ಭ್ರ ಷ್ಟರ ಬೇಟೆ ಮಧ್ಯೆಯೇ ಮತ್ತೊಂದು ಬಿಗ್ ನ್ಯೂಸ್‌, ಕರ್ನಾಟಕದ ಹಾಲಿ ಸಚಿವರೊಬ್ಬರಿಗೆ ಸಂಕಷ್ಟ

Mar 22, 2022, 5:54 PM IST

ಬೆಂಗಳೂರು, (ಮಾ.22): ಭಷ್ಟ್ರರ ಬೇಟೆಯ ಮಧ್ಯೆಯೇ ಮತ್ತೊಂದು ಬಿಗ್ ನ್ಯೂಸ್‌....ಸುವರ್ಣ ನ್ಯೂಸ್‌ನಲ್ಲಿ ಅತಿದೊಡ್ಡ ಎಕ್ಸ್‌ಕ್ಲ್ಯೂಸ್‌ ಸುದ್ದಿ...

Mangaluru: ಕಾಯಬೇಕಾದ ಅಧಿಕಾರಿಗಳಿಂದಲೇ ಭೂಮಾಫಿಯಾ: ಸರ್ಕಾರಿ ಜಾಗದಲ್ಲಿ ಮನೆ ನಿರ್ಮಾಣ

ಅಕ್ರಮ ಆಸ್ತಿ ಸಂಪಾದನೆ ಆರೋಪದಲ್ಲಿ ಕರ್ನಾಟಕದ ಹಾಲಿ ಸಚಿವರೊಬ್ಬರಿಗೆ ಸಂಕಷ್ಟ ಎದುರಾಗಿದೆ. ಸಚಿವರ ಆಸ್ತಿ ಸಂಬಂಧ ಎಸಿಬಿಯಿಂದ ಕ್ಲೀನ್ ಚಿಟ್ ವರದಿ ಸಲ್ಲಿಕೆಯಾಗಿದೆ. ಕ್ಲೀನ್ ಚಿಟ್ ಕೊಟ್ಟರೂ ಸಚಿವರಿಗೆ ಸಂಕಷ್ಟ ತಪ್ಪಿಲ್ಲ.