ಕೋಟಿ ಕೋಟಿ ಡೀಲ್‌... ದೂರು ವಾಪಸ್ ಪಡೆದ ಗುಟ್ಟು  ಹೇಳಿದ ದಿನೇಶ್; ವಿಡಿಯೋ

Mar 7, 2021, 8:04 PM IST

ಬೆಂಗಳೂರು (ಮಾ. 07) ಇಡೀ  ರಾಜ್ಯ ಮತ್ತು ದೇಶದಲ್ಲಿ ಸಂಚಲನ ಮೂಡಿಸಿದ್ದ ರಮೇಶ್  ಜಾರಕಿಹೊಳಿ ಸಿಡಿ ಪ್ರಕರಣ ಈಗ ಹಲವು ತಿರುವು ಪಡೆದುಕೊಂಡಿದೆ. ಪೊಲೀಸ್ ವಿಚಾರಣಣೆ ವೇಳೆ ವರಸೆ ಬದಲಿಸಿದ್ದ ದಿನೇಶ್ ಕಲ್ಲಹಳ್ಳಿ ದೂರನ್ನೇ  ವಾಪಸ್  ಪಡೆದುಕೊಂಡಿದ್ದಾರೆ. 

ಅಷ್ಟಕ್ಕೂ ಯಾರು ಈ ದಿನೇಶ್.. ಡಿಕೆಶಿಗೂ ಕಾಡಿದ್ದರು

ದೂರು ಯಾವ  ಕಾರಣಕ್ಕೆ ವಾಪಸ್ ಪಡೆದುಕೊಂಡೆ..  ಮುಂದೆ ಏನೆಲ್ಲ ಆಗಲಿದೆ ಎಂಬುದನ್ನು ಕಲ್ಲಹಲ್ಳಿ ಅವರೇ ಹೇಳಿದ್ದಾರೆ.