂತರ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​​ ಸಲ್ಲಿಸಿದ್ರು.. ಅಂದಿನಿಂದ ಕೇಸ್​ನ ಒಂದೊಂದೇ ಕರಾಳ ಅಧ್ಯಾಯ ಹೊರಬರುತ್ತಾ ಹೊಯ್ತು.. ಇವತ್ತು ಅದೇ ಚಾರ್ಜ್​ಶೀಟ್​​​ನ ಪ್ರತಿ ನಮಗೆ ಸಿಕ್ಕಿದೆ.. ಮೊದಲ ಪುಟದಿಂದ ಕೊನೆಯ ಪೇಜ್​​ವರೆಗೂ ಡಿಗ್ಯಾಂಗ್​​ನ ರಕ್ತಚರಿತ್ರೆಯ ದರ್ಶನ ಮಾಡಿಸುತ್ತಾ ಹೋಗುತ್ತೆ ಈ ಚಾರ್ಜ್​ಶೀಟ್​​.. ಹಾಗಾದ್ರೆ ಆ ಓಷಾರೋಪಣ ಪಟ್ಟಿಯಲ್ಲಿ ಇರೋದೇನು..? ದರ್ಶನ್​ ಆ್ಯಂಡ್​​​ ಗ್ಯಾಂಗ್​​​ ರೇಣುಕಾಸ್ವಾಮಿಯನ್ನ ಖೆಡ್ಡಾಗೆ ಕೆಡವಿಕೊಂಡಿದ್ದೇಗೆ..? ನಂತರ ಶೆಡ್​ನಲ್ಲಿ ಏನೇನ್​​ ಆಯ್ತು..? ಕೊಲೆ ನಡೆದ ನಂತರ ಏಸ್​ನಿಂದ ಬಚಾವಾಗಲು ದರ್ಶನ್​​​ ಪ್ಲಾನ್​ ಹೇಗಿತ್ತು ಅನ್ನೋ ಕಂಪ್ಲೀಟ್​​ ಮಾಹಿತಿ ಇವತ್ತಿನ ಎಫ್​​.ಐ.ಆರ್​​. 

ನೋಡಿದ್ರಲ್ಲಾ ಹೇಗೆ ರೇಣುಕಾಸ್ವಾಮಿಯನ್ನ ಪತ್ತೆ ಮಾಡಿ ಆತನನ್ನ ಚಿತ್ರದುರ್ಗದಿಂದ ಎತ್ತಾಕೊಂಡು ಬಂದು ಶೆಡ್​ನಲ್ಲಿ ಚಿತ್ರಹಿಂಸೆ ಕೊಟ್ಟು ಕೊಂದುಬಿಟ್ರು ಅಂತ.. ಡಿಗ್ಯಾಂಗ್​​​​ನ ಒದೆಗಳನ್ನ ತಾಳಲಾರದೇ ರೇಣುಕಾಸ್ವಾಮಿ ಸತ್ತು ಹೋದ.. ಆದ್ರೆ ನಂತರ ಏನಾಯ್ತು..? ಅವನ ಬಾಡಿಯನ್ನ ಸುಮನಹಳ್ಳಿಯಲ್ಲಿ ಎಸೆದಿದ್ಯಾರು..? ಕೇಸ್​​ನಿಂದ ತಪ್ಪಿಸಿಕೊಳ್ಳಲು ದರ್ಶನ್​ ಮಾಡಿದ ಪ್ಲಾನ್​ ಎಂಥದ್ದು..? ನಂತರ ಇವರೆಲ್ಲಾ ಸಿಕ್ಕಿಹಾಕಿಕೊಂಡಿದ್ದೇಗೆ..? ದರ್ಶನ್​ ಮತ್ತು ಪವಿತ್ರಾ ಮನೆಗೆ ಹೋಗ್ತಿದ್ದಂತೆ ಅವರಿಗೆ ರೇಣುಕಾಸ್ವಾಮಿ ಕೊಲೆಯ ಸುದ್ದಿ ಬಂದಿತ್ತು... ಇನ್ನೂ ಜೈಲೇ ಗತಿ ಅನ್ನೋದನ್ನ ಅರಿತ ದರ್ಶನ್​​​ ಕೇಸ್​ನಿಂದ ತಪ್ಪಿಸಿಕೊಳ್ಲಲು ಇನ್ನಿಲ್ಲದ ಪ್ಲಾನ್​ ಮಾಡಿದ್ದ.. ಆದ್ರೆ ಆ ಪ್ಲಾನ್​ನ ಸೂತ್ರಧಾರನೇ ಪ್ರದೋಶ್​​​ ದರ್ಶನ್​ನಿಂದ 30 ಲಕ್ಷ ಪಡೆದ ಪ್ರದೋಶ್​​ ಸರೆಂಡರ್​​​ ಸ್ಕೆಚ್​ ರೆಡಿ ಮಾಡಿದ.. ಆದ್ರೆ ಎಷ್ಟೇ ಪ್ಲಾನ್​ ಮಾಡಿದ್ರೂ ದರ್ಶನ್​​​ನನ್ನ ಪಾರು ಮಾಡಲು ಸಾಧ್ಯವೇ ಆಗೋದಿಲ್ಲ. 

ನಾ ಭೂಮಿಪುತ್ರ’ ಎಂದ ದರ್ಶನ್ಗೆ ಮಣ್ಣೇ ಕಂಟಕವಾಗಿದ್ದೇಗೆ?

3991 ಪುಟಗಳ ಚಾರ್ಜ್​ಶೀಟ್​​ ಡಿಗ್ಯಾಂಗ್​ಗೆ ಥಂಡಾ ಹೊಡೆಸಿರೋದಂತೂ ಸುಳ್ಳಲ್ಲ.. ಒಂದು ವೇಳೆ ನಾವು ಸ್ವ ಇಚ್ಛಾ ಹೇಳಿಕೆ ಕೊಟ್ಟೇ ಇಲ್ಲ.. ಪೊಲೀಸರು ಬೆದರಿಸಿ ಸೈನ್​ ಹಾಕಿಸಿಕೊಂಡ್ರೂ ಪೊಲೀಸರು ಕಲೆಹಾಕಿರೋ 231 ಸಾಕ್ಷಿಗಳು ಡಿಗ್ಯಾಂಗ್​​​ ಅನ್ನ ಜೈಲು ಹಕ್ಕಿಗಳನ್ನಾಗಿ ಮಾಡೋದು ಗ್ಯಾರೆಂಟಿ.

23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
Read more