ಶಿವಮೊಗ್ಗ; ಅವೆಂಜರ್ ಬೈಕ್‌ ನಲ್ಲಿ ಬಂದಿದ್ದಕ್ಕೆ ಅಮಾಯಕ ಕೊಲೆಯಾದ!

ಶಿವಮೊಗ್ಗ; ಅವೆಂಜರ್ ಬೈಕ್‌ ನಲ್ಲಿ ಬಂದಿದ್ದಕ್ಕೆ ಅಮಾಯಕ ಕೊಲೆಯಾದ!

Published : Oct 21, 2021, 04:17 PM IST

* ಶಿವಮೊಗ್ಗದ ಭಯಾನಕ ಕೊಲೆ ಮತ್ತು ಅವೆಂಜರ್ ಬೈಕ್
* ಯಾರನ್ನೋ ಕೊಲೆ ಮಾಡಲು  ಹೋಗಿ ಇನ್ಯಾರನ್ನೋ ಮುಗಿಸಿದ್ರು
* ಅಮಾಯಕ ಸಂತೋಷ್ ಹತ್ಯೆಯಾಗಿದ್ದ
* ಅವೆಂಜರ್ ಬೈಕ್  ನೋಡಿ ಅಮಾಯಕನ  ಹತ್ಯೆ ಮಾಡಿದ್ರು

ಶಿವಮೊಗ್ಗ(ಅ. 21) ಒಂದು ಕೊಲೆಯ (Murder) ಸ್ಕೆಚ್.. ಮತ್ತು ಅವೆಂಜರ್ ಬೈಕ್.. ಕಾದು ಕುಳಿತಿದ್ದ ಹಂತಕರು.. ಯಾರನ್ನೋ ಕೊಲೆ ಮಾಡಲು ಹೋಗಿ ಇನ್ನು ಯಾರನ್ನೋ ಹತ್ಯೆ ಮಾಡಿದ್ದರು. ಕೊಲೆಯಾಗಬೇಕಿದ್ದವ (Suvarna FIR) ಜೈಲಿನಲ್ಲಿದ್ದರೆ ಅಮಾಯಕ ಬಲಿಯಾಗಿದ್ದ. ಮಿಸ್ಟೇಕ್..

ಪಿಯು ಹುಡುಗನ ಜತೆ ಗೃಹಿಣಿ ಸಂಬಂಧ.. ಕೊಲೆ ಆಗೋಯ್ತು!

ವಿಜಯದಶಮಿ ದಿನ ಶಿವಮೊಗ್ಗದ (Shivamogga) ಕೋಟೆ ಪೊಲೀಸರಿಗೆ ಒಂದು ಮಾಹಿತಿ ಬಂದಿತ್ತು. ಬೈಕ್ ಸವಾರ ಸ್ಥಳದಲ್ಲಿಯೇ ಬಿದ್ದಿದ್ದಾನೆ ಎಂಬ ಮಾಹಿತಿ ಅದು. ಹೋಗಿ ನೋಡಿದರೆ ನೆತ್ತರ ನಡುವೆ ಯುವಕ ಹೆಣವಾಗಿದ್ದ.  ಹಾಗಾದರೆ ಯಾರನ್ನು ಕೊಲೆ ಮಾಡಲು ಹಂತಕರು ಸಂಚು ರೂಪಿಸಿದ್ದರು?  

23:12ಥೇಟ್​​ ಮಿಂಚಿನ ಓಟ ಸಿನಿಮಾ ಸ್ಟೈಲ್​ನಲ್ಲಿ ಗ್ರೇಟ್​​ ಎಸ್ಕೇಪ್: ಅನುಮಾನ ಮೂಡಿಸುತ್ತಿದೆ ಪ್ರಿಸನ್​ ಬ್ರೇಕ್ ಪ್ರಕರಣ!
25:29ಸಂಸಾರ ನೌಕೆಯಲ್ಲೇ ಮುಳುಗಿದ ಮೂವರ ಬದುಕು: ಮದುವೆಯಾದ 3 ತಿಂಗಳಲ್ಲಿ ಮೂವರು ಯುವತಿಯರು 'ದಿ ಎಂಡ್'!
24:3010 ರೂಪಾಯಿಗೆ ಬಿತ್ತು ಅಮಾಯಕನ ಹೆಣ: ಯಾರದ್ದೊ ಜಗಳ.. ಬಿಡಿಸಲು ಹೋದವನು ಸತ್ತ!
09:57Darshan Thoogudeepa: ಡಿ ಗ್ಯಾಂಗ್ ರಹಸ್ಯ- ನಟ ದರ್ಶನ್ ಬಚಾವ್ ಮಾಡೋಕೆ ನಡಿತಿರೋ ಸಾಕ್ಷ್ಯನಾಶದ ಸೂತ್ರಧಾರಿ ಯಾರು?
24:00ನಿಧಿಯ ಅಸೆಗೆ ಹೋದವನು ಸೇರಿದ್ದು ಸಾವಿನ ಮನೆ; ಅಲ್ಲಿದ್ದ ಹೆಲ್ಮೆಟ್ ಹೇಳಿತ್ತು ರಕ್ತದ ಕಥೆ
04:23ಅತೀ ಶೀಘ್ರದಲ್ಲೇ ಅಂತಿಮ ತೀರ್ಪು.. ದರ್ಶನ್‌ಗೆ ಸಿಗೋದು ಬೇಲಾ, ಪರ್ಮನೆಂಟ್ ಜೈಲಾ?
26:30ಬಾಲಕಿ ಕೊಲೆಯ 3 ತಿಂಗಳ ಬಳಿಕ FIR: ಪ್ರಭಾವಕ್ಕೆ ಒಳಗಾದ್ರಾ? ಮತ್ತಿನ್ನೇನಾದ್ರೂ ಸಂಥಿಂಗ್​​ ಇತ್ತಾ..?
23:45FIR: ಮಕ್ಕಳಿಗೆ ಮೊಬೈಲ್​ ಕೊಡುವ ಮುನ್ನ ಹುಷಾರ್​​, ಆನ್​ಲೈನ್​​ ಗೇಮಿಂಗ್​​​ ಹುಚ್ಚಿಗೆ ಇಡೀ ಕುಟುಂಬವೇ ಬಲಿ
25:09ಪ್ರಿಯಾಂಕ ಸೀಕ್ರೆಟ್ಸ್​​..! ಅಮ್ಮನೇ ಮಗುವನ್ನ ಕೊಂದ ಕೇಸ್​ಗೆ ಟ್ವಿಸ್ಟ್​​ ಮೇಲೆ ಟ್ವಿಸ್ಟ್!
26:51ಹಳೇ ಲವ್ವರ್​​ಗಾಗಿ ಮಗುವನ್ನೇ ಕೊಂದಳು ಅಮ್ಮ: ಕೊಲೆಯನ್ನ ಮುಚ್ಚಿ ಹಾಕಲು ಎಷ್ಟೆಲ್ಲಾ ಕಥೆ ಕಟ್ಟಿದ್ಲು!