Suvarna FIR : ದಾವಣಗೆರೆ ಅಣ್ಣ-ತಮ್ಮಂದಿರಿಗೆ ಬಿಸಿ ಬಿಸಿ ಕಜ್ಜಾಯ! ಹೆಣ್ಣು ಮಗುವಿನ ಸಾವಿನ ಹಿಂದೆ...

Dec 26, 2021, 4:10 PM IST

ದಾವಣಗೆರೆ(ಡಿ. 26)   ಅಣ್ಣ ರಾಜಕೀಯ (Political Leader) ಡರ್.. ತಮ್ಮ ಶಾಲೆಯ ಮುಖ್ಯಸ್ಥ. ಅಣ್ಣ ತಮ್ಮಂದರಿಗೆ ಜನ ಸರಿಯಾಗಿ ಕಜ್ಜಾಯ ನೀಡುತ್ತಾರೆ. ಇವರಿಗೆ ಜನರೇ ಧರ್ಮದೇಟು ನೀಡಲು ಹಿಂದೆ ಇದ್ದಿದ್ದು ಹೆಣ್ಣು (Baby Girl) ಮಗುವಿನ ಕತೆ.

 Cybercrime: ಬೇಡಿಕೆಗೆ ಬಗ್ಗದ ಮಹಿಳೆಯನ್ನು ಕಾಲ್ ಗರ್ಲ್ ಮಾಡಿದ ಸ್ಟುಡೆಂಟ್!

ಬೆಚ್ಚನೆ ಕುಳಿತಿದ್ದ ಆಸಾಮಿಗಳನ್ನು ಬೀದಿಗೆ ಎಳೆದು ತಂದು ಹಲ್ಲೆ ಮಾಡಿದ್ದರು.  ಅನಾರೋಗ್ಯಕ್ಕೆ (Health)ತುತ್ತಾಗುತ್ತಿತ್ತು ಎಂಬ ಕಾರಣಕ್ಕೆ  ಹೆಣ್ಣು ಮಗುವನ್ನೇ ಕೊಂದರಾ? ಪ್ರಕರಣ ಮಾತ್ರ ತನಿಖೆಯಲ್ಲಿದೆ. ಜನರ ಆಕ್ರೋಶ ತಣ್ಣಗಾಗಿದೆ.