'ರಾಮಮಂದಿರ ಸಂಭ್ರಮಿಸಿದ್ದಕ್ಕೆ ನನ್ನ ಮಗನ ಮೇಲೆ ದಾಳಿ'

Aug 13, 2020, 3:42 PM IST

ಬೆಂಗಳೂರು(ಆ. 13) ಅವಹೇಳನಕಾರಿ ಪೋಸ್ಟ್ ಮಾಡಿದ್ದ ಆರೋಪ ಎದುರಿಸುತ್ತಿರುವ ನವೀನ್ ನನ್ನು ಐದು ದಿನಗಳ ಕಾಲ ಪೊಲೀಸ್ ವಶಕ್ಕೆ ನೀಡಲಾಗಿದೆ. ನನ್ನ ಮಗ ಅಮಾಯಕ ಎಂದು ನವೀನ್ ತಾಯಿ ಕಣ್ಣೀರು ಹಾಕಿದ್ದಾರೆ.

ಬೆಂಗಳೂರು ಬೆಂಕಿ ಗಲಭೆಗೆ 15  ಸಾಕ್ಷಿಗಳು

ರಾಮ ಮಂದಿರ ಶಿಲಾನ್ಯಾಸಕ್ಕೆ ನನ್ನ ಮಗ ಸಂಭ್ರಮಿಸಿದ್ದಕ್ಕೆ ಅವನನ್ನು ಗುರಿಮಾಡಲಾಗಿದೆ ಎಂದು ಶಾಸಕ ಶ್ರೀನಿವಾಸ ಮೂರ್ತಿ ಅಕ್ಕ ನವೀನ್ ತಾಯಿ ಹೇಳಿದ್ದಾರೆ.