ದಾವಣಗೆರೆ; ಸುಪನಾತಿ ಸೊಸೆ ಸರಸದ ಕಳ್ಳಾಟ, ಮಾವನಿಗೆ ಸುಪಾರಿ!

Apr 26, 2021, 12:16 AM IST

ದಾವಣಗೆರೆ (ಏ. 25) ಎಂಭತ್ತರ ಪ್ರಾಯದ ಅಜ್ಜ ಇದ್ದಕ್ಕಿದ್ದಂತೆ ಸಾವಿಗೀಡಾಗುತ್ತಾರೆ. ಅಂತ್ಯ ಕ್ರಿಯೆ ದಿನ ಮಗನಿಗೆ ಸಣ್ಣ ಅನುಮಾನ ಬರುತ್ತದೆ. ನಂತರ ತೆರೆದುಕೊಳ್ಳುವುದು ಆರು ಲಕ್ಷದ ಸುಪಾರಿ ಕತೆ..

ಬಾಗಲಕೋಟೆ ಟು ಗೋವಾ; ಇಬ್ಬರು ಹುಡುಗಿಯರ ಸಾವಿನ ಕತೆ

ದಾವಣೆಗೆರೆ ಜಿಲ್ಲೆಯ ನಿವೃತ್ತ ಶಿಕ್ಷಕನ ದುರಂತ ಅಂತ್ಯದ ಕತೆ ಇದು. ಅಷ್ಟಕ್ಕೂ ಮುಪ್ಪಿನ ಕಾಲದಲ್ಲಿ ಇಂಥ ಸ್ಥಿತಿ ಬರಲು ಕಾರಣವೇನು?