ವೈಯಕ್ತಿಕ ದ್ವೇಷ, ಗಾಂಜಾ ಘಾಟು: ಕಾಡಿನಲ್ಲಿ ಸಿಕ್ತು ಹುಡುಗನ ಶವ

ವೈಯಕ್ತಿಕ ದ್ವೇಷ, ಗಾಂಜಾ ಘಾಟು: ಕಾಡಿನಲ್ಲಿ ಸಿಕ್ತು ಹುಡುಗನ ಶವ

Published : Jun 11, 2023, 03:48 PM IST

ಶಾಲೆ ಬಿಟ್ಟು ಮೋಜು ಮಸ್ತಿಗೆ ಇಳಿದಿದ್ದ ಹುಡುಗ, ಕಾಡಿನಲ್ಲಿ ಹೆಣವಾಗಿದ್ದ. ವೈಯಕ್ತಿಕ ದ್ವೇಷವೋ, ಗಾಂಜಾ ಗಮ್ಮತ್ತೋ ಗೊತ್ತಿಲ್ಲ ಬಾಳಿ ಬದುಕಬೇಕಿದ್ದ ಚಿರ ಯುವಕ ಇಂದು ಕೊಲೆಯಾಗಿದ್ದಾನೆ.
 

ಅವನು ಇನ್ನೂ ಮೀಸೆ ಚಿಗುರದ ಹುಡುಗ, ಓದು ತಲೆಗತ್ತಲ್ಲಿಲ್ಲ ಅಂತ ಶಾಲೆ ಬಿಟ್ಟು ಮೋಜು ಮಸ್ತಿಗೆ ಇಳಿದುಬಿಟ್ಟಿದ್ದ. ಗಾಂಜಾದ ಘಾಟು ಅವನನ್ನ ಕೆಟ್ಟ ದಾರಿಗೆ ಇಳಿಸಿತ್ತು. ಕಿರಿಕ್ ಮಾಡೋದು ಸಿಕ್ಕಸಿಕ್ಕವರ ಮೇಲೆ ಕೈ ಮಾಡೋದು ಇವನ ಅವನ ಫುಲ್ ಟೈಂ ಜಾಬ್ ಆಗಿಬಿಟ್ಟಿತ್ತು. ಆದ್ರೆ ಹಿಂಗಿದ್ದವನು ಇದ್ದಕ್ಕಿದ್ದಂತೆ ನಾಪತ್ತೆಯಾಗಿಬಿಟ್ಟಿದ್ದ, ಇವನ ಹೆತ್ತವರು ಹುಡುಕಬಾರದ ಕಡೆ ಹುಡುಕಾಡಿದ್ರು. ಪೊಲೀಸ್ ಕಂಪ್ಲೆಂಟ್ ಕೂಡ ಕೊಟ್ರೂ ನೋ ಯೂಸ್. ಮಿಸ್ ಆಗಿದ್ದ ಹುಡುಗ ಸಿಕ್ಕಿದ್ದು ಹೆಣವಾಗಿ. ಅವನನ್ನು ಹಂತಕರು ಕೊಂದು ಕಾಡಿನಲ್ಲಿ ಹೂತಿಟ್ಟಿದ್ರು. ಅಷ್ಟಕ್ಕೂ ಮಿಸ್ಸಿಂಗ್ ಆಗಿದ್ದ ಹುಡುಗ ಶವವಾಗಿ ಕಾಡಿನಲ್ಲಿ ಸಿಕ್ಕಿದ್ದೇಗೆ..? ಇಲ್ಲಿದೆ ಡಿಟೇಲ್ಸ್.

24:44ಅವನು ಸತ್ತರೂ ಹೆಂಡತಿಯ ಪತ್ತೆ ಇಲ್ಲ: ಸೂಸೈಡ್​​ ಕೇಸ್​​ನಲ್ಲಿ ಟ್ವಿಸ್ಟ್​ ಮೇಲೆ ಟ್ವಿಸ್ಟ್!
29:39ಸುಖ ಸಂಸಾರದಲ್ಲಿ ಗಂಡನಿಗೆ ಕಾಡಿದ ಅನುಮಾನದ ಪಿಶಾಚಿ; ಸುತ್ತಿಗೆ ಏಟಿಗೆ ಹೆಂಡತಿ, 7 ತಿಂಗಳ ಮಗು ತಲೆ ಪೀಸ್, ಪೀಸ್!
23:34ಸೊಸೆಯ ಸ್ಕೆಚ್: ಪ್ರಿಯಕರನ ಜೊತೆ ಸೇರಿ ಮನೆಗೇ ಕನ್ನ ಹಾಕಿದಳು ಐನಾತಿ, ತನಿಖೆಯಲ್ಲಿ ಬಯಲಾಗಿದ್ದೇನು?
23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
Read more