ಐಟಿ ಕಂಪನಿ ಉದ್ಯೋಗಿ, ಈಗ ಕೋಟಿ ಕೋಟಿ ಒಡತಿ! ದರ್ಶನ್​ಗಾಗಿಯೇ ಗಂಡನಿಗೆ ಸೋಡಾ ಚೀಟಿ ಕೊಟ್ಟಳಾ.?

 ಐಟಿ ಕಂಪನಿ ಉದ್ಯೋಗಿ, ಈಗ ಕೋಟಿ ಕೋಟಿ ಒಡತಿ! ದರ್ಶನ್​ಗಾಗಿಯೇ ಗಂಡನಿಗೆ ಸೋಡಾ ಚೀಟಿ ಕೊಟ್ಟಳಾ.?

Published : Jun 20, 2024, 12:13 PM IST

ಪವಿತ್ರಾ ಗೌಡ ಈ ಮಟ್ಟಕ್ಕೆ ಬೆಳದಿದ್ದೇಗೆ? ಆಕೆಯ ಹಿನ್ನೆಲೆ ಏನು? ಒಬ್ಬ ಸಾಮಾನ್ಯ ಮಹಿಳೆ ಕೋಟ್ಯಾಧಿಪತಿಯಾಗಿ ಬೆಳೆದ ಕಥೆಯೇ ಇವತ್ತಿನ ಎಫ್​​.ಐ.ಆರ್

ಅವಳು ತಲಘಟ್ಟಪುರದ ಮಧ್ಯಮವರ್ಗದ ಹುಡುಗಿಯಾಗಿದ್ದವಳು. ಆದ್ರೆ ಇವತ್ತು ಆಕೆ ರಾಜರಾಜೇಶ್ವರಿ ನಗರದ ಅಗರ್ಭ ಶ್ರೀಮಂತೆ. ಯಸ್​​ ನಾವು ಮಾತನ್ನಾಡ್ತಿರೋದು ಪವಿತ್ರಾ ಗೌಡ ಬಗ್ಗೆ. ಇವತ್ತು   ರೇಣುಕಾಸ್ವಾಮಿಯನ್ನೋ ಅಮಾಯಕನೊಬ್ಬನ ಹೆಣ ಹಾಕಿ ಜೈಲು ಸೇರಿರುವ ಡಿಗ್ಯಾಂಗ್‌​​ನ A1 ಆರೋಪಿಯೇ ಈ ಪವಿತ್ರಾ ಗೌಡ. ಜಸ್ಟ್​​ 10 ವರ್ಷದ ಹಿಂದೆ ಐಟಿ ಕಂಪನಿಯಲ್ಲಿ ಕೆಲಸ ಮಾಡಿಕೊಂಡು ಒಬ್ಬ ಸಾಮಾನ್ಯ ಗೃಹಿಣಿಯಂತೆ ಜೀವನ ಮಾಡ್ತಿದ್ದ ಒಬ್ಬ ಹೆಣ್ಣುಮಗಳು ಇವತ್ತು  ಕೋಟಿ ಕೋಟಿ ಆಸ್ತಿ ಹೊಂದಿದ್ದಾಳೆ. ಆಕೆಯ ಒಡೆತನದಲ್ಲಿ ಹಲವು ಉದ್ಯಮಗಳಿವೆ. ಅಷ್ಟಕ್ಕೂ ದಿಢೀರ್​ ಅಂತ ಪವಿತ್ರಾ ಈ ಮಟ್ಟಕ್ಕೆ ಬೆಳದಿದ್ದೇಗೆ? ಆಕೆಯ ಹಿನ್ನೆಲೆ ಏನು? ಒಬ್ಬ ಸಾಮಾನ್ಯ ಮಹಿಳೆ ಕೋಟ್ಯಾಧಿಪತಿಯಾಗಿ ಬೆಳೆದ ಕಥೆಯೇ ಇವತ್ತಿನ ಎಫ್​​.ಐ.ಆರ್

