ಹಾಸನ;  ಫೇಸ್ ಬುಕ್  ಲವ್.. ಮದುವೆಗೆ ತಿಂಗಳಿರುವಾಗ ಪ್ರಿಯಕರನ ಜತೆ ಹೋದವಳ ಅಂತ್ಯ

ಹಾಸನ;  ಫೇಸ್ ಬುಕ್  ಲವ್.. ಮದುವೆಗೆ ತಿಂಗಳಿರುವಾಗ ಪ್ರಿಯಕರನ ಜತೆ ಹೋದವಳ ಅಂತ್ಯ

Published : Aug 13, 2021, 03:49 PM IST

*  ಇದೊಂದು ಫೆಸ್ ಬುಕ್ ಲವ್ ಸ್ಟೋರಿ
* ನೋಡ ನೋಡುತ್ತಿದ್ದಂತೆಯೇ ಹೇಮಾವತಿ ನದಿಗೆ ಹಾರಿದಳೂ
* ಪ್ರಾಣ ಕಳೆದುಕೊಳ್ಳುವಂತಹ  ತೀರ್ಮಾನ ಮಾಡಿದ್ದಾದರೂ ಯಾಕೆ
* 20  ರ ಹರೆಯದ ಚೆಲುವೆಯ ದುರಂತ ಅಂತ್ಯ

ಹಾಸನ( ಆ. 13)  ಅಪರಾಧ ಜಗತ್ತಿನಲ್ಲಿ ಸುದ್ದಿಗಳಿಗೆ ಬರವಿಲ್ಲ. ಒಂದು ತಿಂಗಳಿನಲ್ಲಿ ಮದುವೆಗೆ ಸಿದ್ಧವಾಗಿದ್ದ ಹುಡುಗಿ ಪ್ರೀತಿಸಿದವನೇ ಬೇಕು ಅಂಥ ಬಂದಿದ್ದಳು. ಬಂದಿದ್ದೇನೋ ಸರಿ ಸಂಸಾರ ಆರು ತಿಂಗಳು ನಡೆಯಲಿಲ್ಲ.  ಸುಂದರಿಯ ದುರಂತ ಕತೆ ಇವತ್ತಿನ ಎಫ್‌ ಐಆರ್ ನಲ್ಲಿ..

ಫುಲ್ ನೈಟ್ ಐಸು ಸಾವಿರ... ತಾಸಿಗೆ ಎಷ್ಟು? ಬೆಂಗಳೂರಿನ ನಶೇ ರಾಣಿಯರು

ಬದುಕಿನಲ್ಲಿ ಉಂಟಾಗುವ ಸಣ್ಣ ಸಣ್ಣ ಸವಾಲುಗಳಿಗೆ ಪ್ರಾಣ ಕಳೆದುಕೊಂಡರೆ ಹೊಣೆ ಯಾರು? ಫೇಸ್ ಬುಕ್ ಲವ್ ಸ್ಟೋರಿ... ಹಾಸನ ಜಿಲ್ಲೆ ಸಕಲೇಶಪುರದ ಹೇಮಾವತಿ ಸೇತುವೆ. ಮುಂಗಾರಿನ ಅಬ್ಬರಕ್ಕೆ ಹೇಮಾವತಿ ಮೈದುಂಬಿ ಹರಿಯುತ್ತಿದ್ದಳು. ಆ ದಿನ ಮಧ್ಯಾಹ್ನ ಸೇತುವೆ  ಮೇಲೆ ನಿಂತಿದ್ದ ಹುಡುಗಿ ಎಲ್ಲರೂ ನೋಡ ನೋಡುತ್ತಿದ್ದಂತೆ ನದಿಗೆ ಹಾರುತ್ತಾಳೆ. 

 

 

09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!
24:08ಸತ್ಯವ್ವಳ ಪ್ರೀತಿ ಸಿಗದೇ ಪ್ರಾಣಬಿಟ್ಟ ಕೃಷ್ಣ, ಸಾವಿಗೂ ಮುಂಚೆ ಪ್ರೇಯಸಿಗೆ ಕೊಟ್ಟಿದ್ದ ನ್ಯಾಯ!
25:07ಗಂಗಮ್ಮನಗುಡಿ ಕೊಲೆ: ಬಾರ್ ಅಂಗಡಿಯ ಫೋನ್‌ಪೆ ಬಿಲ್ ತೆರೆದಿಟ್ಟೇಬಿಡ್ತು, ಸಾವಿನ ರಹಸ್ಯದ ಸುರುಳಿ!
25:33ಅಕ್ಕರೆಯಿಂದ ಕಾಣಬೇಕಿದ್ದ ನಾದಿನಿ ಅತ್ತಿಗೆಗೆ ಸ್ಕೆಚ್‌ ಹಾಕಿದ್ಲು, ಮದುವೆಯಾದ ಮೂರೇ ತಿಂಗಳಿಗೆ ಮುಗಿದ ಪುಷ್ಪಾ ಬಾಳು!