Suvarna FIR:  ಮುತ್ತಿನ ಕಥೆ ನಂಬಿ ಕೋಟಿ‌ ಕೋಟಿ ಕಳೆದುಕೊಂಡ್ರು.. ಬಳ್ಳಾರಿ ಜನರಿಗೆ ಟೋಪಿ!

 Suvarna FIR:  ಮುತ್ತಿನ ಕಥೆ ನಂಬಿ ಕೋಟಿ‌ ಕೋಟಿ ಕಳೆದುಕೊಂಡ್ರು.. ಬಳ್ಳಾರಿ ಜನರಿಗೆ ಟೋಪಿ!

Published : Mar 26, 2022, 09:08 PM ISTUpdated : Mar 26, 2022, 09:10 PM IST

* ಮುತ್ತಿನ ಕಥೆ ನಂಬಿ ಕೋಟಿ‌ ಕೋಟಿ ಕಳೆದುಕೊಂಡ್ರು..
* ಮತ್ತೆ IMA ಬಹುಕೋಟಿ ಹಗರಣ     ನೆನಪಿಸಿದ ಬಳ್ಳಾರಿ..!
* 200 ರೂ. ಆಸೆಗೆ ಇದ್ದಿದ್ದನೆಲ್ಲಾ ಕಳೆದುಕೊಂಡ್ರು..
* ಆಂಧ್ರ ಮೂಲದ ಕಂಪನಿಯಿಂದ 5 ಕೋಟಿಗೂ ಹೆಚ್ಚು ವಂಚನೆ..!
* ಮುತ್ತಿನ ಹಾರ ಮಾಡಿಕೊಟ್ರೆ 10 ಪರ್ಸೆಂಟ್ ಹೆಚ್ಚುವರಿ ಹಣ..!

ಬಳ್ಳಾರಿ(ಮಾ. 26)  ಮೋಸ ಹೋಗುವವರು ಇರೋವರೆಗೂ ಮೋಸ ಮಾಡೋರು ಇರ್ತಾರೆ ಅನ್ನೋ ಮಾತಿದೆ. ಇದು ಪದೇ ಪದೇ ಪ್ರೂವ್ ಆಗ್ತಿದೆ ಕೂಡ. ಪುಡಿಗಾಸಿನ (Money)ಆಸೆಗೆ ಇರೋ ಬರೋ ದುಡ್ಡನ್ನೆಲ್ಲಾ ಯಾವನೋ ಗುರುತು ಪರಿಚಯ ಇಲ್ಲದವನಿಗೆ ಕೊಟ್ಟು ಕೊನೆಗೆ ಕಣ್ಣೀರು ಸುರಿಸೋ ಕಥೆಯನ್ನ ನಾವು ಈಗಾಗಲೇ ಸಾಕಷ್ಟು ಬಾರಿ ತೋರಿಸಿದ್ದೀವಿ.. ಈಗ ಮತ್ತೆ ಇಂಥದ್ದೇ ಕೋಟಿ ಕೋಟಿ ವಂಚನೆಯ ಸ್ಟೋರಿಯೇ ಇವತ್ತಿನ (Suvarna FIR) ಎಫ್.ಐ.ಆರ್...

ಬೆಂಗಳೂರು; ವರ್ಕ್‌ಔಟ್ ಮಾಡುತ್ತಲೇ ಕುಸಿದು ಬಿದ್ದು ಮಹಿಳೆ  ಸಾವು? ಏನ್ ಕಾರಣ

ಅಲ್ಲಿ ಕೋಟಿ ಕೋಟಿ ವಂಚನೆಯಾಗಿದೆ ಅನ್ನೋದು ಗೊತ್ತಾಗಿತ್ತು. ಆದ್ರೆ ಅದೇಗೆ ಇಷ್ಟು ಜನ ಆ (Andhra pradesh) ಕಂಪನಿ ತೋಡಿದ್ದ ಹಳ್ಳಕ್ಕೆ ಕುರಿಗಳಂತೆ ಬಿದ್ರು ಅನ್ನೋದೇ ಇಂಟರೆಸ್ಟಿಂಗ್. ಅದನ್ನ ತಿಳ್ಕೋಳಕ್ಕೆ ಅಂತ ಹೋದ ನಮಗೆ ಸಿಕ್ಕಿದ್ದು ಮುತ್ತಿನ ಕಥೆ................. ಜಸ್ಟ್.. 200 ರೂ. ಆಸೆಗೆ ಲಕ್ಷಲಕ್ಷ ಕಳೆದುಕೊಳ್ತಾರೆ ಅಂದ್ರೆ ಏನ್ ಹೇಳಬೇಕು. ಇನ್ನೂ ಮೋಸ ಹೋದವರ ಲಿಸ್ಟ್ ತುಂಬಾ ಇದೆ. ಎಲ್ಲಾ ಮಿಡಲ್ ಕ್ಲಾಸ್ ಜನ ಆಗಿರೋದ್ರಿಂದ ಒಬ್ಬಬ್ಬರದ್ದು ಒಂದೊಂದು ಕಥೆ.  

 

 

 

 

 


 

26:51ಪ್ರೀತಿಸಿ ಮದುವೆಯಾದ ಗಂಡ; ರಾತ್ರಿ ಹೆಂಡತಿ ಪಕ್ಕದಲ್ಲಿ ಮಲಗಿದವನು ಬೆಳಗಾಗುವಷ್ಟರಲ್ಲಿ ಹೆಣವಾದ!
23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
Read more