23:42ಲವ್ ಮಾಡಿದ ಹುಡುಗಿ ಜೊತೆ ತಮ್ಮ ಎಸ್ಕೇಪ್, ಪ್ರೇಯಸಿ ಕಡೆಯವರಿಂದ ಅಣ್ಣನ ಕಿಡ್ನ್ಯಾಪ್! ಮಂದೇನಾಯ್ತು ನೋಡಿ
23:55ಶಿವಮೊಗ್ಗದಲ್ಲಿ ಖುರೇಷಿ ಶಿಷ್ಯನ ಅಪ್ರಾಪ್ತಳ ಲವ್​​ ಸ್ಟೋರಿಗೆ ಅಮಾಯಕ ಬಲಿ; ಸುಹೇಲ್ ಅಂಡ್ ಗ್ಯಾಂಗ್ ಅರೆಸ್ಟ್!
25:03ಅವಳು 9ನೇ ಕ್ಲಾಸ್​​, ಅವನು ಮ್ಯಕಾನಿಕ್​; ಹೋಗೋ ಮುನ್ನ ಎದುರು ಮನೆ ಅಂಕಲ್​​​​​ನ ಹೆಣ ಉರುಳಿಸಿದ್ರು!
25:23ನಾ ಡ್ರೈವರಾ.., ನೀ ನನ್ನ ಲವ್ವರಾ.. ಎಂದು ಖುಷಿಯಿಂದ ಮದುವೆಯಾಗಿ 2 ತಿಂಗಳಿಗೆ ಹೆಣವಾದ; ಸತ್ತಾಗ ತಾಳಿ ಜೇಬಲ್ಲೇ ಇತ್ತು!
24:35ರಕ್ತ ಸಂಬಂಧದಲ್ಲೇ ಅಡಗಿದ್ದ ಕೊಲೆಯ ರಹಸ್ಯ! 10 ದಿನಗಳ ನಂತರ ಹಂತಕರು ತಗ್ಲಾಕಿಕೊಂಡರು
05:06ಒಬ್ರು ಅಪರಾಧಿ, ಇನ್ನೊಬ್ರು ಆರೋಪಿ.. ಜೈಲಿನಲ್ಲಿ ಅಕ್ಕಪಕ್ಕದಲ್ಲೇ ವಾಸ; ದರ್ಶನ್‌ಗೆ ಢವಢವ!
24:36ನಡುರಸ್ತೆಯಲ್ಲೇ ಗ್ರಾ.ಪಂಚಾಯ್ತಿ ಸದಸ್ಯನ ಮ*ರ್ಡರ್​​..! ಹ*ತ್ಯೆ ಮೊದಲು ಸಿದ್ಧವಾಗಿತ್ತು ಪ್ಲಾನ್‌ ಎ, ಬಿ..!
22:21ಅಪ್ಪ ಸತ್ತು 10 ದಿನ ಕಳೆದರೂ ಅಮ್ಮನಿಗೆ ಗೊತ್ತಾಗಲೇ ಇಲ್ಲ; ಕೊಳೆತ ಶವ ಮೊದಲು ನೋಡಿದ್ಯಾರು? ಇಲ್ಲಿದೆ ಮಾಹಿತಿ
24:27ಯಮಲೋಕಕ್ಕೆ ಕಳಿಸಲು ಹನುಮ ಜಯಂತಿಯಂದೇ ಮುಹೂರ್ತ; ಡೆಡ್ಲಿ ಮರ್ಡರ್ ಹಿಂದಿದ್ದ ಪ್ರಾಣ ಸ್ನೇಹಿತ​​..!
25:03ಆಂಟಿ ಸಹವಾಸ, ಚಂದ್ರು ಸರ್ವನಾಶ: ಮಧ್ಯರಾತ್ರಿ ಕರೆಸಿ ಪ್ರಿಯಕರನನ್ನೇ ಸುಟ್ಟು ಕೊಂದ ಮಹಿಳೆ! ರಹಸ್ಯ ಬಿಚ್ಚಿಟ್ಟ ಮೊಬೈಲ್!
Read more