Suvarna FIR : ನೀರು ಪಾಲಾದ ಗೆಳೆಯ, ಆತನ ನೆನಪಲ್ಲೆ ಪ್ರಾಣ ಬಿಟ್ಟ ಕಲಬುರಗಿ ಹುಡುಗಿ

Suvarna FIR : ನೀರು ಪಾಲಾದ ಗೆಳೆಯ, ಆತನ ನೆನಪಲ್ಲೆ ಪ್ರಾಣ ಬಿಟ್ಟ ಕಲಬುರಗಿ ಹುಡುಗಿ

Published : Dec 19, 2021, 12:47 PM IST

* ಬಿಸಲ ನಾಡಿನಿಂದ ದುರಂತ ಪ್ರೇಮ ಕತೆ
* ಬಾಳಿ ಬದುಕಬೇಕಿದ್ದವಳು ನೇಣಿಗೆ ಶರಣಾಘಿದ್ದಳು
*  ಒಂದು ತಿಂಗಳಿನಿಂದ ಮಗಳ ವರ್ತನೆಯೇ ಬದಲಾಗಿತ್ತು
*  ಪಿಯು ವಿದ್ಯಾರ್ಥಿನಿ ಇಂಥ ನಿರ್ಧಾರ ತೆಗೆದುಕೊಳ್ಳಲು ಕಾರಣವೇನು 

ಕಲಬುರಗಿ(ಡಿ. 19)  ಒಂದು ಅಮರ ಪ್ರೇಮ ಕತೆ. ಒಂದೇ ತಿಂಗಳ ಅಂತರದಲ್ಲಿ ಇಬ್ಬರು ಪ್ರಾಣ (Suvarna FIR) ಬಿಟ್ಟಿದ್ದರು. ಹ್ಯಾಪಿ ಎಂಡಿಂಗ್ ಕಾಣಬೇಕಿದ್ದ ಸ್ಟೋರಿ (Love Story) ದುರಂತ ಅಂತ್ಯ ಕಂಡಿತ್ತು.  ಇದು ಬಿಸಿಲ ನಾಡಿನ (Kalaburagi)ದುರಂತ ಪ್ರೇಮ ಕತೆ. ವಿಧಿ ಯಾಟವನ್ನು ಬದಲಿಸುವವರು ಯಾರು? 

ಈ ಜೀವನವೇ ಜಿಗುಪ್ಸೆ ಬಂದಿದೆ.. ಇಂಥ ಕಾರಣಕ್ಕೂ ಸುಸೈಡ್

ಈ ಮುದ್ದು ಹುಡುಗಿಯ ವಯಸ್ಸು 18.  ಪಿಯು ಸೆಕೆಂಡ್ ಈಯರ್ ಓದುತ್ತಿದ್ದ ಹುಡುಗಿ ದುಡುಕಿನ ನಿರ್ಧಾರ ಮಾಡಿದ್ದಳು . ಕಚೇರಿಗೆ ಹೋಗಿ ಬಂದ ಅಮ್ಮ ಮಗಳ ಸ್ಥಿತಿಯನ್ನು ನೋಡಿ ಎದೆ ಒಡೆದುಕೊಂಡಿದ್ದಾಳೆ.  ಏನಿದು ಕಲಬುರಗಿಯ ದುರಂತ ಕತೆ! ಸ್ನೇಹಿತನ ನೆನಪಲ್ಲೆ ಪ್ರಾಣ (Suicide)ಕಳೆದುಕೊಂಡಳು..

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
Read more