#BodyShamingಗೆ ಕ್ಯಾರೇ ಅನ್ನದ ನಟಿ ಪ್ರಿಯಾಮಣಿ ಹೇಳುವುದೇನು?

#BodyShamingಗೆ ಕ್ಯಾರೇ ಅನ್ನದ ನಟಿ ಪ್ರಿಯಾಮಣಿ ಹೇಳುವುದೇನು?

Published : Jun 17, 2021, 02:08 PM IST

ಬಹು ಭಾಷಾ, ದಕ್ಷಿಣ ಭಾರತೀಯ ತಾರೆ ಪ್ರಿಯಾಮಣಿ ಇದೀಗ ಫ್ಯಾಮಿಲಿ ಮ್ಯಾನ್-2 ವೆಬ್ ಸಿರೀಸ್ ನಟನೆಯಿಂದ ಸುದ್ದಿಯಲ್ಲಿದ್ದಾರೆ. ಮನೆ ಹುಡುಗಿ ಲುಕ್ ಈರೋ ಈ ಪ್ರತಿಭಾನ್ವಿತ ನಟಿಯ ತ್ವಚೆಯ ಬಣ್ಣ ಹಾಗೂ ಫಿಟ್‌ನೆಸ್ ಬಗ್ಗೆ ಸುಮ್ಮನಿರದ ನೆಟ್ಟಿಗರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಿಯಾಮಣಿ, ದಪ್ಪಗೆ ಆಗ್ತೇವೆ, ತೆಳ್ಳಗೂ ಆಗುತ್ತೇವೆ. ಬಣ್ಣ ಕಪ್ಪು ಇದ್ದರೇನು, ಬಿಳಿ ಇದ್ದರೇನು? ನಮ್ಮನ್ನು ನಾವಿರೋ ಹಾಗೆಯೇ ಸ್ವೀಕರಿಸುವುದು ಮುಖ್ಯ ಎನ್ನುತ್ತಾರೆ ಕನ್ನಡದ ಸಿನಿಮಾಗಳಲ್ಲಿಯೂ ನಟಿಸಿರುವ ಪ್ರಿಯಾಮಣಿ. ಯಾರು ಏನು ಬೇಕಾದರೂ ಕಮೆಂಟ್ ಮಾಡಿ ಕೊಳ್ಳಲಿ, ನಾನಂತೂ ಕೇರ್ ಮಾಡೋಲ್ಲ ಅಂತ ಖಡಕ್ ಆಗಿಯೇ ಹೇಳಿದ್ದಾರೆ ನಟಿ.

ಬಹು ಭಾಷಾ, ದಕ್ಷಿಣ ಭಾರತೀಯ ತಾರೆ ಪ್ರಿಯಾಮಣಿ ಇದೀಗ ಫ್ಯಾಮಿಲಿ ಮ್ಯಾನ್-2 ವೆಬ್ ಸಿರೀಸ್ ನಟನೆಯಿಂದ ಸುದ್ದಿಯಲ್ಲಿದ್ದಾರೆ. ಮನೆ ಹುಡುಗಿ ಲುಕ್ ಈರೋ ಈ ಪ್ರತಿಭಾನ್ವಿತ ನಟಿಯ ತ್ವಚೆಯ ಬಣ್ಣ ಹಾಗೂ ಫಿಟ್‌ನೆಸ್ ಬಗ್ಗೆ ಸುಮ್ಮನಿರದ ನೆಟ್ಟಿಗರು ಕೆಟ್ಟದಾಗಿ ಕಮೆಂಟ್ ಮಾಡಿದ್ದಾರೆ. ಈ ಬಗ್ಗೆ ಸಂದರ್ಶನವೊಂದರಲ್ಲಿ ಮಾತನಾಡಿದ ಪ್ರಿಯಾಮಣಿ, ದಪ್ಪಗೆ ಆಗ್ತೇವೆ, ತೆಳ್ಳಗೂ ಆಗುತ್ತೇವೆ. ಬಣ್ಣ ಕಪ್ಪು ಇದ್ದರೇನು, ಬಿಳಿ ಇದ್ದರೇನು? ನಮ್ಮನ್ನು ನಾವಿರೋ ಹಾಗೆಯೇ ಸ್ವೀಕರಿಸುವುದು ಮುಖ್ಯ ಎನ್ನುತ್ತಾರೆ ಕನ್ನಡದ ಸಿನಿಮಾಗಳಲ್ಲಿಯೂ ನಟಿಸಿರುವ ಪ್ರಿಯಾಮಣಿ. ಯಾರು ಏನು ಬೇಕಾದರೂ ಕಮೆಂಟ್ ಮಾಡಿ ಕೊಳ್ಳಲಿ, ನಾನಂತೂ ಕೇರ್ ಮಾಡೋಲ್ಲ ಅಂತ ಖಡಕ್ ಆಗಿಯೇ ಹೇಳಿದ್ದಾರೆ ನಟಿ.

