ಅಂದು ಪತ್ನಿಪೀಡಕ..ಇಂದು ಕೊಲೆ ಆರೋಪಿ..! ಫ್ಯಾನ್ಸ್ ಜೈಲು ಸೇರಿದ್ರು..ಹೆತ್ತವರು ಬೀದಿಗೆ ಬಿದ್ರು..!

ಅಂದು ಪತ್ನಿಪೀಡಕ..ಇಂದು ಕೊಲೆ ಆರೋಪಿ..! ಫ್ಯಾನ್ಸ್ ಜೈಲು ಸೇರಿದ್ರು..ಹೆತ್ತವರು ಬೀದಿಗೆ ಬಿದ್ರು..!

Published : Jun 23, 2024, 05:38 PM IST

ದರ್ಶನ್ ಬಚಾವ್‌ಗೆ ಯತ್ನಿಸಿದವರಿಗೂ ತನಿಖೆ ಬಿಸಿ
ಅಸ್ತಮಾ ಹೆಚ್ಚಾಗಿ ಹಾಸಿಗೆ ಹಿಡಿದ ನಂದೀಶ್ ತಾಯಿ
ಮಕ್ಕಳ ಅಂಧಾಭಿಮಾನ ಬೀದಿಗೆ ಬಿದ್ದ ಕುಟುಂಬಗಳು

ಮೊನ್ನೆ ಪವಿತ್ರಾ ಗೌಡ, ಈಗ ದರ್ಶನ್. ಸದ್ಯ ರೇಣುಕಾಸ್ವಾಮಿಯ ಕೊಲೆ ಕೇಸ್‌ನಲ್ಲಿ(Renukaswamy murder case) ಅರೆಸ್ಟ್ ಆಗಿದ್ದ 17 ಮಂದಿ ಪರಪ್ಪನ ಅಗ್ರಹಾರಕ್ಕೆ(Parappana agrahara jail) ಶಿಫ್ಟ್ ಆಗಿದ್ದಾರೆ. ಹಾಗಂತ ದರ್ಶನ್‌ಗೆ(Darshan) ಜೈಲು ಹೊಸತೇನೂ ಅಲ್ಲ. ಈ ಹಿಂದೆಯೂ ಹೆಂಡತಿಗೆ ಹೊಡೆದು ಜೈಲು ಸೇರಿದ್ರು. ಆವತ್ತು ಪತ್ನಿ ಪೀಡಕನ್ನಾಗಿ ಒಳಗೆ ಹೋದ್ರೆ ಇವತ್ತು ಕೊಲೆ ಕೇಸ್‌ನಲ್ಲಿ(Murder case) ಜೈಲು ಸೇರಿದ್ದಾನೆ. ಅವನ ಜೊತೆ ಅವನ ಪಟಾಲಂ ಕೂಡ ಮುದ್ದೆ ಮುರಿಯೋದಕ್ಕೆ ಬಾಸ್‌ಗೆ ಸಾಥ್ ಕೊಡಲು ಹೋಗಿದ್ದಾರೆ. ಸದ್ಯ ದರ್ಶನ್ ಅಂಡ್ ಗ್ಯಾಂಗ್ ಕೊನೆಗೂ ಜೈಲುಪಾಲಾಗಿದೆ. ಪವಿತ್ರಾಗೌಡ ಅಂಡ್ ಟೀಂ ಸಹ ಜೈಲಿನಲ್ಲಿದ್ದು, ಎಲ್ಲಾ 17 ಆರೋಪಿಗಳು  ಜೈಲೂಟ ಸವಿಯುತ್ತಿದ್ದಾರೆ. ಆದ್ರೆ ದರ್ಶನ್ ಜೊತೆ ಪರಪ್ಪನ ಅಗ್ರಹಾರದಲ್ಲಿರುವ ಉಳಿದ ಆರೋಪಿಗಳ ಮನೆಯ ಸ್ಥಿತಿ ಇವತ್ತು ಯಾರಿಗೂ ಬೇಡವಾಗಿದೆ. ಸದ್ಯ ದರ್ಶನ್ ಪಟಾಲಂ ಜೈಲು ಸೇರಾಯ್ತು. ದರ್ಶನ್ ಏನೋ ಮಾಡಿದ ತಪ್ಪಿಗೆ ಜೈಲಿಗೆ ಹೋಗಿದ್ದಾರೆ. ಆದ್ರೆ ಬಾಸ್ ಬಾಸ್ ಅಂತ ಹೋಗಿ ಕೆಲವರು ತಮ್ಮ ಜೀವನವನ್ನೇ ಹಾಳು ಮಾಡಿಕೊಂಡಿದ್ದಾರೆ. ಈಗಾಗಲೇ ಕೆಲವರು ತಮ್ಮ ಪ್ರಾಣವನ್ನೇ ಕಳೆದುಕೊಂಡಿದ್ರೆ ಇನ್ನೂ ಕೆಲವು ಕುಟುಂಬ ಕಣ್ಣೀರಲ್ಲಿ ಕೈ ತೊಳೆಯುತ್ತಿವೆ.

ಇದನ್ನೂ ವೀಕ್ಷಿಸಿ:  ಕಿರಿಮಗನ ಕಾರಣಕ್ಕೆ ಅಪ್ಪನಿಗೆ ಜೈಲು, ಹಿರಿಮಗನಿಂದ ಮತ್ತೊಂದು ಸಂಕಷ್ಟ! ಸೂರಜ್ ರೇವಣ್ಣ ವಿರುದ್ಧ ಸಲಿಂಗಕಾಮದ ಆರೋಪ..!

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
Read more