ನಾಗಮಂಗಲ;  ಖಾರದ ಪುಡಿ ಎರಚಿ ಹೆತ್ತವರೆ ಮಗನ ಥಳಿಸಿದರು!

Jan 24, 2021, 4:48 PM IST

ನಾಗಮಂಗಲ(ಜ. 24)  ಜಮೀನು  ವಿಚಾರಕ್ಕೆ ಕುಟುಂಬದ ನಡುವೆ ಮಾರಾಮಾರಿಯಾಗಿದೆ.  ಮಗನ ಮೇಲೆ ಸಹೋದರ ಮತ್ತು ಹೆತ್ತವರೇ ಹಲ್ಲೆ ಮಾಡಿದ್ದಾರೆ.

ಒಂಟಿಕೋಣೆಗೆ ಮಸಾಜ್ ಗೆಂದು ಹೋದ.. ಆಮೇಲೆ

ಘಟನೆಯ ದೃಶ್ಯಾವಳಿಗಳು ಸೆರೆಯಾಗಿವೆ. ಕಣ್ಣಿಗೆ ಖಾರದ ಪುಡಿ ಎರಚಿ ಮನಬಂದಂತೆ ಥಳಿಸಿದ್ದಾರೆ.