Suvarna FIR:  ಮುತ್ತಿನ ಕಥೆ ನಂಬಿ ಕೋಟಿ‌ ಕೋಟಿ ಕಳೆದುಕೊಂಡ್ರು.. ಬಳ್ಳಾರಿ ಜನರಿಗೆ ಟೋಪಿ!

 Suvarna FIR:  ಮುತ್ತಿನ ಕಥೆ ನಂಬಿ ಕೋಟಿ‌ ಕೋಟಿ ಕಳೆದುಕೊಂಡ್ರು.. ಬಳ್ಳಾರಿ ಜನರಿಗೆ ಟೋಪಿ!

Published : Mar 26, 2022, 09:08 PM ISTUpdated : Mar 26, 2022, 09:10 PM IST

* ಮುತ್ತಿನ ಕಥೆ ನಂಬಿ ಕೋಟಿ‌ ಕೋಟಿ ಕಳೆದುಕೊಂಡ್ರು..
* ಮತ್ತೆ IMA ಬಹುಕೋಟಿ ಹಗರಣ     ನೆನಪಿಸಿದ ಬಳ್ಳಾರಿ..!
* 200 ರೂ. ಆಸೆಗೆ ಇದ್ದಿದ್ದನೆಲ್ಲಾ ಕಳೆದುಕೊಂಡ್ರು..
* ಆಂಧ್ರ ಮೂಲದ ಕಂಪನಿಯಿಂದ 5 ಕೋಟಿಗೂ ಹೆಚ್ಚು ವಂಚನೆ..!
* ಮುತ್ತಿನ ಹಾರ ಮಾಡಿಕೊಟ್ರೆ 10 ಪರ್ಸೆಂಟ್ ಹೆಚ್ಚುವರಿ ಹಣ..!

ಬಳ್ಳಾರಿ(ಮಾ. 26)  ಮೋಸ ಹೋಗುವವರು ಇರೋವರೆಗೂ ಮೋಸ ಮಾಡೋರು ಇರ್ತಾರೆ ಅನ್ನೋ ಮಾತಿದೆ. ಇದು ಪದೇ ಪದೇ ಪ್ರೂವ್ ಆಗ್ತಿದೆ ಕೂಡ. ಪುಡಿಗಾಸಿನ (Money)ಆಸೆಗೆ ಇರೋ ಬರೋ ದುಡ್ಡನ್ನೆಲ್ಲಾ ಯಾವನೋ ಗುರುತು ಪರಿಚಯ ಇಲ್ಲದವನಿಗೆ ಕೊಟ್ಟು ಕೊನೆಗೆ ಕಣ್ಣೀರು ಸುರಿಸೋ ಕಥೆಯನ್ನ ನಾವು ಈಗಾಗಲೇ ಸಾಕಷ್ಟು ಬಾರಿ ತೋರಿಸಿದ್ದೀವಿ.. ಈಗ ಮತ್ತೆ ಇಂಥದ್ದೇ ಕೋಟಿ ಕೋಟಿ ವಂಚನೆಯ ಸ್ಟೋರಿಯೇ ಇವತ್ತಿನ (Suvarna FIR) ಎಫ್.ಐ.ಆರ್...

ಬೆಂಗಳೂರು; ವರ್ಕ್‌ಔಟ್ ಮಾಡುತ್ತಲೇ ಕುಸಿದು ಬಿದ್ದು ಮಹಿಳೆ  ಸಾವು? ಏನ್ ಕಾರಣ

ಅಲ್ಲಿ ಕೋಟಿ ಕೋಟಿ ವಂಚನೆಯಾಗಿದೆ ಅನ್ನೋದು ಗೊತ್ತಾಗಿತ್ತು. ಆದ್ರೆ ಅದೇಗೆ ಇಷ್ಟು ಜನ ಆ (Andhra pradesh) ಕಂಪನಿ ತೋಡಿದ್ದ ಹಳ್ಳಕ್ಕೆ ಕುರಿಗಳಂತೆ ಬಿದ್ರು ಅನ್ನೋದೇ ಇಂಟರೆಸ್ಟಿಂಗ್. ಅದನ್ನ ತಿಳ್ಕೋಳಕ್ಕೆ ಅಂತ ಹೋದ ನಮಗೆ ಸಿಕ್ಕಿದ್ದು ಮುತ್ತಿನ ಕಥೆ................. ಜಸ್ಟ್.. 200 ರೂ. ಆಸೆಗೆ ಲಕ್ಷಲಕ್ಷ ಕಳೆದುಕೊಳ್ತಾರೆ ಅಂದ್ರೆ ಏನ್ ಹೇಳಬೇಕು. ಇನ್ನೂ ಮೋಸ ಹೋದವರ ಲಿಸ್ಟ್ ತುಂಬಾ ಇದೆ. ಎಲ್ಲಾ ಮಿಡಲ್ ಕ್ಲಾಸ್ ಜನ ಆಗಿರೋದ್ರಿಂದ ಒಬ್ಬಬ್ಬರದ್ದು ಒಂದೊಂದು ಕಥೆ.  

 

 

 

 

 


 

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more