ರಾಜಮೌಳಿ ಕಾಲಿಗೆ ಬಿದ್ದ ರಣ್ ಬೀರ್ ಕಪೂರ್: ಮಹೇಶ್ ಬಾಬುಗೆ ಸೋ ಕ್ಯೂಟ್ ಸೋ ಬ್ಯೂಟಿಫುಲ್ ಎಂದ ರಶ್ಮಿಕಾ!

ರಾಜಮೌಳಿ ಕಾಲಿಗೆ ಬಿದ್ದ ರಣ್ ಬೀರ್ ಕಪೂರ್: ಮಹೇಶ್ ಬಾಬುಗೆ ಸೋ ಕ್ಯೂಟ್ ಸೋ ಬ್ಯೂಟಿಫುಲ್ ಎಂದ ರಶ್ಮಿಕಾ!

Published : Nov 29, 2023, 11:04 AM IST

ರಣ್ಬೀರ್- ರಶ್ಮಿಕಾ ಅಭಿನಯದ ಬಾಲಿವುಡ್ ಸಿನಿಮಾ ಅನಿಮಲ್ ರಿಲೀಸ್ಗೆ ಭರ್ಜರಿ ಪ್ರಚಾರ ನಡೆಯುತ್ತಿದೆ.  ಬಾಲಿವುಡ್ ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಇತ್ತೀಚೆಗೆ ಕರ್ನಾಟಕಕ್ಕೂ ಬಂದು ಕನ್ನಡದಲ್ಲೆ ರಶ್ಮಿಕಾ ರಣ್ಬೀರ್ ಮಾತನಾಡಿದ್ದರು. 

ರಣ್ಬೀರ್- ರಶ್ಮಿಕಾ ಅಭಿನಯದ ಬಾಲಿವುಡ್ ಸಿನಿಮಾ ಅನಿಮಲ್ ರಿಲೀಸ್ಗೆ ಭರ್ಜರಿ ಪ್ರಚಾರ ನಡೆಯುತ್ತಿದೆ.  ಬಾಲಿವುಡ್ ಸಿನಿಮಾದ ಪ್ರಚಾರ ಕಾರ್ಯ ಭರದಿಂದ ಸಾಗಿದೆ. ಇತ್ತೀಚೆಗೆ ಕರ್ನಾಟಕಕ್ಕೂ ಬಂದು ಕನ್ನಡದಲ್ಲೆ ರಶ್ಮಿಕಾ ರಣ್ಬೀರ್ ಮಾತನಾಡಿದ್ದರು. ಇದೀಗ ಆಂದ್ರದಲ್ಲೂ ಸಿನಿಮಾ ಪ್ರಚಾರ ಮಾಡಿದ್ದು ಸಿನಿಮಾ ಪ್ರಚಾರದ ವೇಳೆ ರಣ್ಬೀರ್ ರಶ್ಮಿಕಾಗೆ ಮಹೇಶ್ ಬಾಬು ಮತ್ತು ರಾಜಮೌಳಿ ಕೂಡ ಸಾಥ್ ನೀಡಿದ್ದು ವಿಶೇಷ. ಇದೇ ಸಂದರ್ಭದಲ್ಲಿ ರಣ್ಬೀರ್ ರಾಜಮೌಳಿ ಕಾಲಿಗೆ ಬಿದ್ದು ರಣ್ಬೀರ್ ಆಶೀರ್ವಾದ ಪಡೆದ ಘಟನೆಯೂ ನಡೆಯಿತು. ಅಲ್ಲದೆ ರಣ್ಬೀರ್ ಬಗ್ಗೆ ಮಹೇಶ್ ಬಾಬು ಭಾರತದ ಅಧ್ಬುತ ನಟ ಎಂದು ಎಂದಿದ್ದಾರೆ. 

ಇನ್ನು ರಣ್ಬೀರ್ ಕಪೂರ್ ಮಹೇಶ್ ಬಾಬುರನ್ನು ಸೂಪರ್ ಸ್ಟಾರ್ ಎಂದು ಕರೆದದ್ದಲ್ಲದೆ. ಜೈ ಬಾಬು ಎಂದದ್ದು ಅಭಿಮಾನಿಗಳಿಗೆ ಥ್ರಿಲ್ ಮೂಡಿಸಿದೆ. ನಟಿ ರಶ್ಮಿಕಾ ಈ ಹಿಂದೆ ಮಹೇಶ್ ಬಾಬು ಜೊತೆ ಜೋಡಿಯಾಗಿದ್ದು ಇದೀಗ ರಣ್ಬೀರ್ ಅನಿಮಲ್ ನಾಯಕಿಯಾಗಿದ್ದಾರೆ. ಮಹೇಶ್ ಬಾಬುರನ್ನು ಕುರಿತು.. ಹೀ ಈಸ್ ಸೋಕ್ಯೂಟ್  ಎಂದಿದ್ದು ಮಹೇಶ್ ಬಾಬು ರಶ್ಮಿಕಾರನ್ನಾ ನೀವೂ ಕೂಡ ಎಂದು ಆಲಂಗಿಸಿಕೊಂಡ ಘಟನೆ ನಡೆದಿದೆ. ರಣಬೀರ್ ಕಪೂರ್, ರಶ್ಮಿಕಾ ಮಂದಣ್ಣ ನಟನೆಯ ಅನಿಮಲ್ ಸಿನಿಮಾ ಪ್ಯಾನ್ ಇಂಡಿಯನ್ ಮಟ್ಟದಲ್ಲಿ ಡಿಸೆಂಬರ್ 1 ರಂದು ಬಿಡುಗಡೆಯಾಗುತ್ತಿದೆ. ಸಂದೀಪ್ ವಂಗಾ ಅವರು ಈ ಚಿತ್ರದಲ್ಲಿ ಅಪ್ಪ-ಮಗನ ಬಾಂಧವ್ಯದ ಹಿನ್ನೆಲೆಯನ್ನು ಇಟ್ಟುಕೊಂಡು ಕ್ರೈಂ ಡ್ರಾಮಾ ಥ್ರಿಲ್ಲರ್ ಸಿನಿಮಾ ನಿರ್ಮಿಸಿದ್ದಾರೆ.

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!
Read more