ದೊಡ್ಡವರ ಅಫೇರ್‌ಗೆ ಬಲಿಯಾಯ್ತು ಅಪ್ರಾಪ್ತರ ಪ್ರೇಮ ಕತೆ...ಭೀಮಾ ನದಿಯಲ್ಲಿ ಬಾಲಕನ ಹೆಣ!

ದೊಡ್ಡವರ ಅಫೇರ್‌ಗೆ ಬಲಿಯಾಯ್ತು ಅಪ್ರಾಪ್ತರ ಪ್ರೇಮ ಕತೆ...ಭೀಮಾ ನದಿಯಲ್ಲಿ ಬಾಲಕನ ಹೆಣ!

Published : Feb 28, 2021, 02:51 PM IST

ಅಪ್ರಾಪ್ತರ ಅಮರ ಪ್ರೇಮ ಕಹಾನಿ/  ಬಾಲಕನ ಹತ್ಯೆ ಮಾಡಿ ಮೂಟೆ ಕಟ್ಟಿ ನದಿಗೆ ಎಸೆದಿದ್ದರು/ ಕೊಲೆಯ ಹಿಂದೆ ಒಂದು ಲವ್ ಸ್ಟೋರಿ ಇತ್ತು

ಕಲಬುರಗಿ(ಫೆ. 28) ಅಪರಾಧ ಜಗತ್ತಿನಲ್ಲಿ ಸುದ್ದಿಗಳಿಗೆ ಬರವಿಲ್ಲ. ಭೀಮೆಯ ತಟದಲ್ಲಿ ನಡೆದಿದ್ದು ಒಂದು ಅಮಾನುಷ ಕೊಲೆ. ಬರ್ಬರವಾಗಿ ಬಾಲಕನ ಹತ್ಯೆ ಮಾಡಿ ಮೂಟೆ ಕಟ್ಟಿ ಎಸೆದಿದ್ದರು.

ಕಾಂಡೋಮ್ ಬಳಸು ಎಂದಿದ್ದಕ್ಕೆ ಕೊಂದೇ ಬಿಟ್ಟ ಪಾಪಿ

ಕೊಲೆಯ ಹಿಂದೆ  ಒಂದು ಪ್ರೇಮ್ ಕಹಾನಿ ಇತ್ತು. ಮೀಸೆ ಮೂಡದ ಹುಡುಗನ ದುರಂತ ಅಂತ್ಯ.. ಭೀಮಾ ನದಿಯಲ್ಲಿ ತೇಲುತ್ತಿತ್ತು ಬಾಲಕನ ಹೆಣ..

 

23:25ಇನ್​​​ಸ್ಟಾಗ್ರಾಂನಲ್ಲಿ ಬಂದಿತ್ತು ಗಂಡನ ಮದುವೆ ಆಮಂತ್ರಣ: ಪ್ರೀತಿ ಹೆಸರಲ್ಲಿ ಏನೆಲ್ಲಾ ಮಾಡಿದ್ದ ಗೊತ್ತಾ?
23:31ಎಣ್ಣೆ ಪಾರ್ಟಿ ಮಾಡುವಾಗ್ಲೇ ಅವನ ಸ್ಕೆಚ್​ ರೆಡಿಯಾಯ್ತು: ಸ್ನೇಹಿತನನ್ನ ಕೊಂದು ಅಕ್ಕನಿಗೆ ವಿಡಿಯೋ ಕಾಲ್​ ಮಾಡಿದ್ದ!
30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!