2 ಸಾವಿರ ಹೂಡಿಕೆದಾರರು, 350 ಕೋಟಿ ರೂಪಾಯಿ ವಂಚನೆ, ಮತ್ತೊಂದು ಸೊಸೈಟಿ ಹಗರಣ ಬಯಲಿಗೆ!

2 ಸಾವಿರ ಹೂಡಿಕೆದಾರರು, 350 ಕೋಟಿ ರೂಪಾಯಿ ವಂಚನೆ, ಮತ್ತೊಂದು ಸೊಸೈಟಿ ಹಗರಣ ಬಯಲಿಗೆ!

Published : Jul 17, 2022, 04:39 PM ISTUpdated : Jul 17, 2022, 04:52 PM IST

ಕೋ ಆಪರೇಟಿವ್ ಸೊಸೈಟಿ ಮಹಾಮೋಸಕ್ಕೆ ಬೀಳ್ತಿಲ್ಲ ಬ್ರೇಕ್, ಬೆಂಗಳೂರಿನಲ್ಲಿ ವರ್ಷಕ್ಕೊಂದು ಕೋ ಅಪರೇಟಿವ್ ಸೊಸೈಟಿ ದಿವಾಳಿ ಹಂತಕ್ಕೆ ಹೋಗುತ್ತಿವೆ. ಸಿರಿ ವೈಭವ ಪತ್ತಿನ ಸಹಕಾರ ಸಂಘದಿಂದ ವಂಚನೆ ಆರೋಪ ಕೇಳಿ ಬಂದಿದೆ

ಬೆಂಗಳೂರು (ಜು. 17): ಕೋ ಆಪರೇಟಿವ್ ಸೊಸೈಟಿ ಮಹಾಮೋಸಕ್ಕೆ ಬೀಳ್ತಿಲ್ಲ ಬ್ರೇಕ್, ಬೆಂಗಳೂರಿನಲ್ಲಿ ವರ್ಷಕ್ಕೊಂದು ಕೋ ಅಪರೇಟಿವ್ ಸೊಸೈಟಿ ದಿವಾಳಿ ಹಂತಕ್ಕೆ ಹೋಗುತ್ತಿವೆ. ಸಿರಿ ವೈಭವ ಪತ್ತಿನ ಸಹಕಾರ ಸಂಘದಿಂದ ವಂಚನೆ ಆರೋಪ ಕೇಳಿ ಬಂದಿದೆ.

ಉತ್ತರ ಹಳ್ಳಿ, ಆರ್ ಆರ್ ನಗರ, ಬಿಳೆಕಳ್ಳಿ, ಬಸವೇಶ್ವರ ನಗರದಲ್ಲಿ ಬ್ರಾಂಚ್ ಹೊಂದಿದೆ. 4 ಬ್ರಾಂಚ್‌ನಿಂದ 2 ಸಾವಿರ ಹೂಡಿಕೆದಾರರು, 350 ಕೋಟಿ ರೂಪಾಯಿ ವಂಚನೆಯಾಗಿದೆ. ಸುಬ್ರಹ್ಮaಣ್ಯಪುರ ಠಾಣೆಯಲ್ಲಿ ಹೂಡಿಕೆದಾರರು ದೂರು ದಾಖಲಿಸಿದ್ದಾರೆ. ಈ ಸೊಸೈಟಿಯ ಅಧ್ಯಕ್ಷೆ ನಾಗವಲ್ಲಿ, ಉಪಾಧ್ಯಕ್ಷರಾದ ವಿ ಅರ್ ರಾಜೇಶ್‌ರನ್ನು ಅರೆಸ್ಟ್ ಮಾಡಲಾಗಿದೆ. 

 

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more