ಫಸ್ಟ್‌ ನೈಟ್‌ನಂದು ಎಡವಟ್ಟು: ನವದಂಪತಿಯ ಜಗಳ, ಪತ್ನಿಗೆ ಹಿಗ್ಗಾಮುಗ್ಗ ಥಳಿತ!

ಫಸ್ಟ್‌ ನೈಟ್‌ನಂದು ಎಡವಟ್ಟು: ನವದಂಪತಿಯ ಜಗಳ, ಪತ್ನಿಗೆ ಹಿಗ್ಗಾಮುಗ್ಗ ಥಳಿತ!

Published : Dec 03, 2020, 03:11 PM IST

ಫಸ್ಟ್‌ ನೈಟ್‌ಗೆ ಪತಿರಾಯ ಕುಡಿದು ಬಂದಿದ್ದು, ಪತ್ನಿ ಇದರಿಂದ ಕೋಪಗೊಂಡು ಜೊತೆಗಿರಲು ತಯಾರಿಲ್ಲ ಎಂದಿದ್ದಾಳೆ. ಹೀಗಿರುವಾಗ ಪತಿ ಹಾಗೂ ಪತ್ನಿ ನಡುವಿನ ಜಗಳ ತಾರಕಕ್ಕೇರಿದ್ದು, ಮೊದಲ ರಾತ್ರಿಯೇ ಗಂಡ ತನ್ನ ಹೆಂಡತಿಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಮೊದಲ ಮದುವೆಯಾದ ವಿಚಾರ ಮುಚ್ಚಿಟ್ಟು ತನ್ನೊಂದಿಗೆ ಎರಡನೇ ಮದುವೆಯಾಗಿರುವುದಾಗಿ ಹೆಂಡತಿ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. 

ಬೆಂಗಳೂರು(ಡಿ.03): ಫಸ್ಟ್‌ ನೈಟ್‌ಗೆ ಪತಿರಾಯ ಕುಡಿದು ಬಂದಿದ್ದು, ಪತ್ನಿ ಇದರಿಂದ ಕೋಪಗೊಂಡು ಜೊತೆಗಿರಲು ತಯಾರಿಲ್ಲ ಎಂದಿದ್ದಾಳೆ. ಹೀಗಿರುವಾಗ ಪತಿ ಹಾಗೂ ಪತ್ನಿ ನಡುವಿನ ಜಗಳ ತಾರಕಕ್ಕೇರಿದ್ದು, ಮೊದಲ ರಾತ್ರಿಯೇ ಗಂಡ ತನ್ನ ಹೆಂಡತಿಗೆ ಹಿಗ್ಗಾಮುಗ್ಗ ಥಳಿಸಿದ್ದಾನೆ. ಮೊದಲ ಮದುವೆಯಾದ ವಿಚಾರ ಮುಚ್ಚಿಟ್ಟು ತನ್ನೊಂದಿಗೆ ಎರಡನೇ ಮದುವೆಯಾಗಿರುವುದಾಗಿ ಹೆಂಡತಿ ಸದ್ಯ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ. 

ಡೈರಿ ಸಾಲ, 2ನೇ ಪತ್ನಿ ಜತೆ ಮನಸ್ತಾಪ... ಪ್ರಕಾಶ್ ಕಾರಿನಲ್ಲಿ ದುಪ್ಪಟ್ಟಾ!

ಹೌದು ಅಕ್ಟೋಬರ್ 10 ರಂದು ಭರತ್ ಹಾಗೂ ಶ್ರಾವಣಿ ಮದುವೆ ನಡೆದಿದೆ. ಆದರೀಗ ತನ್ನ ಮಗಳಿಗೆ ಆಕೆಯ ಗಂಡ ಚಿತ್ರಹಿಂಸೆ ನೀಡಿರುವುದಾಗಿ ಯುವತಿಯ ತಂದೆ ತಾಯಿ ದೂರು HSR ಪೊಲೀಸ್  ಠಾಣೆಗೆ ದೂರು ನೀಡಿದ್ದಾರೆ. ಅಲ್ಲದೇ ಮಾಟಮಂತ್ರ ಮಾಡಿಸಿ ಹಿಂಸೆ ನೀಡಿದ್ದಾಗಿಯೂ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!