ಪ್ರೇಮಿ ಮನೆ ಮುಂದೆ ನಿಂತು ಚಾಕು ಆರ್ಡರ್ ಮಾಡಿದ್ಲು..! ಮದುವೆಯಾಗೋದಾಗಿ ಹೇಳಿ ಮೋಸ ಮಾಡಿದ್ರಾ ಆ ಕ್ರಿಕೆಟರ್..?

ಪ್ರೇಮಿ ಮನೆ ಮುಂದೆ ನಿಂತು ಚಾಕು ಆರ್ಡರ್ ಮಾಡಿದ್ಲು..! ಮದುವೆಯಾಗೋದಾಗಿ ಹೇಳಿ ಮೋಸ ಮಾಡಿದ್ರಾ ಆ ಕ್ರಿಕೆಟರ್..?

Published : Dec 26, 2023, 03:31 PM IST

ಮದುವೆಯಾಗ್ತೀನಿ ಅಂತ ಹೇಳಿ ಅಬಾರ್ಷನ್ ಮಾತ್ರೆ ಕೊಟ್ಟನಾ..?
ಕೇಸ್ ಆದ್ಮೇಲೆ ಅವಳ ಗಾಂಜಾ ವಿಡಿಯೋ ವೈರಲ್ ಮಾಡಿದ್ದ..!
ವರ್ಷದ ಹಿಂದೆಯೂ ಕಾರಿಯಪ್ಪ ವಿರುದ್ಧ ದೂರು ದಾಖಲು..!

ಅವರು ಖ್ಯಾತ ಕ್ರಿಕೆಟರ್. ಮಿಸ್ಟರಿ ಬೌಲರ್ ಅಂತಲೇ ಫೇಮಸ್. KKR ಸೇರಿದಂತೆ. ರಾಜಸ್ಥಾನ, ಪಂಜಾಬ್ ಕಿಂಗ್ಸ್ ತಂಡಗಳಲ್ಲಿ ಈತ ಮ್ಯಾಜಿಕ್ ಮಾಡಿದ್ದ. ಆದ್ರೆ ಇಂತಹ ಬೌಲರ್(Bowler) ಮೇಲೆ ಇವತ್ತು ಒಂದು ಕೇಸ್ ದಾಖಲಾಗಿದೆ. ಇನ್ನೂ ಕೇಸ್ ಫೈಲ್ ಮಾಡಿರೋದು ಆತನ ಗರ್ಲ್ ಫ್ರೆಂಡ್. ತನ್ನನ್ನ ಲವ್ ಮಾಡಿ, ಮೋಸ ಮಾಡಿದ್ದಾನೆ ಅನ್ನೋದು ಆಕೆಯ ಆರೋಪ. ಇನ್ನೂ ಆತ ಕೂಡ ಆಕೆಯ ಮೇಲೆ ಆರೋಪಗಳ ಸುರಿಮಳೆ ಸುರಿಸಿದ್ದಾನೆ. ಒಂದುವರೆ ವರ್ಷ ಯಾವುದೇ ಪ್ರಾಬ್ಲಮ್ ಇಲ್ಲದೇ ಪ್ರಣಯ ಪಕ್ಷಿಗಳಂತೆ ಹಾರಾಡಿದವರೇ ಇವತ್ತು ಒಬ್ಬರ ಮೇಲೆ ಒಬ್ಬರು ಕಂಪ್ಲೆಂಟ್ ಕೊಟ್ಟುಕೊಂಡಿದ್ದಾರೆ. ಇದರ ಬಗ್ಗೆ ಕಾರಿಯಪ್ಪರನ್ನೇ(Cricketer KC Cariappa) ಕೇಳಿದ್ರೆ ಅವರು ಹೇಳಿದ್ದು ಅವಳು ಸರಿ ಇಲ್ಲ ಅಂತ. ಇದೆಲ್ಲಾ ಶುರುವಾಗಿದ್ದು ಕಾರಿಯಪ್ಪ ಐಪಿಎಲ್(IPL) ಆಕ್ಷನ್‌ನಲ್ಲಿ ಅನ್ಸೋಲ್ಡ್ ಆದಮೇಲೆ. ಮೊದಲೆ ಡಿಪ್ರೆಶನ್ನಲ್ಲಿದ್ದ ಕಾರಿಯಪ್ಪ ಮನೆಗೆ ನುಗ್ಗಿದ ಯುವತಿ ಆತನ ಮನೆ ಮುಂದೆ ಹೈಡ್ರಾಮ ಮಾಡಿದ್ಲು. ಸಾಯುವ ಬೆದರಿಕೆ ಹಾಕಿದ್ಲು. ಇದನ್ನ ಸೀರಿಯಸ್ ಆಗಿ ತೆಗೆದುಕೊಂಡ ಕಾರಿಯಪ್ಪ ಸೀದಾ ಪೊಲೀಸ್ ಠಾಣೆಗೆ ಹೋಗಿ ದೂರು ದಾಖಲಿಸಿದ್ರು. ಯಾವಾಗ ಕಾರಿಯಪ್ಪ ದೂರು ದಾಖಲಿಸಿದ್ರೋ ಯುವತಿ ಕೌಂಟರ್ ದೂರು ದಾಖಲಿಸಿದ್ಲು. ಅಷ್ಟೇ ಅಲ್ಲ ಕಾರಿಯಪ್ಪ ನನ್ನನ್ನ ಬಳಸಿಕೊಂಡು ನಂತರ ಅಬಾರ್ಷನ್ ಮಾಡಿಸಿದ್ದ ಅನ್ನೋ ಗಂಭೀರ ಆರೋಪ ಮಾಡಿದ್ಲು.. ಅದಕ್ಕೆ ಉತ್ತರವಾಗಿ ಕಾರಿಯಪ್ಪ ಆಕೆಯ ಗಾಂಜಾ ವಿಡಿಯೋ ವೈರಲ್ ಮಾಡಿದ್ರು. ಕಾರಿಯಪ್ಪ ಒಂದು ಆರೋಪ ಮಾಡಿದ್ರೆ ಯುವತಿ ಮತ್ತೊಂದಷ್ಟು ಆರೋಪಗಳನ್ನ ಮಾಡ್ತಿದ್ದಾಳೆ. ಆದ್ರೆ ಇಬ್ಬರ ಮಾತಲ್ಲಿ ಯಾವುದು ನಿಜ ಅನ್ನೋದನ್ನ ಪೊಲೀಸರೇ ಹೇಳಬೇಕು.

ಇದನ್ನೂ ವೀಕ್ಷಿಸಿ:  ಸಿದ್ದು ವಿರುದ್ಧ ಗುಡುಗಿದ ಅನಂತ್ ಕುಮಾರ್ ಹೆಗಡೆ: 7ನೇ ಬಾರಿ ಸಂಸತ್ತು ಪ್ರವೇಶಿಸ್ತಾರಾ ಹಿಂದೂ ಹುಲಿ..?

23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
Read more