ಪಾಸ್‌ಪೋರ್ಟ್ ರದ್ದಾದ್ರೆ ವಿದೇಶದಲ್ಲೇ ಪ್ರಜ್ವಲ್ ಲಾಕ್..? ನಿಯಮ ಹೇಳೋದೇನು..?

ಪಾಸ್‌ಪೋರ್ಟ್ ರದ್ದಾದ್ರೆ ವಿದೇಶದಲ್ಲೇ ಪ್ರಜ್ವಲ್ ಲಾಕ್..? ನಿಯಮ ಹೇಳೋದೇನು..?

Published : May 25, 2024, 04:38 PM ISTUpdated : May 25, 2024, 04:41 PM IST

ಪ್ರಜ್ವಲ್ ಬಾರದೇ ಇದ್ದರೆ ಕುಟುಂಬದಿಂದ್ಲೇ ಬಹಿಷ್ಕಾರ ಹಾಕ್ತಾರಾ ದೊಡ್ಡಗೌಡ್ರು..?
ಎಸ್ಕೇಪ್ ದಾರಿಗಳೆಲ್ಲಾ ಒಂದೊಂದಾಗಿ ಬಂದ್.. ಪ್ರಜ್ವಲ್‌ಗೆ ಕಾದಿದೆ ಸಂಕಷ್ಟ..!
ಶುರುವಾಯ್ತು ಪ್ರಜ್ವಲ್ ರೇವಣ್ಣ ರಾಜತಾಂತ್ರಿಕ ಪಾಸ್‌ಪೋರ್ಟ್ ರದ್ದು ಪ್ರಕ್ರಿಯೆ..!
 

ಪ್ರಜ್ವಲ್‌ ರೇವಣ್ಣ(Prajwal Revanna) ಪೆನ್‌ಡ್ರೈವ್ ವೀರ.. ಹಾಸನದಲ್ಲಿ ಅಶ್ಲೀಲ ವೀಡಿಯೊಗಳ(Obscene video case) ಹವಾ ಎಬ್ಬಿಸಿ ವಿದೇಶದಲ್ಲಿ ಅವಿತು ಕೂತಿರೋ ಪ್ರಜ್ವಲ್ ರೇವಣ್ಣನ ಮುಂದಿರೋ ಎಸ್ಕೇಪ್ ದಾರಿಗಳಲ್ಲೇ ಒಂದೊಂದಾಗಿ ಮುಚ್ಚಿಕೊಳ್ತಾ ಇವೆ. ದೊಡ್ಡ ಕುಟುಂಬದ ಕುಡಿ ನಾನು, ಏನ್ ಮಾಡಿದ್ರೂ ನಡೆಯತ್ತೆ ಅನ್ನೋ ಧೈರ್ಯದಲ್ಲಿ ವಿದೇಶದಲ್ಲಿ ಬೆಚ್ಚಗೆ ಕೂತಿರುವ ಪ್ರಜ್ವಲ್ ರೇವಣ್ಣನಿಗೆ ಕುಟುಂಬದಿಂದ್ಲೇ ದೊಡ್ಡ ವಾರ್ನಿಂಗ್ ಸಿಕ್ಕಿದೆ. ಮಾಜಿ ಪ್ರಧಾನಿ, ಪ್ರಜ್ವಲ್ ರೇವಣ್ಣನ ಅಜ್ಜ ಸ್ವತಃ ದೇವೇಗೌಡರೇ(HD Devegowda) ಮೊಮ್ಮಗನ ವಿರುದ್ಧ ವಾಪಸ್ ಬರ್ತೀಯೋ ಇಲ್ವೋ ಅಂತ ಗುಡುಗಿದ್ದಾರೆ. ಪ್ರಜ್ವಲ್ ರೇವಣ್ಣನ ಪೆನ್‌ಡ್ರೈವ್ ಪ್ರಕರಣ(Prajwal Revanna pen drive case) ದೇವೇಗೌಡರ ಕುಟುಂಬಕ್ಕೆ ತಂದಿರೋ ಮುಜುಗರ ಅಷ್ಟಿಷ್ಟಲ್ಲ. ಇದ್ರಿಂದ ದೇವೇಗೌಡ್ರು ಅದೆಷ್ಟು ನೊಂದಿದ್ದಾರೆ ಅನ್ನೋದನ್ನು ಅವ್ರ ಇತ್ತೀಚಿನ ಮುಖಭಾವವೇ ಹೇಳ್ತಾ ಇದೆ. ಜೀವಮಾನದಲ್ಲಿ ಎಂದೂ ಗಡ್ಡ ಬಿಡದ ಗೌಡರು, ಈಗ ಗಡ್ಡ ಬಿಟ್ಟಿದ್ದಾರೆ. ಆ ಹಿರಿಜೀವಕ್ಕೆ ಅಷ್ಟು ನೋವು ಕೊಟ್ಟಿದ್ದಾನೆ ಈ ಮೊಮ್ಮಗ ಮಹಾಶಯ.

ಇದನ್ನೂ ವೀಕ್ಷಿಸಿ:  ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗಿಲ್ವಾ ರಕ್ಷಣೆ..? ಚಿಕಿತ್ಸೆಗೆಂದು ಬಂದರೆ ರೋಗಿಗಳ ಮೇಲೆ ಇದೆಂಥಾ ಕ್ರೌರ್ಯ..?

25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
24:03ಪ್ರೇಯಸಿಯನ್ನು ಕೊಂದು ಪೀಸ್ ಪೀಸ್ ಮಾಡಿದ: ಆ ಅರ್ಧ ಭಾಗ ಇಟ್ಟುಕೊಂಡು, ಇನ್ನರ್ಧ ಭಾಗ ಎಸೆದುಬಿಟ್ಟ..!
24:56ಒಂದೇ ತಟ್ಟೇಲ್‌ ಅನ್ನ ತಿಂದವರು ಗಾಂಜಾಗಾಗಿ ಕಿರಿಕ್‌ ತೆಗೆದ್ರು..7 ಸಾವಿರ ರೂಪಾಯಿಗೆ ಸ್ನೇಹಿತನನ್ನೇ ಕೊಂದು ಸುಟ್ಟರು!
24:39ಮಕ್ಕಳನ್ನ ಚೆನ್ನಾಗಿ ನೋಡಿಕೋ ಅಂದಿದ್ದೇ ತಪ್ಪಾಗಿಹೊಯ್ತು..! ಪ್ರೀತಿಸಿದವಳನ್ನೇ ಕೊಂದಿದ್ದೇಕೆ ಪಾಪಿ ಪತಿ!
Read more