Skeletons in House: 4 ವರ್ಷದ ಹಿಂದೆ ಆ ಮನೆಯಲ್ಲಿ ನಡೆದಿದ್ದೇನು..? ಅದು ಆತ್ಮಹತ್ಯೆಯೋ..? ಕೊಲೆಯೋ..?

Skeletons in House: 4 ವರ್ಷದ ಹಿಂದೆ ಆ ಮನೆಯಲ್ಲಿ ನಡೆದಿದ್ದೇನು..? ಅದು ಆತ್ಮಹತ್ಯೆಯೋ..? ಕೊಲೆಯೋ..?

Published : Dec 30, 2023, 02:38 PM IST

ಮಕ್ಕಳ ಮದುವೆಯೇ ಕುಟುಂಬದ ಸಾವಿಗೆ ಕಾರಣವಾ..?
ಸತ್ತು 5 ವರ್ಷವಾದ್ರೂ ಯಾರಿಗೂ ಗೊತ್ತೇ ಆಗಲಿಲ್ಲ..!
ಬಾಗಿಲು ತೆರೆದು ಒಳಗೋದ ಪೊಲೀಸರಿಗೆ ಶಾಕ್..!

ಅದು ಕೋಟೆ ನೋಡು ಅಂತಲೆ ಪ್ರಖ್ಯಾತಿ ಪಡೆದಿರುವ ಚಿತ್ರದುರ್ಗ(Chitradurga) ಜಿಲ್ಲೆ. ಇವತ್ತು ಇದೇ ಜಿಲ್ಲೆ ಇಡೀ ರಾಜ್ಯವನ್ನ ಬೆಚ್ಚಿಬೀಳಿಸಿದೆ. ಕಾರಣ ಪಾಳು ಬಿದ್ದ ಮನೆಯೊಂದರಲ್ಲಿ ಸಿಕ್ಕ ಐದು ಅಸ್ತಿಪಂಜರಗಳು(Skeletons). ಮಲಗಿದವರು ಅಲ್ಲೇ ಸ್ಕೆಲಿಟನ್ಗಳಾಗಿದ್ರೆ ಮತ್ತಬ್ಬರು ಕೂತ ಜಾಗದಲ್ಲೇ ಉಸಿರು ಚೆಲ್ಲಿದ್ರು. ಅಕ್ಕಪಕ್ಕದವರೇ ಹೇಳೋ ಹಾಗೆ ಆ ಮನೆ 10 ವರ್ಷದಿಂದ ಸೈಲೆಂಟಾಗೇ ಇದೆ. ಇವರುಗಳ ಪ್ರಕಾರ ಇದು 4 ವರ್ಷಕ್ಕಿಂತ ಮುಂಚಿತವಾಗಿಯೇ ನಡೆದಿರೋ ಘಟನೆ. ಆದ್ರೆ ಕೇಸ್ ದಾಖಲಿಸಕೊಂಡು ತನಿಖೆ ನಡೆಸಿದ ಪೊಲೀಸರು(Police) 2019ರಲ್ಲೇ ಈ ಘಟನೆ ನಡೆದಿದೆ ಅಂತ ಕನ್ಫರ್ಮ್ ಆಗಿ ಹೇಳ್ತಿದ್ದಾರೆ. ಅದಕ್ಕೆ ಸಾಕ್ಷಿ ಮನೆಯಲ್ಲಿ ಸಿಕ್ಕಿದ ಕರೆಂಟ್ ಬಿಲ್ ಮತ್ತು ಕ್ಯಾಲೆಂಡರ್. ವಯಸ್ಸಿಗೆ ಬಂದ ಮಗಳಿಗೆ ಮದುವೆಯಾಗಿಲ್ಲ.. ಮಗಳ ಮದುವೆಯಾಗದೇ ಗಂಡು ಮಕ್ಕಳಿಗೆ ಮದುವೆ ಮಾಡೋ ಹಾಗಿಲ್ಲ. ಯಾರೇ ಮನೆಗೆ ಬಂದರೂ ಮಗಳ ಮದುವೆಯದ್ದೇ ಪ್ರಶ್ನೆಗಳು. ಇದೇ ಕಾರಣಕ್ಕೆ ಆ ಕುಟುಂಬ ತಮ್ಮವರನ್ನ ದೂರವೇ ಇಟ್ಟಿತ್ತು. ಆದ್ರೆ ಖಿನತೆಗೊಳಾಗಾಗುವ ಆ ಕುಟುಂಬ ಆವತ್ತೊಂದು ದಿನ ಒಂದು ಕೆಟ್ಟ ನಿರ್ಧಾರ ಮಾಡಿಬಿಡುತ್ತೆ. ಅದೇ ಸಾಮೂಹಿಕ ಆತ್ಮಹತ್ಯೆ. ಮನೆಯಲ್ಲಿದ್ದವರೆಲ್ಲಾ ವಿಷ ಉಂಡು ಒಂದೇ ದಿನ ಎಲ್ಲರೂ ಪ್ರಾಣಬಿಟ್ಟಿದ್ರು. ಆದ್ರೆ ಅವರ ಸಾವಿನ ವಿಷ್ಯ ಇವತ್ತಿನವರೆಗೂ ಯಾರಿಗೂ ಗೊತ್ತೇ ಆಗಿರಲಿಲ್ಲ. ಕಳ್ಳರು ಮನೆ ನುಗ್ಗಿ ಕಳ್ಳತನ ಮಾಡಿದ್ರು.. ಮನೆ ಭೂತದ ಮನೆ(House) ಆಯ್ತು. ವಾಸನೆ ಬಂದಿತ್ತು.. ಆದ್ರೂ ಯಾರೋಬ್ಬರೂ ತಲೆಕೆಡಸಿಕೊಂಡಿರಲಿಲ್ಲ.. ಆದ್ರೆ ಇವತ್ತು ಆ ದೃಶ್ಯಕ್ಕೆ ಇಡೀ ರಾಜ್ಯವೇ ಬೆಚ್ಚಿ ಬಿದ್ದಿದೆ.