ಸಿನಿಮಾ ಹಂಗಾಮಾ ವೀಡಿಯೋಗಳಿಗೆ ಇಲ್ಲಿ ಕ್ಲಿಕ್ಕಿಸಿ

05:53ನೋರಾ ಫತೇಹಿ ಆಫರ್​ ತಮನ್ನಾ ಪಾಲಾಗಿದ್ದೇಕೆ..? ಬಿಳಿ ಬ್ಯೂಟಿ ನೋಡಿದ್ರೆ ಇನ್ಮುಂದೆ ಭಯ ಪಡ್ತೀರಾ ನೀವು!
02:36Yash: ನಟ ಯಶ್​ ಹೃದಯವಂತ, ಜೊತೆ ಕೆಲಸ ಮಾಡಿದ್ದು ಅದ್ಭುತ ಅನುಭವ: ತಾರಾ ಸುತಾರಿಯಾ
04:40ರೇಣುಕಾಸ್ವಾಮಿ ಕೇಸ್‌ನಲ್ಲಿ ಬಿಗ್ ಟ್ವಿಸ್ಟ್? ಬೆದರಿಕೆ ಹಾಕಿದವರ ಮೊಬೈಲ್‌ನಲ್ಲಿದೆ ನಡುಕ ಹುಟ್ಟಿಸೋ ಸತ್ಯ!
02:58Thalapathy Vijay Jana Nayagan: ಅಂತೂ ಇಂತೂ ಸೆನ್ಸಾರ್ ಆಯ್ತು ಜನನಾಯಗನ್; ಇದೇ ತಿಂಗಳಲ್ಲಿ ತೆರೆಗೆ ಬರುತ್ತಾ?
05:49Toxic: Ladies & Ladies Teaser: 3 ಟೀಸರ್.. 100 ಮ್ಯಾಟರ್: ಇದ್ರಲ್ಲಿ ಲೇಡೀಸ್ ಗ್ಯಾಂಗ್ ಆರ್ಭಟ!
07:55Toxic: ಟಾಕ್ಸಿಕ್ ಸೌಂದರ್ಯ & ಸಮರ; ಲೇಡೀಸ್ ಸ್ಪೆಷಲ್ ಟೀಸರ್ ಸೆನ್ಸೇಷನ್‌ ಏನ್ ಹೇಳ್ತಿದೆ?
06:49ಪ್ಯಾನ್ ಇಂಡಿಯಾ ಹೀರೋ ವಿಜಯ್ ಈಗ ಈಗ ಪ್ಯಾನ್ ಇಂಡಿಯಾ ಲೀಡರ್! ಹುಟ್ಟುಹಬ್ಬದ ದಿನ ಸಿಕ್ತು ಸಾಕ್ಷಿ!
03:42'ದಳಪತಿ' ಕುರ್ಚಿಗೆ ಕಂಟಕ? ಅಣ್ಣಾ ಮಲೈ-ರಜನಿಕಾಂತ್-ಅಜಿತ್ 'ತ್ರಿಮೂರ್ತಿ'ಗಳ ಆಟ ಶುರುವಾಗ್ತಿದ್ಯಾ?
04:39ನಟಿ ಸಂಚಿತಾ ಆ*ತ್ಮಹತ್ಯೆಗೆ ಏನು ಕಾರಣ? ಸಹೋದರ ಮಾಡಿದ ಶಾಕಿಂಗ್ ಆರೋಪವೇನು!
05:23ಮತ್ತೆ ಸಲ್ಮಾನ್ ಖಾನ್ ಬೆನ್ನುಬಿದ್ದ 'ಕೃಷ್ಣಮೃಗ'... ದೆಹಲಿ ಹೈಕೋರ್ಟ್‌ನಲ್ಲಿ ಕಾನೂನು ಸಮರ!