ರೇಣುಕಾಸ್ವಾಮಿಯನ್ನ ಖೆಡ್ಡಾಗೆ ಕೆಡವಿದ್ದೇಗೆ ಡಿಗ್ಯಾಂಗ್​​? ಆವತ್ತು ಆ ಶೆಡ್​​ನಲ್ಲಿ ನಡೆದ ಪಿನ್​​​​​ ಟು ಪಿನ್​​ ಮಾಹಿತಿ!

ರೇಣುಕಾಸ್ವಾಮಿಯನ್ನ ಖೆಡ್ಡಾಗೆ ಕೆಡವಿದ್ದೇಗೆ ಡಿಗ್ಯಾಂಗ್​​? ಆವತ್ತು ಆ ಶೆಡ್​​ನಲ್ಲಿ ನಡೆದ ಪಿನ್​​​​​ ಟು ಪಿನ್​​ ಮಾಹಿತಿ!

Published : Sep 10, 2024, 12:05 PM IST

ಜೈಲೇ ಗತಿ ಅನ್ನೋದನ್ನ ಅರಿತ ದರ್ಶನ್​​​ ಕೇಸ್​ನಿಂದ ತಪ್ಪಿಸಿಕೊಳ್ಲಲು ಇನ್ನಿಲ್ಲದ ಪ್ಲಾನ್​ ಮಾಡಿದ್ದ.. ಆದ್ರೆ ಆ ಪ್ಲಾನ್​ನ ಸೂತ್ರಧಾರನೇ ಪ್ರದೋಶ್​​​ ದರ್ಶನ್​ನಿಂದ 30 ಲಕ್ಷ ಪಡೆದ ಪ್ರದೋಶ್​​ ಸರೆಂಡರ್​​​ ಸ್ಕೆಚ್​ ರೆಡಿ ಮಾಡಿದ.. ಆದ್ರೆ ಎಷ್ಟೇ ಪ್ಲಾನ್​ ಮಾಡಿದ್ರೂ ದರ್ಶನ್​​​ನನ್ನ ಪಾರು ಮಾಡಲು ಸಾಧ್ಯವೇ ಆಗೋದಿಲ್ಲ. 

ಬೆಂಗಳೂರು(ಸೆ.10): ರೇಣುಕಾಸ್ವಾಮಿ ಕೊಲೆಯಾಗಿ 86 ದಿನಗಳ ನಂತರ ಪೊಲೀಸರು ನ್ಯಾಯಾಲಯಕ್ಕೆ ಚಾರ್ಜ್​ಶೀಟ್​​ ಸಲ್ಲಿಸಿದ್ರು.. ಅಂದಿನಿಂದ ಕೇಸ್​ನ ಒಂದೊಂದೇ ಕರಾಳ ಅಧ್ಯಾಯ ಹೊರಬರುತ್ತಾ ಹೊಯ್ತು.. ಇವತ್ತು ಅದೇ ಚಾರ್ಜ್​ಶೀಟ್​​​ನ ಪ್ರತಿ ನಮಗೆ ಸಿಕ್ಕಿದೆ.. ಮೊದಲ ಪುಟದಿಂದ ಕೊನೆಯ ಪೇಜ್​​ವರೆಗೂ ಡಿಗ್ಯಾಂಗ್​​ನ ರಕ್ತಚರಿತ್ರೆಯ ದರ್ಶನ ಮಾಡಿಸುತ್ತಾ ಹೋಗುತ್ತೆ ಈ ಚಾರ್ಜ್​ಶೀಟ್​​.. ಹಾಗಾದ್ರೆ ಆ ಓಷಾರೋಪಣ ಪಟ್ಟಿಯಲ್ಲಿ ಇರೋದೇನು..? ದರ್ಶನ್​ ಆ್ಯಂಡ್​​​ ಗ್ಯಾಂಗ್​​​ ರೇಣುಕಾಸ್ವಾಮಿಯನ್ನ ಖೆಡ್ಡಾಗೆ ಕೆಡವಿಕೊಂಡಿದ್ದೇಗೆ..? ನಂತರ ಶೆಡ್​ನಲ್ಲಿ ಏನೇನ್​​ ಆಯ್ತು..? ಕೊಲೆ ನಡೆದ ನಂತರ ಏಸ್​ನಿಂದ ಬಚಾವಾಗಲು ದರ್ಶನ್​​​ ಪ್ಲಾನ್​ ಹೇಗಿತ್ತು ಅನ್ನೋ ಕಂಪ್ಲೀಟ್​​ ಮಾಹಿತಿ ಇವತ್ತಿನ ಎಫ್​​.ಐ.ಆರ್​​. 