ಇದನ್ನೂ ವೀಕ್ಷಿಸಿ:  ಅಯೋಧ್ಯಾ ಧಾಮ್ ಜಂಕ್ಷನ್ ರೈಲು ನಿಲ್ದಾಣ ಉದ್ಘಾಟನೆ: ಮಕ್ಕಳ ಜೊತೆ ಪ್ರಧಾನಿ ಮೋದಿ ಮಾತುಕತೆ

30:35ಭಜರಂಗ ದಳ ಕಾರ್ಯಕರ್ತರಿಂದ ಕಾಂಗ್ರೆಸ್ ನಾಯಕ ಗಣೇಶ್ ಭೀಕರ ಹ*ತ್ಯೆಗೆ ಕಾರಣ ಏನು?
25:58ಸಾವಿನ ‘ಸಾನಿಧ್ಯ’, ಒಂದೇ ಮನೆಯಲ್ಲಿ ಐವರು ಸೂಸೈಡ್, ಒಂದೇ ರಾತ್ರಿ ನೇಣಿಗೆ ಬಿದ್ದಿದ್ಯಾಕೆ?
25:05ಹಾಡಹಗಲೇ 3 ಕೆಜಿ ಚಿನ್ನ ಲೂಟಿ ಪ್ರಕರಣ; ನಾಲ್ವರು ಅರೆಸ್ಟ್, ಕಾಂಟ್ರಾಕ್ಟ್ ಮಾಸ್ಟರ್‌ಮೈಂಡ್ ಎಸ್ಕೇಪ್!
24:35ಸಹಾಯದ ನೆಪದಲ್ಲಿ ಹೋದವರು ಅಜ್ಜಿಯನ್ನ ಕೊಂದೇಬಿಟ್ಟರು..! ಕೊಲ್ಲೋದಕ್ಕೂ ಮೊದಲು ಅಜ್ಜಿ ಮನೆಯಲ್ಲಿ ಪಲಾವ್​ ತಿಂದಿದ್ರು..!
19:219 ವರ್ಷಗಳ ಬಳಿಕ ಬಯಲಾಯ್ತು ಮರ್ಡರ್ ಮಿಸ್ಟರಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಹೆಂಡತಿಯಿಂದಲೇ ಸುಪಾರಿ!
24:31ವಶದಲ್ಲಿದ್ದ ಆರೋಪಿಯನ್ನ ಕೊಂದುಬಿಟ್ರಾ ಪೊಲೀಸರು? ಬೆಂಗಳೂರಿನ ಪೊಲೀಸ್ ಠಾಣೆಯಲ್ಲಿ ಲಾಕಪ್​ಡೆತ್?
24:08Bengaluru: ಪ್ರೇಯಸಿಯನ್ನ ನೋಡಲು ದೂರದೂರಿನಿಂದ ಓಡೋಡಿ ಬಂದ; ಕೊಂದು ತಲೆ ಬೋಳಿಸಲು ಹೋದ
26:10ಮಾಯಕೊಂಡ ಬೇಬಿ! ಸಿನಿಮಾ ಬಿಟ್ಟು ರಾಜಕೀಯಕ್ಕೆ ಬಂದಳು, ಎಂಎಲ್​ಎ ಆಗಬೇಕಿದ್ದವಳು ಜೈಲು ಪಾಲು!
25:147 ನಿಮಿಷದಲ್ಲಿ 7 ಕೋಟಿ ಕದ್ದವರು 24 ಗಂಟೆಯಲ್ಲಿ ಲಾಕ್: ಪಕ್ಕಾ ಪ್ಲಾನ್​ ಮಾಡಿದವರು ಅದೊಂದು ತಪ್ಪು ಮಾಡಿದ್ರು!
24:482.5 ಲಕ್ಷ ಸಂಬಳ, 1 ಕೋಟಿ ಸಾಲ: ಸುಳಿವೇ ಇಲ್ಲದ ಟೆಕ್ಕಿ ಮರ್ಡರ್​​ ಕೇಸ್ ಟ್ರೇಸ್​​ ಆಗಿದ್ದೇ ರೋಚಕ!
Read more