ನೆಚ್ಚಿನ ನಟನ ಚಿತ್ರ ರಿಲೀಸ್ ಆದಾಗ ಕೈ ಕುಯ್ಕೊಂಡ ಅಭಿಮಾನಿ!

ನೆಚ್ಚಿನ ನಟನ ಚಿತ್ರ ರಿಲೀಸ್ ಆದಾಗ ಕೈ ಕುಯ್ಕೊಂಡ ಅಭಿಮಾನಿ!

Published : Apr 15, 2021, 04:18 PM ISTUpdated : Apr 15, 2021, 04:54 PM IST

ತೆಲಗು ಪವರ್ ಸ್ಟಾರ್ ಫ್ಯಾನ್ಸ್ ಕ್ರೇಜಿಗೇನೂ ಕಡಿಮೆಯಿಲ್ಲ. ತಮ್ಮ ನೆಚ್ಚಿನ ನಟನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ದೇವಸ್ಥಾನ ಕಟ್ಟಿಸೋದು, ಪ್ರೀತಿಯ ನಟನ ಹುಟ್ಟಿದಬ್ಬಕ್ಕೆ ರಕ್ತದಾನ ಮಾಡಿದರೆ ಒಂದು ರೇಂಜ್‌ಗೆ ಓಕೆ. ಆದರೆ..

ತೆಲಗು ಪವರ್ ಸ್ಟಾರ್ ಫ್ಯಾನ್ಸ್ ಕ್ರೇಜಿಗೇನೂ ಕಡಿಮೆಯಿಲ್ಲ. ತಮ್ಮ ನೆಚ್ಚಿನ ನಟನಿಗಾಗಿ ಏನು ಬೇಕಾದರೂ ಮಾಡಲು ಸಿದ್ಧರಿರುತ್ತಾರೆ. ದೇವಸ್ಥಾನ ಕಟ್ಟಿಸೋದು, ಪ್ರೀತಿಯ ನಟನ ಹುಟ್ಟಿದಬ್ಬಕ್ಕೆ ರಕ್ತದಾನ ಮಾಡಿದರೆ ಒಂದು ರೇಂಜ್‌ಗೆ ಓಕೆ. ಆದರೆ, ಇಲ್ಲೊಬ್ಬ ಅಭಿಮಾನ್ 'ವಕೀಲ್ ಸಾಬ್' ಚಿತ್ರ ಬಿಡುಗಡೆಯಾದ ದಿನವೇ ಸ್ಕೀರನ್ ಮೇಲೆ ತನ್ನ ರಕ್ತದಲ್ಲಿ PK ಅಂತ ಬರೆದು ಸುದ್ದಿ ಮಾಡಿದ್ದಾನೆ. ಇಂಥ ಹುಚ್ಚು ಅಭಿಮಾನಿ ಬಗ್ಗೆ ಪವನ್ ಕಲ್ಯಾಣಿ ಏನು ಹೇಳ್ತಾರೋ ಇಲ್ ಕೇಳಿ...

ಸಿನಿಮಾ ಹಂಗಾಮಾ ವೀಡಿಯೋಗಳಿಗಾಗಿ ಇಲ್ಲಿ ಕ್ಲಿಕ್ಕಿಸಿ

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!