ನೋಡಿದ್ರಲ್ಲಾ ಹೇಗೆ ರೇಣುಕಾಸ್ವಾಮಿಯನ್ನ ಪತ್ತೆ ಮಾಡಿ ಆತನನ್ನ ಚಿತ್ರದುರ್ಗದಿಂದ ಎತ್ತಾಕೊಂಡು ಬಂದು ಶೆಡ್​ನಲ್ಲಿ ಚಿತ್ರಹಿಂಸೆ ಕೊಟ್ಟು ಕೊಂದುಬಿಟ್ರು ಅಂತ.. ಡಿಗ್ಯಾಂಗ್​​​​ನ ಒದೆಗಳನ್ನ ತಾಳಲಾರದೇ ರೇಣುಕಾಸ್ವಾಮಿ ಸತ್ತು ಹೋದ.. ಆದ್ರೆ ನಂತರ ಏನಾಯ್ತು..? ಅವನ ಬಾಡಿಯನ್ನ ಸುಮನಹಳ್ಳಿಯಲ್ಲಿ ಎಸೆದಿದ್ಯಾರು..? ಕೇಸ್​​ನಿಂದ ತಪ್ಪಿಸಿಕೊಳ್ಳಲು ದರ್ಶನ್​ ಮಾಡಿದ ಪ್ಲಾನ್​ ಎಂಥದ್ದು..? ನಂತರ ಇವರೆಲ್ಲಾ ಸಿಕ್ಕಿಹಾಕಿಕೊಂಡಿದ್ದೇಗೆ..? ದರ್ಶನ್​ ಮತ್ತು ಪವಿತ್ರಾ ಮನೆಗೆ ಹೋಗ್ತಿದ್ದಂತೆ ಅವರಿಗೆ ರೇಣುಕಾಸ್ವಾಮಿ ಕೊಲೆಯ ಸುದ್ದಿ ಬಂದಿತ್ತು... ಇನ್ನೂ ಜೈಲೇ ಗತಿ ಅನ್ನೋದನ್ನ ಅರಿತ ದರ್ಶನ್​​​ ಕೇಸ್​ನಿಂದ ತಪ್ಪಿಸಿಕೊಳ್ಲಲು ಇನ್ನಿಲ್ಲದ ಪ್ಲಾನ್​ ಮಾಡಿದ್ದ.. ಆದ್ರೆ ಆ ಪ್ಲಾನ್​ನ ಸೂತ್ರಧಾರನೇ ಪ್ರದೋಶ್​​​ ದರ್ಶನ್​ನಿಂದ 30 ಲಕ್ಷ ಪಡೆದ ಪ್ರದೋಶ್​​ ಸರೆಂಡರ್​​​ ಸ್ಕೆಚ್​ ರೆಡಿ ಮಾಡಿದ.. ಆದ್ರೆ ಎಷ್ಟೇ ಪ್ಲಾನ್​ ಮಾಡಿದ್ರೂ ದರ್ಶನ್​​​ನನ್ನ ಪಾರು ಮಾಡಲು ಸಾಧ್ಯವೇ ಆಗೋದಿಲ್ಲ. 

ನಾ ಭೂಮಿಪುತ್ರ’ ಎಂದ ದರ್ಶನ್ಗೆ ಮಣ್ಣೇ ಕಂಟಕವಾಗಿದ್ದೇಗೆ?

