ಆಪರೇಷನ್ ರಾವಣಾಸುರ ಸಕ್ಸಸ್..! CCB ಖೆಡ್ಡಾದಲ್ಲಿ ಶ್ರೀಲಂಕಾದ ಮೋಸ್ಟ್ ವಾಂಟಡ್ ಕ್ರಿಮಿನಲ್ಸ್!

Aug 25, 2023, 5:44 PM IST

ಲಂಕಾದಲ್ಲಿ ಹಲವು ಕೊಲೆಗಳನ್ನ ಮಾಡಿ ಪೊಲೀಸರಿಗೆ ಮೋಸ್ಟ್ ವಾಂಟೆಡ್ ಆಗಿದ್ದವರು. ಲಂಕಾದ ಆ ಮೋಸ್ಟ್ ವಾಂಟೆಡ್ ಕ್ರಿಮಿನಲ್ಸ್ ಬೆಂಗಳೂರಿನಲ್ಲಿ ಸಿಸಿಬಿ ಬಲೆಗೆ ಬಿದ್ದಿದ್ದಾರೆ. ಆದ್ರೆ ಈ ಕಿರಾತಕರು ಪೊಲೀಸರ ಕೈಗೆ ತಗ್ಲಾಕಿಕೊಂಡಿದ್ದೇ ಒಂದು ರೋಚಕ. ಹಾಗಾದ್ರೆ ಶ್ರೀಲಂಕಾ ಕ್ರಿಮಿನಲ್ಸ್ ಬೆಂಗಳೂರಿಗೆ ಬಂದಿದ್ದೇಗೆ..? ಅವರು ಪೊಲೀಸರ ಬಲೆಗೆ ಬಿದ್ದಿದ್ದೇಗೆ ಮತ್ತು ಇವರ ಹೆಡೆಮುರಿ ಕಟ್ಟಲು ಪೊಲೀಸರು ಮಾಡಿದ್ದ ಆಪರೇಷನ್ ರಾವಣಾಸುರ ಹೇಗಿತ್ತು..? ಇದೆಲ್ಲವನ್ನ ತಿಳಿದುಕೊಳ್ಳೋದೇ ಇವತ್ತಿನ ಎಫ್.ಐ.ಆರ್.