ಶಿವಮೊಗ್ಗ; ಅವೆಂಜರ್ ಬೈಕ್‌ ನಲ್ಲಿ ಬಂದಿದ್ದಕ್ಕೆ ಅಮಾಯಕ ಕೊಲೆಯಾದ!

ಶಿವಮೊಗ್ಗ; ಅವೆಂಜರ್ ಬೈಕ್‌ ನಲ್ಲಿ ಬಂದಿದ್ದಕ್ಕೆ ಅಮಾಯಕ ಕೊಲೆಯಾದ!

Published : Oct 21, 2021, 04:17 PM IST

* ಶಿವಮೊಗ್ಗದ ಭಯಾನಕ ಕೊಲೆ ಮತ್ತು ಅವೆಂಜರ್ ಬೈಕ್
* ಯಾರನ್ನೋ ಕೊಲೆ ಮಾಡಲು  ಹೋಗಿ ಇನ್ಯಾರನ್ನೋ ಮುಗಿಸಿದ್ರು
* ಅಮಾಯಕ ಸಂತೋಷ್ ಹತ್ಯೆಯಾಗಿದ್ದ
* ಅವೆಂಜರ್ ಬೈಕ್  ನೋಡಿ ಅಮಾಯಕನ  ಹತ್ಯೆ ಮಾಡಿದ್ರು

ಶಿವಮೊಗ್ಗ(ಅ. 21) ಒಂದು ಕೊಲೆಯ (Murder) ಸ್ಕೆಚ್.. ಮತ್ತು ಅವೆಂಜರ್ ಬೈಕ್.. ಕಾದು ಕುಳಿತಿದ್ದ ಹಂತಕರು.. ಯಾರನ್ನೋ ಕೊಲೆ ಮಾಡಲು ಹೋಗಿ ಇನ್ನು ಯಾರನ್ನೋ ಹತ್ಯೆ ಮಾಡಿದ್ದರು. ಕೊಲೆಯಾಗಬೇಕಿದ್ದವ (Suvarna FIR) ಜೈಲಿನಲ್ಲಿದ್ದರೆ ಅಮಾಯಕ ಬಲಿಯಾಗಿದ್ದ. ಮಿಸ್ಟೇಕ್..

ಪಿಯು ಹುಡುಗನ ಜತೆ ಗೃಹಿಣಿ ಸಂಬಂಧ.. ಕೊಲೆ ಆಗೋಯ್ತು!

ವಿಜಯದಶಮಿ ದಿನ ಶಿವಮೊಗ್ಗದ (Shivamogga) ಕೋಟೆ ಪೊಲೀಸರಿಗೆ ಒಂದು ಮಾಹಿತಿ ಬಂದಿತ್ತು. ಬೈಕ್ ಸವಾರ ಸ್ಥಳದಲ್ಲಿಯೇ ಬಿದ್ದಿದ್ದಾನೆ ಎಂಬ ಮಾಹಿತಿ ಅದು. ಹೋಗಿ ನೋಡಿದರೆ ನೆತ್ತರ ನಡುವೆ ಯುವಕ ಹೆಣವಾಗಿದ್ದ.  ಹಾಗಾದರೆ ಯಾರನ್ನು ಕೊಲೆ ಮಾಡಲು ಹಂತಕರು ಸಂಚು ರೂಪಿಸಿದ್ದರು?  

23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!