3991 ಪುಟಗಳ ಚಾರ್ಜ್​ಶೀಟ್​​ ಡಿಗ್ಯಾಂಗ್​ಗೆ ಥಂಡಾ ಹೊಡೆಸಿರೋದಂತೂ ಸುಳ್ಳಲ್ಲ.. ಒಂದು ವೇಳೆ ನಾವು ಸ್ವ ಇಚ್ಛಾ ಹೇಳಿಕೆ ಕೊಟ್ಟೇ ಇಲ್ಲ.. ಪೊಲೀಸರು ಬೆದರಿಸಿ ಸೈನ್​ ಹಾಕಿಸಿಕೊಂಡ್ರೂ ಪೊಲೀಸರು ಕಲೆಹಾಕಿರೋ 231 ಸಾಕ್ಷಿಗಳು ಡಿಗ್ಯಾಂಗ್​​​ ಅನ್ನ ಜೈಲು ಹಕ್ಕಿಗಳನ್ನಾಗಿ ಮಾಡೋದು ಗ್ಯಾರೆಂಟಿ.

25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
22:05ಹನಿ..ಮನಿ..ಕಹಾನಿ: ಎಫ್‌ಬಿಯಲ್ಲಿ ಮೆಸೆಜ್​ ಮಾಡ್ತಾಳೆ..ರೂಮ್​ಗೆ ಕರೀತಾಳೆ ಸುಂದರಿ ಕರೆದಳು ಅಂತ ಹೋದ್ರೆ ಮುಗೀತು ಕಥೆ!
24:33ಪರ ಪುರುಷನ ಸಹವಾಸಕ್ಕೆ ಪತಿ ಪರಮೇಶಿಯನ್ನೇ ಪರಲೋಕಕ್ಕೆ ಕಳಿಸಿದ ಪತ್ನಿ! ಹೆಣ ಹೊರತೆಗೆದಾಗ ಸತ್ಯವೂ ಹೊರಬಿತ್ತು!
25:09ಇನ್‌ಸ್ಟಾಗ್ರಾಂನಲ್ಲಿ ಗಾಳ, ಓಕೆ ಅಂದ್ರೆ ವಿಲ್ಲಾ! ಪಾರ್ಟಿ ಹೆಸರಲ್ಲಿ ರೇ*ಪ್,​ ಒಪ್ಪಲಿಲ್ಲ ಅಂದ್ರೆ ಡ್ರಗ್ಸ್​​..!
02:59ಮಂಗಳಮುಖಿ ಜತೆ ಐದು ವರ್ಷಗಳಿಂದ ಲವ್-ಅಫೇರ್; ಈಗ ಸುಹಾಸಿನಿ ಕೊಂ*ದು ತಾನೂ ಸಾವಿಗೆ ಶರಣಾದ ಪಾಗಲ್ ಪ್ರೇಮಿ
03:1640 ಲಕ್ಷ ಹಣಕ್ಕಾಗಿ ಎರಡನೇ ಗಂಡನ ಜತೆ ಸೇರಿ ತಾಯಿಯನ್ನೇ ಕೊ*ಲೆ ಮಾಡಿದ ಸುಚಿತ್ರಾ! ನಾಟಕ ಮಾಡಿದ ಪಾಪಿ ಮಗಳು ಸಿಕ್ಕಿಬಿದ್ದಿದ್ದು ಹೇಗೆ?
24:46ಬಗೆದಷ್ಟು ಬಯಲಾಗ್ತಿದೆ ತ್ರಿವಳಿ ಮ*ರ್ಡರ್​​ ಪ್ರಕರಣದ ರಹಸ್ಯ! ದೃಶ್ಯ ಸಿನಿಮಾಕ್ಕಿಂತಲೂ ರೋಚಕವಾಗಿದೆ​ ಮರ್ಡರ್​ ಕಹಾನಿ
Read more