ಚಿಕ್ಕಮಗಳೂರು; ಗೋರಂಟಿ ಮಾಸುವ ಮುನ್ನವೇ ನವವಿವಾಹಿತೆ ಹೆಣವಾಗಿದ್ದಳು

Jul 2, 2021, 4:20 PM IST

ಚಿಕ್ಕಮಗಳೂರು (ಜು. 02) ಅಂಗೈಗೆ ಹಾಕಿದ್ದ ಗೋರಂಟಿ ಮಾಸಿರಲಿಲ್ಲ. ಮಗಳ ಮನೆಗೆ ಅಪ್ಪ ಮನೆ ಮಾರಿದ್ದು ಯಾರಿಯೂ ಮರೆತಿರಲಿಲ್ಲ. ಆದರೆ ನವವಿವಾಹಿತೆ ಹೆಣವಾಗಿದ್ದಳು.

ಹಾಸನ; ಅಕ್ಕ-ತಂಗಿಯರ ಕೊಲೆಗೆ ಒಂದೇ ಕಾರಣ

ಈ ದುರಂತ ಅಂತ್ಯಕ್ಕೆ ಕಾರಣವೇನು? ಸಿಮ್ರನ್ ಸಾವಿಗೆ ಹೊಣೆ ಯಾರು? ಡಿಗ್ರಿ ಮಾಡುತ್ತಿದ್ದ ಸಿಮ್ರನ್ ಬೆಂಗಳೂರಿನಲ್ಲಿ ಕೆಲಸ ಮಾಡಿಕೊಂಡಿದ್ದಳು.